ಅಕ್ಬರನಾಗಲು ಹೊರಟ ಊಸರವಳ್ಳಿ ಬಹದ್ದೂರ್ ಷಾ, ಜಾಫರ್ ಆದ ಕತೆ; ರಾಜಕೀಯವಾಗಿ ದಿವಾಳಿಯಾದ ಕರ್ನಾಟಕದ ನಿತೀಶ್ ಕುಮಾರ್
✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತೀಯ ರಾಜಕೀಯ ಇತಿಹಾಸವನ್ನು ಗಮನಿಸಿದಲ್ಲಿ, ಕೆಲವೊಂದು ರಾಜಕಾರಣಿಗಳು ಅಧಿಕಾರ ಮತ್ತು ಸಿದ್ಧಾಂತದ ವೈವಿಧ್ಯಮಯ ರಾಜಕೀಯ ಬದುಕನ್ನು ಹೊಂದಿದ್ದಾರೆ. ಅಂತಹ ಓರ್ವ ರಾಜಕಾರಣಿಯೇ ಹೆಚ್.ಡಿ. ಕುಮಾರಸ್ವಾಮಿ. ಅವರನ್ನು ಕರ್ನಾಟಕದ ನಿತೀಶ್ ಕುಮಾರ್ ಅಥವಾ ಊಸರವಳ್ಳಿ ಅಥವಾ ಗೋಸುಂಬೆ ಎಂದು ಕರೆಯುವುದು ಹೆಚ್ಚು ಪ್ರಸ್ತುತ ಎಂಬುವುದು ನನ್ನ ವೈಯುಕ್ತಿಕ ಅಭಿಮತ. ಒಂದು ಪ್ರಬಲ ರಾಜಕೀಯ ಕುಟುಂಬದಿಂದ ಬಂದ ಅವರು ಆರಂಭದಲ್ಲಿ ತನ್ನ ತಂದೆಯಂತೆ ಅಥವಾ ಕಡೇಪಕ್ಷ ತನ್ನ ಅಣ್ಣನಂತೆ ರಾಜಕೀಯ ಯಶಸ್ಸು ಕಂಡಿರದ […]
Continue Reading