ಅಕ್ಬರನಾಗಲು ಹೊರಟ ಊಸರವಳ್ಳಿ ಬಹದ್ದೂರ್ ಷಾ, ಜಾಫರ್ ಆದ ಕತೆ; ರಾಜಕೀಯವಾಗಿ ದಿವಾಳಿಯಾದ ಕರ್ನಾಟಕದ ನಿತೀಶ್ ಕುಮಾರ್

✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತೀಯ ರಾಜಕೀಯ ಇತಿಹಾಸವನ್ನು ಗಮನಿಸಿದಲ್ಲಿ, ಕೆಲವೊಂದು ರಾಜಕಾರಣಿಗಳು ಅಧಿಕಾರ ಮತ್ತು ಸಿದ್ಧಾಂತದ ವೈವಿಧ್ಯಮಯ ರಾಜಕೀಯ ಬದುಕನ್ನು ಹೊಂದಿದ್ದಾರೆ. ಅಂತಹ ಓರ್ವ ರಾಜಕಾರಣಿಯೇ ಹೆಚ್.ಡಿ. ಕುಮಾರಸ್ವಾಮಿ. ಅವರನ್ನು ಕರ್ನಾಟಕದ ನಿತೀಶ್ ಕುಮಾರ್ ಅಥವಾ ಊಸರವಳ್ಳಿ ಅಥವಾ ಗೋಸುಂಬೆ ಎಂದು ಕರೆಯುವುದು ಹೆಚ್ಚು ಪ್ರಸ್ತುತ ಎಂಬುವುದು ನನ್ನ ವೈಯುಕ್ತಿಕ ಅಭಿಮತ. ಒಂದು ಪ್ರಬಲ ರಾಜಕೀಯ ಕುಟುಂಬದಿಂದ ಬಂದ ಅವರು ಆರಂಭದಲ್ಲಿ ತನ್ನ ತಂದೆಯಂತೆ ಅಥವಾ ಕಡೇಪಕ್ಷ ತನ್ನ ಅಣ್ಣನಂತೆ ರಾಜಕೀಯ ಯಶಸ್ಸು ಕಂಡಿರದ […]

Continue Reading

ಮೇ 31ರ ಮೊದಲು ಎಚ್‌ಎಸ್‌ಆರ್‌ಪಿ ಅಳವಡಿಸಲು ಇಲಾಖೆ ಆದೇಶ; ಅಳವಡಿಸದೆ ಇದ್ದರೆ ದಂಡ ವಿಧಿಸಲಿದೆ.

2023ರ ನವೆಂಬರ್ ಮತ್ತು 2025ರ ಫೆಬ್ರವರಿಯಲ್ಲಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಎರಡು ಬಾರಿ ಗಡುವನ್ನು ವಿಸ್ತರಿಸಿದ ಸಾರಿಗೆ ಇಲಾಖೆ ಇನ್ನು ಮುಂದೆ ಅದನ್ನು ವಿಸ್ತರಿಸಲು ಚಿಂತನೆ ನಡೆಸಿಲ್ಲ ಎಂದು ವರದಿಯಾಗಿದೆ. ಮೇ 31ರ ಮೊದಲು ಎಚ್‌ಎಸ್‌ಆರ್‌ಪಿ ಅಳವಡಿಸಲು ಇಲಾಖೆ ಆದೇಶ ನೀಡಿದ್ದು, ನಂತರವೂ ಅಳವಡಿಸದೆ ಇದ್ದರೆ ದಂಡ ವಿಧಿಸಲಿದೆ. 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿ ಸಾರಿಗೆ ಇಲಾಖೆ 2023ರ ಆಗಸ್ಟ್‌ನಲ್ಲಿ ಅಧಿಸೂಚನೆ […]

Continue Reading

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸೆಕ್ಸ್ ಹಗರಣ; ಅಧಿಕಾರಿಗಳು ಮೌನಕ್ಕೆ ಶರಣು.!

ಹಾಸನ: ರಾಜಕೀಯ ಮುಖಂಡರೊಬ್ಬರ ಸಂಪರ್ಕಕ್ಕೆ ಬಂದಿರುವ ನೂರಾರು ಮಹಿಳೆಯರ ಖಾಸಗಿ ವಿಡಿಯೋಗಳು ಎಗ್ಗಿಲ್ಲದೆ ಮೊಬೈಲ್‌ಗಳಲ್ಲಿ ಪಸರಿಸುತ್ತಿರುವುದಾಗಿ ಹೇಳಲಾಗುತ್ತಿದ್ದು, ಇಂತಹ ಅಘೋರ ಸ್ಕ್ಯಾಂಡಲ್ ಜಿಲ್ಲೆಯಲ್ಲಿ ಬಹಿರಂಗವಾಗಿ ನಡೆಯುತ್ತಿದ್ದರೂ ಸಹ ಇಡೀ ಆಡಳಿತ ಮೌನಕ್ಕೆ ಶರಣಾಗಿರುವುದು ಮಾತ್ರ ಜಿಲ್ಲೆಯ ಮಾನವಂತ ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಕ್ರಮ ಕೈಗೊಳ್ಳಬೇಕಾದವರು ಕಣ್ಣು ಮುಚ್ಚಿದ್ದಾರೆ. ಸಾವಿರಾರು ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಜಗಜ್ಜಾಹಿರಾಗಿದೆ. ಖಾಸಗಿತನ, ಕಾಮೋದ್ರೆಕದ ಹೆಸರಿನಲ್ಲಿ ವಿಡಿಯೋ ಮಾಡಲಾಗಿದ್ದು, ವಿಡಿಯೋಗಳು ಹಾಸನ ಜಿಲ್ಲೆಯನ್ನು ಬೆಚ್ಚಿ ಬೀಳಿಸಿವೆ. ಮೂರು ದಿನಗಳ ಹಿಂದೆ […]

Continue Reading

ರಾಜ್ಯದ ನೈಋತ್ಯ ಪದವೀಧರರ ಕ್ಷೇತ್ರದ ಆಕಾಂಕ್ಷಿ ಕ್ರಿಯಾಶೀಲ ಪತ್ರಕರ್ತ, ವಕೀಲ ಜಿ.ಆರ್. ಷಡಾಕ್ಷರಪ್ಪರವರಿಂದ ಬಿರುಸಿನ ಪ್ರಚಾರ

ಈ ಬಾರಿಯ ಚುನಾವಣೆಯಲ್ಲಿ ರಾಷ್ಟೀಯ ಪಕ್ಷಗಳ ಅಭ್ಯರ್ಥಿಗಳಿಗೆ ಷಡಾಕ್ಷರಪ್ಪನವರು ತೀವ್ರ ಸ್ಪರ್ಧೆ ಒಡ್ಡುವುದು ಖಚಿತ ಕರ್ನಾಟಕ ರಾಜ್ಯದ ನೈಋತ್ಯ ಪದವೀಧರರ ಕ್ಷೇತ್ರಕ್ಕೆ – 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈ ಬಾರಿ ಶಿವಮೊಗ್ಗದ ಕ್ರಿಯಾಶೀಲ ಪತ್ರಕರ್ತ ಹಾಗೂ ವಕೀಲ ಜಿ.ಆರ್. ಷಡಾಕ್ಷರಪ್ಪ ಸ್ಪರ್ಧಿಸುತ್ತಿದ್ದು, ಈಗಾಗಲೇ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರ ತುಂಬಾ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರವಾಗಿದ್ದು, 3೦ ವಿಧಾನಸಭಾ ಕ್ಷೇತ್ರ ಹಾಗೂ 5 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, […]

Continue Reading

ಸೌಜನ್ಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣ: ಪೋಸ್ಟ್‌ ಮಾರ್ಟಂ ಮಾಡಿದ್ದ ಪುತ್ತೂರಿನ ಸರಕಾರಿ ವೈದ್ಯ ಆದಂ ವಿಧಿವಶ

ಧರ್ಮಸ್ಥಳ: ಸೌಜನ್ಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರು ಆಗಿರುವ ಸರಕಾರಿ ವೈದ್ಯ ಆದಂ ದಿಡೀರ್ ಆಗಿ ಮರಣ ಹೊಂದಿದ್ದಾರೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನಲಾದ ಪ್ರಮುಖ ಮುಖ್ಯ ಸಾಕ್ಷಿಗಳಲ್ಲಿ ಒಬ್ಬರಾದ ಸರಕಾರಿ ವೈದ್ಯ ಡಾ.ಅದಂ ನಿಧನರಾಗಿದ್ದಾರೆ. ಡಾಕ್ಟರ್ ಆದಂ ಅವರಿಗೆ ಬ್ರೈನ್ ಹೆಮರೇಜ್ ಆಗಿದ್ದು ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಡಾಕ್ಟರ್ ಅದಂ […]

Continue Reading

ಒಂಟಿ ಮಹಿಳೆಯ ಹತ್ಯೆಗೈದು, ಚಿನ್ನಾಭರಣದೊಂದಿಗೆ ಮಹಿಳೆಯ ಕಾರು ಸಮೇತ ಪರಾರಿಯಾದ ದುಷ್ಕರ್ಮಿಗಳು

ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಎಂ.ಶೋಭಾ ಎಂಬುವವರನ್ನು ಹತ್ಯೆ ಮಾಡಿ ಚಿನ್ನಾಭರಣದೊಂದಿಗೆ ಅವರ ಕಾರನ್ನು ದೋಚಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ. ಹತ್ಯೆಗಿಡಾದ ಶೋಭಾರವರು ತನ್ನ ಎರಡನೇ ಮಗಳು ಹರ್ಷಿತಾಳ ಜೊತೆ ವಾಸವಿದ್ದು, ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಮಗಳು ಹರ್ಷಿತಾ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೀಡಾದ ಶೋಭಾರವರ ಮಾಂಗಲ್ಯ ಸರ, ಚಿನ್ನದ ಸರ, ಮೊಬೈಲ್ ಪೋನ್ ಮತ್ತು ಮನೆ ಎದುರು ಪಾರ್ಕ್ ಮಾಡಿರುವ ಕಾರಿನ ಸಮೇತ ದುಷ್ಕರ್ಮಿಗಳು […]

Continue Reading

ಚೂರಿ ಫಯಾಜ್ ಕೈಯ್ಯಲ್ಲಿತ್ತು…! ಕೊಲೆ ಮಾಡಿದವರು ಯಾರು.?

✍️. ನವೀನ್ ಸೂರಿಂಜೆ, ಪತ್ರಕರ್ತರು ನಿಜವಾಗಿ ನಮ್ಮಲ್ಲಿ ಆಕ್ರೋಶ ಮಡುಗಟ್ಟಬೇಕಿರುವುದು ಫಯಾಜ್ ಮತ್ತು ನೇಹಾಳನ್ನು ಒಟ್ಟಿಗೆ ಬದುಕಲು ಬಿಡದ ವ್ಯವಸ್ಥೆಯ ಬಗ್ಗೆ.! ಇಂತಹ ಜಾತಿ/ಧರ್ಮಾಧರಿತವಾಗಿ ಬದುಕುವ ವ್ಯವಸ್ಥೆಯನ್ನು ಬದಲಿಸದೇ ಇಂತಹ ಸಾವು ನೋವುಗಳನ್ನು ಎನ್ ಕೌಂಟರ್, ಬುಲ್ಡೊಜರ್ ಗಳಿಂದ ನಿಲ್ಲಿಸಲಾಗುವುದಿಲ್ಲ. “ವಿದ್ಯಾರ್ಥಿನಿ ನೇಹಾಳ ಕೊಲೆ ಮಾಡಿದ ಪಾತಕಿ ಫಯಾಜ್ ಗೆ ಗಲ್ಲು ಶಿಕ್ಷೆ ವಿಧಿಸಿ, ನರಹಂತಕನನ್ನು ಎನ್ ಕೌಂಟರ್ ಮಾಡಿ, ಅವನ ಮನೆಗೆ ಬುಲ್ಡೋಜರ್ ಹತ್ತಿಸಿ, ನಾಳೆ ಬೆಳಗ್ಗಿನ ಸೂರ್ಯೋದಯವನ್ನು ಆತ ನೋಡಬಾರದು” ಈ ರೀತಿ ಹೇಳಿಕೆಗಳನ್ನು […]

Continue Reading

ಮೂಡುಗೆರೆ ರಕ್ಷಿತಾರಣ್ಯದಲ್ಲಿ ಹುಲಿ ಕೊಂದು ಹೂತು ಹಾಕಿದ ಪ್ರಕರಣದ ಹಕೀಕತ್ತು.!

ಹುಲಿ ಕೊಂದು ತಲೆಮರೆಸಿಕೊಂಡ ಅರಣ್ಯಕಾವಲುಗಾರ ಕುಂಡ್ರ ಸುರೇಶ ಭೂಗತ ವರದಿ: ಸಲಾವುದ್ದೀನ್ ಮೂಡಿಗೆರೆ ಮೂಡಿಗೆರೆ : ಕಳೆದ ಕೆಲವು ತಿಂಗಳುಗಳ ಹಿಂದೆ ಮೂಡಿಗೆರೆ ಸಮೀಪದ ಸಾರಗೋಡು ರಕ್ಷಿತಾರಣ್ಯದಲ್ಲಿ ಹುಲಿ ಕೊಂದ ಆರೋಪದ ಅಡಿಯಲ್ಲಿ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರ ಹಿನ್ನಲೆಯಲ್ಲಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಈ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು ಇದೀಗ ಇಬ್ಬರ ಬಂಧನವಾಗಿರುವ ಪ್ರಕರಣ ವರದಿಯಾಗಿದೆ. 2024ರ ಜನವರಿಯಲ್ಲಿ ಕುಂಡ್ರ ನಿವಾಸಿ ಸತೀಶ ಎಂಬಾತನು ಚಿಕ್ಕಮಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ, ನ್ಯಾಯಾಲಯದಿಂದ […]

Continue Reading

ದಂತ ವೈದರನ್ನು ರಾಜ್ಯ ಸರ್ಕಾರಿ ಸೇವೆಗಳ ಅಡಿ ಬರುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ: ಹೈಕೋರ್ಟ್‌

ದಂತ ವೈದರನ್ನು ರಾಜ್ಯ ಸರ್ಕಾರಿ ಸೇವೆಗಳ ಅಡಿ ಬರುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ಆರೋಗ್ಯ ಕಚೇರಿಯ ವೈದ್ಯಾಧಿಕಾರಿಯಾಗಿ ತಮ್ಮನ್ನು ನಿಯೋಜಿಸಿದ್ದ ಆದೇಶ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಹಿರಿಯ ದಂತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಯು. ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ ಐ ಅರುಣ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ. ಸರ್ಕಾರ […]

Continue Reading

ವ್ಯಾಪಾರ ಪರವಾನಗಿ ನವೀಕರಣಕ್ಕೆ ಮಾಲೀಕರಿಂದ ನಿರಾಕ್ಷೇಪಣಾ ಪತ್ರ ಪಡೆಯಲೇಬೇಕೆಂದು ಒತ್ತಡ ಹೇರುವಂತಿಲ್ಲ; ಎನ್‌ಒಸಿ ಕಡ್ಡಾಯವಲ್ಲ: ಹೈಕೋರ್ಟ್

ವ್ಯಾಪಾರ ಪರವಾನಗಿ ನವೀಕರಣಕ್ಕೆ ಬಾಡಿಗೆ ಪಡೆದಿರುವ ಮಾಲೀಕರಿಂದ ನಿರಾಕ್ಷೇಪಣಾ ಪತ್ರ ಪಡೆಯಲೇಬೇಕೆಂದು ಬಿಬಿಎಂಪಿ ಒತ್ತಡ ಹೇರುವಂತಿಲ್ಲ. ಎನ್‌ಒಸಿ ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ವೆಲ್‌ವೆಟ್ ಹೆಸರಿನಲ್ಲಿ ಹೋಟೇಲ್ ನಡೆಸುತ್ತಿರುವ ಪಂಚರತ್ನ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯನೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಬಿಬಿಎಂಪಿ ಕಾಯ್ದೆಯ 2020ರ ಸೆಕ್ಷನ್ 305ರಡಿ ಪರವಾನಗಿ ನೀಡಲಾಗಿದೆ. ಅಂತೆಯೇ ನವೀಕರಣ ಪ್ರಕ್ರಿಯೆಗಳನ್ನೂ ನಿಯಮಗಳಲ್ಲಿ ಉಲ್ಲೇಖಿಸಬೇಕಿತ್ತು. ಆದರೆ, ಬಿಬಿಎಂಪಿ ನಿಯಮಗಳನ್ನು ರೂಪಿಸದ ಕಾರಣ ಸಂವಿಧಾನದ ಕಲಂ 19(1)(ಜಿ) […]

Continue Reading