ಪರಂ-ಕುಮಾರಸ್ವಾಮಿ ತಾಜ್ ಮೀಟಿಂಗ್ ರಹಸ್ಯ?, ಖರ್ಗೆ ಸಿಎಂ ಆದರೆ ಸರ್ಕಾರ ಉಳಿಯುತ್ತಾ.?
ಆಪ್ತ ಸಚಿವರ ಖಡಕ್ ಸಂದೇಶ.?, ಡಿಕೆಶಿ ರವಾನಿಸಿದ ಸಂದೇಶ.., ಗೌಡರ ನಡೆ ರಾಜ್ಯಸಭೆ ಕಡೆ.? ✍️ . ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ನಿಯೋಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಸಿಎಂ ಹುದ್ದೆಯ ವಿಷಯದಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟವೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅದು ಪ್ರಸ್ತಾಪಿಸಿದೆ.ಅಂದ ಹಾಗೆ ‘ಸಿಎಂ ಹುದ್ದೆಯ ವಿಷಯದಲ್ಲಿ ನಡೆಯುತ್ತಿರುವ ಹಗ್ಗ ಜಗ್ಗಾಟದಿಂದ ಆಡಳಿತ ಯಂತ್ರದ ಮೇಲೆ ಪ್ರತಿಕೂಲ […]
Continue Reading