ಮಂಗಳೂರಿನ ಹೃದಯಬಾಗದಲ್ಲಿ ದಿನದ ಅತ್ಯಮೂಲ್ಯ (ಪ್ರೈಮ್ ಟೈಮ್) ವೇಳೆಯಲ್ಲಿ “ತಲಾ 15 ನಿಮಿಷದಂತೆ ಒಟ್ಟು 11 ಬಾರಿ ಸಂಚಾರ ದಿಗ್ಬಂಧನ! ” ರೈಲ್ವೆ ಕಾರ್ಯಾಚರಣೆಯ ಹೆಸರಿನಲ್ಲಿ ನಗರಕ್ಕೆ ದಿಗ್ಬಂಧನ!
✍️. ಇಸ್ಮಾಯಿಲ್ ಸುನ್ನಾಲ್, ವಕೀಲರು ಮಂಗಳೂರು. ಮಂಗಳೂರು: ಒಂದು ಕಡೆ ‘ಸ್ಮಾರ್ಟ್ ಸಿಟಿ’ಯ ಕನಸು, ಇನ್ನೊಂದು ಕಡೆ ದಶಕಗಳಷ್ಟು ಹಳೆಯದಾದ ರೈಲ್ವೆ ಗೇಟ್ ಸಮಸ್ಯೆ. ಮಂಗಳೂರಿನ ಹೃದಯಭಾಗದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ (LC Gate) ಈಗ ನಗರದ ಸಂಚಾರ ವ್ಯವಸ್ಥೆಯ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ನಾಗರಿಕರು ತಮ್ಮ ಅಮೂಲ್ಯ ಸಮಯವನ್ನು ರಸ್ತೆಯಲ್ಲೇ ಕಳೆಯುವಂತಾಗಿದೆ. ಅಂಕಿಅಂಶಗಳ ಆಘಾತಕಾರಿ ಸತ್ಯರೈಲ್ವೆ ಇಲಾಖೆ ಪ್ರಕಟಿಸಿದ ವೇಳಾ ಪಟ್ಟಿ ಪ್ರಕಾರವೇ, ಈ ರೈಲ್ವೆ ಗೇಟ್ ಕೇವಲ ಹನ್ನೆರಡು (12) […]
Continue Reading