ಸಾವಿರ ಎಕರೆ ಭೂ ಹಗರಣ: ಬಿಜೆಪಿ ನಾಯಕರು, ಮಾಜಿ ಮುಖ್ಯಮಂತ್ರಿ, ಮಾಜಿ ಕಂದಾಯ ಸಚಿವ, ಮಾಜಿ ಶಾಸಕ ಹಗರಣದಲ್ಲಿ ಭಾಗಿ: ಎಎಪಿ
ಜಗತ್ತಿನಲ್ಲೇ ಭೂ ಮಾಫಿಯಾದಲ್ಲಿ ಬೆಂಗಳೂರಿನ ರಾಜಕಾರಣಿಗಳು ಮೊದಲ ಸ್ಥಾನ ಪಡೆಯುತ್ತಾರೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬೆಂಗಳೂರಿನ ಹತ್ತಾರು ಎಕ್ರೆ ಜಾಗವು ಸಂಪೂರ್ಣ ಭೂಮಾಫಿಯಾಗಳು ಕಬಲಿಸಿದೆ. ಇದರಲ್ಲಿ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ ಎಂಬ ಆರೋಪಗಳು ಬಂದಿದ್ದು, ಇದೀಗ ದಾಖಲೆ ಸಹ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಒಂದು ಸಾವಿರ ಕೋಟಿ ಬೆಲೆಬಾಳುವ 25 ಎಕರೆ ವಿಸ್ತೀರ್ಣ ಜುನ್ನಸಂದ್ರ ಕೆರೆ ಸಂಪೂರ್ಣ ಭೂಮಾಫಿಯಾಗಳ ಹಿಡಿತದಲ್ಲಿದೆ. ಇದರಲ್ಲಿ ಬಿಜೆಪಿಯ ಹಲವು ಪ್ರಭಾವಿ ನಾಯಕರು ಸೇರಿದಂತೆ ಕೆಲವು ನಾಯಕರಿದ್ದಾರೆ ಎಂದು ಎಎಪಿ […]
Continue Reading