ವ್ಯವಹಾರದ ನೆಪದಲ್ಲಿ ಮಲ್ಲೂರಿನ ಮನೆಗೆ ಕರೆಯಿಸಿ ಕೂಡಿಹಾಕಿ ಗಂಭೀರ ಥಳಿತ; ಲಕ್ಷಾಂತರ ರೂಪಾಯಿ ಸುಲಿಗೆ: ಪ್ರಕರಣ ದಾಖಲು
ಬಿಟ್ ಕಾಯಿನ್ ದಂಧೆಯ ವಾಸನೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೂರಿನ ಮನೆಯೊಂದಕ್ಕೆ ಕೇರಳ ಮೂಲದ ನಾಲ್ವರನ್ನು ಕರೆಯಿಸಿ ಕೂಡಿಹಾಕಿ ತಂಡವೊಂದು ಗಂಭೀರ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ದೋಚಿದ ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು ಹತ್ತರಷ್ಟು ಮಂದಿಯ ವಿರುದ್ಧ ದೂರು ದಾಖಲಾಗಿದೆ. ಕೋಝಿಕ್ಕೋಡ್ ನಿವಾಸಿ ಅಬ್ದುಲ್ ಮನಾಫ್ ಹಾಗೂ ಅವರ ಸ್ನೇಹಿತರಾದ ಅರ್ಶಕ್ ಅಹಮ್ಮದ್, ಯಾಸರ್ ಅರಾಫತ್, ಮುಹಮ್ಮದ್ ಸಾಹಿರ್ ದುಬೈನಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಇತ್ತೀಚೆಗೆ ಊರಿಗೆ ಬಂದು ನೆಲೆಸಿದ್ದರು. ಮಂಗಳೂರಿನ ಸರ್ಫಾರಾಝ್ ಎಂಬಾತನೊಂದಿಗೆ ಕೇರಳದ […]
Continue Reading