ಕಾನೂನು ಕೈಗೆತ್ತಿಕೊಂಡು ಅನೈತಿಕ ಗೂಂಡಾಗಿರಿ ನಡೆಸಿದ ಕೋಮುವಾದಿಗಳನ್ನು, ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕು: ಶೇಖರ್ ಲಾಯಿಲ
ಉಜಿರೆ: ಸರ್ವಧರ್ಮದ ಭಾವೈಕ್ಯತೆಯಿಂದ ನಡೆದ ಉಜಿರೆಯ ಬ್ರಹ್ಮಕಲಶಕ್ಕೆ ಸ್ನೇಹಿತರ ಜೊತೆಗೂಡಿ ತೆರಳಿದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯ ಮೇಲೆ ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ನಡೆಸಿದ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ಅತ್ಯಂತ ಖಂಡನೀಯ. ಸರ್ವಜನಾಂಗದ ಶಾಂತಿಯ ತೋಟವನ್ನು ಹಾಳುಗೇಡುವುವ ಸಂಘಪರಿವಾರದ ಕುತಂತ್ರ ಮತ್ತು ಶಾಸಕರ ದ್ವೇಷಕೋರತನದ ಭಾಗವಾಗಿ ಸಂಘಿ ಗೂಂಡಾಗಳು ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಉಜಿರೆ ಬ್ರಹ್ಮಕಲಶವು ಹಿಂದೂ , ಮುಸ್ಲಿಂ, ಕ್ರೈಸ್ತ ಸಮುದಾಯದ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಇದನ್ನು ಸಹಿಸದ ಸಂಘಪರಿವಾರ ಕಾರ್ಯಕ್ರಮಕ್ಕೆ […]
Continue Reading