ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದಿಂದ ನಿವೇಶನ ವಾಪಾಸ್; ಬಿ.ಜೆ.ಪಿ, ಜೆ.ಡಿ.ಎಸ್ ನಾಯಕರು ಯಾವಾಗ..?: ವೈ.ಬಿ.ಚಂದ್ರಕಾಂತ್

ಮೂಡ ಪ್ರಕರಣದಲ್ಲಿ ಸುಳ್ಳನ್ನೆ ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದ ಬಿ.ಜೆ.ಪಿ.,ಜೆ.ಡಿ.ಎಸ್ ಪಕ್ಷಗಳ ಭ್ರಷ್ಠ ನಾಯಕರ ಮುಖವಾಡ ಕಳಚುವ ದೃಢ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದು, ಪತಿಯ ಈ ನಿರ್ಧಾರಕ್ಕೆ ಅವರ ಪತ್ನಿ ಪಾರ್ವತಿಯವರು ಕೈಜೋಡಿಸಲು ತಾವು ಪಡೆದಿದ್ದ 14 ನೀವೇಶನಗಳನ್ನು ಮೂಡಾಕ್ಕೆ ಮರಳಿಸಿದ್ದಾರೆ. ಆದರೆ ಈಗ ಬಿ.ಜೆ.ಪಿ, ಜೆ.ಡಿ.ಎಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತಮ್ಮ ಅಕ್ರಮ ಜಮೀನು, ನಿವೇಶನಗಳನ್ನು ಯಾವಾಗ ವಾಪಾಸ್ ಮಾಡುವರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ವಿರೋಧ ಪಕ್ಷಗಳಿಗೆ […]

Continue Reading

ಹೊಡೆಯೋ ದಮ್ಮು.. ‘ಅಮಲಿ’ನಲ್ಲಿ ಮಕ್ಕಳು.!

ಚಿಕ್ಕಮಗಳೂರು ಹಾಸ್ಟೆಲ್ ಮಕ್ಕಳ ನಶೆಯಾಟ.! ಸಿಗರೇಟ್ ಸೇದಿಕೊಂಡು, ಬಿಯರ್ ಹೊಡೆಯುತ್ತಾ, ವೈಟರ್ ಸ್ಮೈಲ್ ಎಳೆದುಕೊಂಡು ಆವಾಂತರ ಸೃಷ್ಟಿಸಿದ ಘಟನೆ ಚಿಕ್ಕಮಗಳೂರು ವಸತಿ ಶಾಲೆಯೊಂದರಲ್ಲಿ ವರದಿಯಾಗಿದೆ. ಬಡತನದ ಕಾರಣಕ್ಕೆ ಹಾಸ್ಟೆಲ್ ನಲ್ಲಿ ಓದುವ ಪ್ರೌಢಶಾಲೆ ವಿದ್ಯಾರ್ಥಿಗಳು ಮದ್ಯ, ತಂಬಾಕಿನ ದಾಸರಾಗಲು ಹೊರಟಿರುವ ಬೆಳವಣಿಗೆ ಚಿಕ್ಕಮಗಳೂರಿನ ವಸತಿ ಶಾಲೆಯೊಂದರಲ್ಲಿ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಬಾಲಕರು ಕೊಠಡಿಯಲ್ಲಿ ಗಲಾಟೆ ಮಾಡುತ್ತಿರುವುದು ಕಂಡ ಭದ್ರತಾ ಸಿಬ್ಬಂದಿ, ಕೊಠಡಿ ಬಳಿ ಹೋದಾಗ ಧೂಮಪಾನದ ವಾಸನೆ ಬಂತು. ಬಾಗಿಲು ತೆಗೆಸಿ ಕೊಠಡಿ ಪರಿಶೀಲನೆ ಮಾಡಿದಾಗ 9 […]

Continue Reading

ಮತ್ತೊಂದು ಬೃಹತ್ ಭೂ ಅಕ್ರಮ ಲೋಕಾಯುಕ್ತದಲ್ಲಿ ದೂರು ದಾಖಲು

ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತದಲ್ಲಿ ದಾಖಲೆಗಳ ಸಮೇತ ದೂರು ಬೆಂಗಳೂರು ನಗರ ಜಿಲ್ಲಾಡಳಿತದಲ್ಲಿ ಮತ್ತೊಂದು ಬೃಹತ್ ಭೂ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ವಿಶೇಷ ತಹಶೀಲ್ದಾರ್ ನಾಗರಾಜ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತದಲ್ಲಿ ದಾಖಲೆಗಳ ಸಮೇತ ದೂರು ದಾಖಲಾಗಿದೆ. ಬೆಂಗಳೂರು […]

Continue Reading

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮೇಲೆ ರಾಜಕೀಯ ದಾಳಿ.! ಸಮಾಜದ ಹೊಣೆಗಾರಿಕೆ ಏನು.?

ತನಿಖೆಯ ದಾರಿ ತಪ್ಪಿಸಲು, ತನಿಖಾಧಿಕಾರಿಯನ್ನು ಬೆದರಿಸಲು ರೌಡಿಶೀಟರ್ ಪ್ರಕರಣವನ್ನು ಕೇಂದ್ರದ ಸಚಿವರು ಉದ್ದೇಶಪೂರ್ವಕವಾಗಿ ಬಳಸಿಕೊಂಡರೇ.? “‘ಲೋಕಾಯುಕ್ತದ ರಕ್ಷಣೆ’ ಎಂದು ಆಗಾಗ ಬೀದಿಗಿಳಿದ/ಚರ್ಚಿಸಿದ ನಾಗರಿಕ ಸಮಾಜವು ಲೋಕಾಯುಕ್ತದ ಮೇಲೆ ದಾಳಿ ಆಗುವಾಗಲೂ ಪ್ರತಿಕ್ರಿಯೆ ನೀಡುವುದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಲೋಕಾಯುಕ್ತದ ಎಡಿಜಿಪಿಯಾಗಿರುವ ಚಂದ್ರಶೇಖರ್ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಿದವರು. ಕೋಮುಗ್ರಸ್ತ ಕರಾವಳಿಯಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ನಾಲ್ವರು ಐಪಿಎಸ್ ಗಳನ್ನು ಅಲ್ಲಿಯ ಜನ ನೆನಪಿಟ್ಟುಕೊಳ್ಳುತ್ತಾರೆ. ಡಾ. ಸುಬ್ರಹ್ಮಣ್ಯೇಶ್ವರ ರಾವ್, ಗೋಪಾಲ್ ಹೊಸೂರು, ಅಮಿತ್ ಸಿಂಗ್ ಮತ್ತು ಚಂದ್ರಶೇಖರ್ ಈ […]

Continue Reading

ಮುಡಾ ಹಗರಣದಲ್ಲಿ ಬೆನ್ನಲ್ಲೇ, ಯಸರ್ಕಾರದ ಹಲವು ಸಚಿವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರ ಮುಂದೆ ದೂರು

ಯಾವುದೇ ಕ್ಷಣದಲ್ಲಾದರೂ ಪೂರ್ವಾನುಮತಿ ದೊರೆಯುವ ಸಾಧ್ಯತೆ ಇದೆ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ, ರಾಜ್ಯಸರ್ಕಾರದ ಹಲವು ಸಚಿವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರ ಮುಂದೆ ದೂರುಗಳು ಬಾಕಿ ಉಳಿದಿದ್ದು, ಯಾವುದೇ ಕ್ಷಣದಲ್ಲಾದರೂ ಪೂರ್ವಾನುಮತಿ ದೊರೆಯುವ ಸಾಧ್ಯತೆ ಇದೆ. ಸಚಿವರಾದ ಎಂ.ಬಿ. ಪಾಟೀಲ್‌, ಕೆ.ಎನ್‌. ರಾಜಣ್ಣ, ಪ್ರಿಯಾಂಕ ಖರ್ಗೆ ಅವರುಗಳ ವಿರುದ್ಧ ದೂರುಗಳು ರಾಜ್ಯಪಾಲರ ಕಛೇರಿಯಲ್ಲಿ ಪರಿಶೀಲನೆಗೆ ಒಳಪಡುತ್ತಿವೆ. ಒಂದು ವೇಳೆ ಪೂರ್ವಾನುಮತಿ ಕೊಟ್ಟಿದ್ದೆ ಆದರೆ, ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಸಾಮಾಜಿಕ […]

Continue Reading

ಗ್ರಾಮಾಂತರ ಪತ್ರಕರ್ತರಿಗೆ ಬಸ್ ಪಾಸ್; ಪತ್ರಕರ್ತರ ಕಿವಿಗೆ ಹೂವು ಮುಡಿಸುವುದಕ್ಕಷ್ಟೇ ಸೀಮಿತ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಕಿಡಿ ದಿನಾಂಕ 26-09-2024 ರಂದು ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಸರಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕವಾಗಿದ್ದು, ಈ ಆದೇಶದಿಂದ ಜಿಲ್ಲಾದ್ಯಂತ ಓಡಾಡಲು ಕೆಲವೇ ಕೆಲವು ಸೀಮಿತ ಪತ್ರಕರ್ತರಿಗೆ ಮಾತ್ರ ಅನುಕೂಲವಾಗುತ್ತದೆಯೇ ವಿನಹಃ ರಾಜ್ಯದ ಎಲ್ಲಾ ಪತ್ರಕರ್ತರಿಗೂ ಈ ಸೌಲಭ್ಯ ದೊರಕಲು ಸಾಧ್ಯವಿಲ್ಲ ಎಂಬುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರಕಾರದ ಈ ಕರಾಳ ಆದೇಶದ ವಿರುದ್ಧ […]

Continue Reading

ಕೇಂದ್ರ ಮಂತ್ರಿ ಎಚ್.ಡಿ ಕುಮಾರಸ್ವಾಮಿಯ ನಡವಳಿಕೆ ಮಾಫಿಯಾ ಕೂಟದ ಜನರ ತರ ಇದೆ

ಅತ್ಯುನ್ನತ ಸ್ಥಾನದಲ್ಲಿರುವ ಓರ್ವ ಜನಪ್ರತಿನಿಧಿ ಪದೇ ಪದೆ ಭೂಗತ ಜಗತ್ತಿನ ಭಾಷೆಯಲ್ಲಿ ಮಾತಾಡುವುದು ಶೋಭೆಯಲ್ಲ: ಮುನೀರ್ ಕಾಟಿಪಳ್ಳ ಎರಡು ಸಲ ಮುಖ್ಯಮಂತ್ರಿ, ಈಗ ಕೇಂದ್ರದ ಕ್ಯಾಬಿನೆಟ್ ಸಚಿವರಾಗಿರುವ ಕುಮಾರ ಸ್ವಾಮಿಯ ನಡವಳಿಕೆ ಮಾಫಿಯಾ ಕೂಟದ ಜನರ ತರ ಇದೆ. ತನ್ನ ವಿರುದ್ಧದ ಪ್ರಕರಣವನ್ನು ಕಾನೂನು, ನಿಯಮಗಳಿಗೆ ಬದ್ದರಾಗಿ ತನಿಖೆ ಮಾಡಿದ ಪೊಲೀಸ್ ತಂಡದ ಮುಖ್ಯಸ್ಥ ಚಂದ್ರಶೇಖರ್ ವಿರುದ್ದ ಕುಮಾರಸ್ವಾಮಿ ಪತ್ರಿಕಾಗೋಷ್ಟಿ ನಡೆಸಿ ಮಾಡಿದ ಆರೋಪಗಳು ಅತ್ಯಂತ ಕೀಳು ಅಭಿರುಚಿಯದ್ದು ಹಾಗೂ ಪೊಲೀಸ್ ಅಧಿಕಾರಿಗಳನ್ನು ಬೆದರಿಸಿ ಹಿಮ್ಮೆಟ್ಟಿಸುವ, ಮಾನಸಿಕವಾಗಿ […]

Continue Reading

ಹೈಕೋರ್ಟ್ ಆದೇಶದ ಪ್ರತಿಧ್ವನಿ; ಮುಡಾ ಬಗ್ಗೆ CBI ತನಿಖೆಗೆ ಕೋರಿ ರಾಜ್ಯಪಾಲರಿಗೆ CRF ದೂರು

ಸಿದ್ದರಾಮಯ್ಯ ಕುಟುಂಬ ವಿರುದ್ದದ ಆರೋಪಗಳು ಗಂಭೀರವಾಗಿದ್ದು ನ್ಯಾಯಾಲಯವೇ ಶಾಕ್ ಆಗಿದೆ ಎಂದು ತೀರ್ಪಿನಲ್ಲಿ ಹೇಳಿದೆ. ಲೋಕಾಯುಕ್ತದಿಂದ ಸಮರ್ಪಕ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ: ಸಿಟಿಜನ್ ರೈಟ್ಸ್ ಫೌಂಡೇಷನ್ ಹಿಂದಿನ ಸರ್ಕಾರದಲ್ಲೂ ಸಾವಿರಾರು ಕೋಟಿ ರೂಪಾಯಿಗಳ ಹಲವು ಹಗರಣಗಳು: ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದದ ಮುಡಾ ಹಗರಣ ಕುರಿತಂತೆ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ. ಸಿದ್ದರಾಮಯ್ಯ ಕುಟುಂಬ ವಿರುದ್ದದ ಆರೋಪಗಳು ಗಂಭೀರವಾಗಿದ್ದು ನ್ಯಾಯಾಲಯವೇ ಶಾಕ್ ಆಗಿದೆ ಎಂದು ತೀರ್ಪಿನಲ್ಲಿ ಹೇಳಿದೆ. ಹೀಗಿರುವಾಗ ಲೋಕಾಯುಕ್ತದಿಂದ ಸಮರ್ಪಕ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. […]

Continue Reading

ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು-ಮೂಡಬಿದಿರೆ ರೂಟಿಗೆ ಸರಕಾರಿ ಬಸ್; ನ್ಯಾಯಾಲಯದಿಂದಲೇ ಸಿಕ್ತು ಗ್ರೀನ್ ಸಿಗ್ನಲ್

8 ಬಸ್.. 56 ಟ್ರಿಪ್ ಗೆ ಅಸ್ತು.. ಖಾಸಗಿ ಬಸ್ಸಿನವರ ಧಾವಂತಕ್ಕೆ ಇನ್ನಾದರೂ ಬ್ರೇಕ್ ಬೀಳಲಿದೆಯಾ..? ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ನ ತವರೂರು ಎಂದು ಕರೆಯಲ್ಪಡುವುದಿದ್ದರೆ ಅದು ಮೂಡಬಿದಿರೆ ಮಾತ್ರ. ಜಿಲ್ಲೆಯಲ್ಲಿ ಓಡುತ್ತಿರುವ ಹೆಚ್ಚಿನ ಎಲ್ಲಾ ಖಾಸಗಿ ಬಸ್ ನ ಮಾಲಕರು ಇರುವ ಊರು ಕೂಡ ಮೂಡಬಿದಿರೆ ಆಗಿದೆ. ಮಂಗಳೂರು -ಮೂಡಬಿದಿರೆ ರೂಟಿಗೆ ಈವರೆಗೂ ಸರಕಾರಿ ಬಸ್ ಬಂದಿಲ್ಲ. ಖಾಸಗಿ ಬಸ್ಸಿನವರ ಲಾಬಿ ಆ ಮಟ್ಟಿಗೆ ಸ್ಟ್ರಾಂಗ್ ಆಗಿದೆ. ಇದೀಗ ಖುದ್ದು ನ್ಯಾಯಾಲಯವೇ […]

Continue Reading

ನಾಲ್ಕು ರಾಜ್ಯಗಳ ಚುನಾವಣೆಯ ಸ್ಟಾರ್ ಕ್ಯಾಂಪೈನ್ ಪಟ್ಟಿಯಿಂದ ಸಿದ್ದರಾಮಯ್ಯ ಔಟ್..?

ಸಿದ್ದರಾಮಯ್ಯ ರಿಂದ ಹೈಕಮಾಂಡ್ ಅಂತರ ಕಾಯ್ದುಕೊಳ್ಳಲು ಆರಂಭಿಸಿದೆಯಾ.? ಅಹಿಂದ ನಾಯಕ, ತನ್ನದೇ ಆದ ವರ್ಚಸ್ಸಿನಿಂದ ರಾಜಕಾರಣದಲ್ಲಿ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ರಿಗೆ ಮುಡಾ ಹಗರಣ ಸಂಕಷ್ಟ ತಂದುಕೊಡುತ್ತಿದೆಯಾ ಅನ್ನುವ ಚರ್ಚೆಗಳು ಇದೀಗ ಆರಂಭವಾಗಿದೆ. ಹರ್ಯಾಣ, ಜಮ್ಮು ಕಾಶ್ಮೀರ ಸೇರಿದಂತೆ ಉತ್ತರ ಭಾರತದ 4 ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ಸ್ಟಾರ್ ಕ್ಯಾಂಪೈನರ್ ಆಗಿ ಈ ಹಿಂದೆ ಸಿದ್ದರಾಮಯ್ಯ ರನ್ನು ಬಳಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿತ್ತು. ಕರ್ನಾಟಕದ ಐದು ಗ್ಯಾರಂಟಿಗಳ ಮೋಡೆಲ್ ಗಳನ್ನು ಚುನಾವಣೆಗಳಲ್ಲಿ ಅಸ್ತ್ರವನ್ನಾಗಿ ಬಳಸಿ ಕಾಂಗ್ರೆಸ್ […]

Continue Reading