ಡಿಐಜಿ ಆತ್ಮಹತ್ಯೆ: ಮಾನಸಿಕ ಖಿನ್ನತೆಯೇ ಕಾರಣ, ಪ್ರಾಥಮಿಕ ತನಿಖೆಯಲ್ಲಿ ಬಹಿರಂಗ

ಕೊಯಮತ್ತೂರು ವೃತ್ತದ ಪೊಲೀಸ್ ಉಪ ಮಹಾನಿರೀಕ್ಷಕ ಸಿ.ವಿಜಯಕುಮಾರ್ ಅವರು ಇಂದು ಬೆಳಗ್ಗೆ ನಗರದ ರೆಡ್‌ಫೀಲ್ಡ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೊಯಮತ್ತೂರು ನಗರದ ರೆಡ್ ಫೀಲ್ಡ್ಸ್‌ನಲ್ಲಿರುವ ಅವರ ಕ್ವಾರ್ಟರ್ಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ಅವರು,ಬೆಳಗ್ಗೆ 6.15ರ ಸುಮಾರಿಗೆ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.2009ರ ಬ್ಯಾಚ್‌ನ […]

Continue Reading

ಸ್ವಂತ ಮನೆಯಿಲ್ಲದವರಿಗೆ, ಸಿಹಿ ಸುದ್ಧಿ ಕೊಟ್ಟ ವಸತಿ ಸಚಿವ

ರಾಜ್ಯದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನ ನೀಡುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ ಐದು ಗ್ಯಾರಂಟಿಗಳನ್ನ ಮಾತ್ರ ನೀಡುವುದಿಲ್ಲ. ಇನ್ನು ಮುಂದೆ ಬಡವರಿಗೆ ಸಾರ್ವಜನಿಕರಿಗೆ ಮೇಲಿಂದ ಮೇಲೆ ಗ್ಯಾರಂಟಿಗಿಂತಲೂ ಈಗಿನ ಸರ್ಕಾರದ ಸೌಲಭ್ಯಗಳನ್ನ ಹಾಗೂ ಜನರಿಗೆ ಸೌಕರ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ಎಂದು ಜಮೀರ್ ಅಹಮದ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಾಗು ಕೇಂದ್ರ ಸರ್ಕಾರ ಇರಲು ಸ್ವಂತ ಮನೆ ಇಲ್ಲದವರಿಗೆ […]

Continue Reading

ಬಾಳೆಹೊನ್ನೂರಿನ ಜನನಾಯಕನಿಗೆ ಒಲಿಯಲಿ ‘ಅಧ್ಯಕ್ಷ’ ಪಟ್ಟ.!

ಬಾಳೆಹೊನ್ನೂರಿನ ಸುತ್ತಮುತ್ತ ಮಿಂಚಿನ ಸಂಚಾರ ಉಂಟು ಮಾಡುವ ಹೆಸರಿದ್ದರೆ ಅದು ಶಾಫಿಯವರದ್ದು. ಬಿ ಕಣಬೂರು ಗ್ರಾಮ ಪಂಚಾಯತ್ ನಲ್ಲಿ ಅತ್ಯಂತ ಕಿರಿಯ ಪಂಚಾಯತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸತತ ಮೂರು ಬಾರಿ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಶಾಫಿಯವರದ್ದು. ಜನನಾಯಕ ಕಂ ಸಮಾಜಸೇವಕ ಶಾಫಿ ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಮೂಲಕ ಕ್ಷೇತ್ರಾದ್ಯಂತ ಹವಾ ಸೃಷ್ಟಿಸಿದ್ದಾರೆ. ಮೂಲಭೂತ ಸೌಕರ್ಯ ಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜನಾನುರಾಯಿಯಾಗಿದ್ದಾರೆ. […]

Continue Reading

ಬೆಂಕಿ ಚೆಂಡು ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷ; ಬೊಮ್ಮಾಯಿ ವಿಪಕ್ಷ ನಾಯಕ: ಅಧಿಕೃತ ಘೋಷಣೆಯೊಂದೆ ಬಾಕಿ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಿರೀಕ್ಷಿಸಿದಕ್ಕಿಂತ ಹೆಚ್ಚು ಸ್ಥಾನ ಪಡೆದು ಭರ್ಜರಿ ಜಯಗಳಿಸಿ ಅಧಿಕಾರದ ಗದ್ದುಗೆ ಪಡೆದಿದೆ. ಬಿಜೆಪಿಯ ಕೋಮುವಾದಿ ನಿಲುವಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಯಿತು. 135 ಸ್ಥಾನ ಪಡೆದ ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆಯನ್ನು ಯಾವುದೇ ಗೊಂದಲಕ್ಕೆ ಎಡೆ ಮಾಡದೆ ಆಯ್ಕೆ ಮಾಡಿ ಸೈ ಎನಿಸಿದರೆ, ಬಿಜೆಪಿ ವಿಪಕ್ಷ ನಾಯಕ ಘೋಷಣೆಗೆ ಮೀನಮೇಷ ಎಣಿಸುತ್ತಿದ್ದು ಸಾರ್ವಜನಿಕವಾಗಿ ಟ್ರೋಲ್ ಗೆ ಒಳಗಾಗಿದೆ. ಈವರೆಗೂ ಅಧಿಕೃತವಾಗಿ ಘೋಷಣೆ ಮಾಡದೆ ಪಕ್ಷ ಗೊಂದಲಕ್ಕೆ ಸಿಲುಕಿದೆ. […]

Continue Reading

ದುಡಿಯಲು ಸ್ವಂತ ಸಮರ್ಥವಿರುವ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ: ಕರ್ನಾಟಕ ಹೈಕೋರ್ಟ್

ದುಡಿಯಲು ಸಮರ್ಥವಿರುವಂತಹ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಮಾತ್ರವಲ್ಲದೆ ಕೆಳಗಿನ ನ್ಯಾಯಾಲಯ ಅದೇಶಿಸಿದ ಜೀವನಾಂಶ ಮೌಲ್ಯವನ್ನು ಕಡಿತಗೊಳಿಸಿ ಆದೇಶ ನೀಡಿದೆ.ಈ ಸಂಬಂಧ ಅರ್ಜಿಯೊಂದರ ವಿಚಾರಣೆ ನಡೆಸಿದಂತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಜೇಂದ್ರ ಬಾದಮಿಕರ್ ಅವರ ನ್ಯಾಯಪೀಠವು, ಪತಿಯೊಂದಿಗೆ ವಿವಾಹಕ್ಕೆ ಮುನ್ನ ಉದ್ಯೊಗದಲ್ಲಿದ್ದ ಪತ್ನಿ, ಈಗ ಕೆಲಸ ಬಿಟ್ಟು ಮನೆಯಲ್ಲಿ ಇರುವುದಕ್ಕೆ ಸಕಾರಣವಿಲ್ಲ. ಹೀಗಾಗಿ ದುಡಿಯಲು ಸಮರ್ಥವಿರುವ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿತು. ಪತ್ನಿಗೆ ಕೋರ್ಟ್ ಜೀವನಾಂಶ […]

Continue Reading

ಬಿಟ್ ಕಾಯಿನ್ ಹಗರಣ: ಮನೀಶ್ ಕರ್ಬಿಕ‌ರ್ ನೇತೃತ್ವದಲ್ಲಿ ಡಿಐಜಿ.ವಂಶಿಕೃಷ್ಣ,ಡಿಸಿಪಿ.ಅನೂಪ್ ಶೆಟ್ಟಿ, ಎಸ್.ಪಿ ಶರತ್ ಎಸ್‌ಐಟಿ ತಂಡದಲ್ಲಿ

ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ವಿಶೇಷ ತಂಡದ ಮುಖ್ಯಸ್ಥರನ್ನಾಗಿ ಸಿಐಡಿ.ಎಡಿಜಿಪಿ.ಮನೀಷ್ ಕರ್ಬೀಕರ್ ರವರನ್ನು ನೇಮಕ ಮಾಡಿದ್ದು,ಇವರ ನೇತೃತ್ವದಲ್ಲಿ ನುರಿತ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ.ಎಸ್ಐಟಿ ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ.ಅನೂಪ್ ಶೆಟ್ಟಿ, ಎಸ್‌ಪಿ ಶರತ್ ಕುಮಾರ್ ಸಹ ಇರಲಿದ್ದಾರೆ. ತಂಡ ರಚನೆಯಾಗುತ್ತಿದ್ದಂತೆ ಸಿಐಡಿಯಲ್ಲಿ ಎಸ್‌ ಐಟಿ ಅಧಿಕಾರಿಗಳ ಜೊತೆ ಸಿಐಡಿ ಡಿಜಿ ಎಂ. ಎ. ಸಲೀಂ ಸಭೆ ನಡೆಸಿದ್ದಾರೆ. ತನಿಖೆಯ ರೂಪುರೇಖೆಗಳ ಬಗ್ಗೆ ಚರ್ಚೆ ನಡೆಸಿದ್ದು, ಫೈಲ್ […]

Continue Reading

ಕಾರು ಮತ್ತು ನವದುರ್ಗ ಬಸ್ಸಿನ ನಡುವೆ ಭೀಕರ ಅಪಘಾತ; ಕಾರು ಚಾಲಕ ಸ್ಥಳದಲ್ಲಿಯೇ ಸಾವು. ಇಬ್ಬರ ಸ್ಥಿತಿ ಗಂಭೀರ,ಬಾರ್ದಿಲ,ಗಂಜಿಮಠ ನಿವಾಸಿಗಳು

ಸಕ್ರೆಬೈಲ್ ಆನೆ ಬಿಡಾರದ ಬಳಿ ಇಂದು ಸಂಜೆ 5:00 ಗಂಟೆ ಸುಮಾರಿಗೆ ಕಾರು ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ನವದುರ್ಗ ಬಸ್​ಗೆ ಶಿವಮೊಗ್ಗದ ಕಡೆಯಿಂದ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಪೂರ್ತಿಯಾಗಿ ನುಜ್ಜುಗುಜ್ಜಾಗಿದೆ. ಖಾಸಗಿ ಬಸ್ ರಸ್ತೆಯ ಇನ್ನೊಂದು ಪಕ್ಕಕ್ಕೆ ಸರಿದು ನಿಂತಿದೆ.ಸಂಜೆ ಐದು ಗಂಟೆಯ ಹೊತ್ತಿಗೆ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆನೆ ಕ್ಯಾಂಪ್​ಗೂ […]

Continue Reading

ಯತ್ನಾಳ್ ಗೆ ಸಂವಿಧಾನ ಪಾಠ ಮಾಡಿದ ಸ್ಪೀಕರ್

ಎದೆಯಲ್ಲಿ ಜನಸಮುದಾಯಗಳ ಬಗ್ಗೆ ದ್ವೇಷ ಇಟ್ಟುಕೊಂಡು, ಮಾತೆತ್ತಿದರೆ ಕಡಿ, ಕೊಲ್ಲು ಎನ್ನುತ್ತಲೇ ರಾಜಕೀಯಕ್ಕಾಗಿ ಅಂಬೇಡ್ಕರ್ ಹೆಸರು ಹೇಳ್ತೀರಲ್ವಾ.! ಸುಮ್ನೆ ಕೂತ್ಕೊಳ್ಳಿ ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದ ಹಾಗಿತ್ತು ✍️. ನವೀನ್ ಸೂರಿಂಜೆ ಮೊದಲ ದಿನದ ಅಧಿವೇಶನದ ಕುರಿತು ಕೆಲವು ಮಾಧ್ಯಮ ವರದಿಗಳಲ್ಲಿ “ಸ್ಪೀಕರ್ ಖಾದರ್ ವಿರುದ್ದ ಸಿಡಿದೆದ್ದ ಯತ್ನಾಳ್” ಎಂದು ಸುದ್ದಿ ಪ್ರಕಟವಾಗಿದೆ‌. ಇದೊಂದು ತಿರುಚಿದ ವರದಿ. ವಾಸ್ತವವಾಗಿ ಸ್ಪೀಕರ್ ಯು ಟಿ ಖಾದರ್ ಅವರು ಯತ್ನಾಳ್ ರವರಿಗೆ ಸಂವಿಧಾನ ಪಾಠ ಮಾಡಿ ಕುಳ್ಳಿರಿಸಿದರು. […]

Continue Reading

HSRP ಕಡ್ಡಾಯ ಓಕೆ, ಕಂಡೀಷನ್ ಯಾಕೆ? ಹೋರಾಟಗಾರ ಪ್ರಶ್ನೆ

ವಾಹನಗಳ ಸುರಕ್ಷಾ ನೋಂದಣಿ ಫಲಕ; ಜಾರಿಗೆ ಮುನ್ನವೇ ಅಕ್ರಮದ ವಾಸನೆ HSRP ಕಬಳಿಕೆಗೆ ಮಾಫಿಯಾ ಸಂಚು; ‘ಸಿದ್ದು’ ಸರ್ಕಾರಕ್ಕೆ ‘ಸಿದ್ದ’ ಸವಾಲು HSRP ಅಕ್ರಮಕ್ಕೆ ಪಿತೂರಿ; ಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ ಕೇಂದ್ರದಿಂದ 20 HSRP ಕಂಪನಿಗಳಿಗೆ ಅನುಮತಿ;ರಾಜ್ಯದಲ್ಲಿ 4-5 ಸಂಸ್ಥೆಗಳಿಗಷ್ಟೇ ಅವಕಾಶ? ಹಗರಣದ ಹಾದಿಯಲ್ಲಿ HSRP? ಸಿಎಂ, ಸಾರಿಗೆ ಮಂತ್ರಿ ಏನಂತಾರೆ? HSRP ಯೋಜನೆ ಹಳಿತಪ್ಪುವ ಆತಂಕ; ಜನಸ್ನೇಹಿ ಕ್ರಮ ಜಾರಿಗೆ ಆಗ್ರಹ HSRP ವಿಚಾರದಲ್ಲಿ ಅಧಿಕಾರಿಗಳ ಚೆಲ್ಲಾಟ; 20,000ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ HSRP ಮೇಲೆ […]

Continue Reading

ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ ‘ನಂಬರ್ ಪ್ಲೇಟ್’ ಕರ್ಮಕಾಂಡ;ಸಿದ್ದು ಸರ್ಕಾರಕ್ಕೆ ಹಗರಣಗಳ ಸವಾಲು

ಹಗರಣ ಹಾದಿಯಲ್ಲಿ ಅವಿತಿರುವ ಹೆಗ್ಗಣಗಳು..‘HSRP’ ಅಕ್ರಮದ ಸಂಚು ಬಯಲು.. ‘ಹೈ ಸೆಕ್ಯೂರ್…’ ಯೋಜನೆಯಲ್ಲಿ ಕಾಣದ ಕೈಗಳ ಚಮತ್ಕಾರ..ಕೋಟಿ ಲೂಟಿಗೆ ವೇದಿಕೆ ಸಿದ್ದ..? ಸಾರಿಗೆ ಇಲಾಖೆಯಲ್ಲಿ ಕೋಟಿ ಲೂಟಿಗೆ ರಹಸ್ಯ ಸಂಚು? ಏನಿದು ಆರೋಪ? HSRP ಜಾರಿಗೆ ಮುನ್ನವೇ ಬಯಲಾದ ಅಕ್ರಮ?20,000 ಕುಟುಂಬಗಳು ಬೀದಿಪಾಲು ಆತಂಕ.. ಹಗರಣದ ಹಾದಿಯಲ್ಲಿ HSRP ಯೋಜನೆ?ಅಕ್ರಮದ ಸಂಚು ಬಗ್ಗೆ ಸಿಎಂ, ಸಿಎಸ್‌ಗೆ ದೂರು 20 ಕಂಪನಿಗಳಿಗೆ ಪರ್ಸಂಟೇಜ್ ಆರೋಪಗಳ ಬೆನ್ನಲ್ಲೇ ‘ನಂಬರ್ ಪ್ಲೇಟ್’ ಕರ್ಮಕಾಂಡ;ಸಿದ್ದು ಸರ್ಕಾರಕ್ಕೆ ಹಗರಣಗಳ ಸವಾಲು ಅನುಮೋದನೆ; 4-5 ಸಂಸ್ಥೆಗಳಿಗಷ್ಟೇ […]

Continue Reading