ಪತ್ನಿಯ ಹೊಂದಾಣಿಕೆಯಾಗದ ವರ್ತನೆಯಿಂದಾಗಿ ಮಾನಸಿಕ ಕ್ರೌರ್ಯವನ್ನು ಅನುಭವಿಸಿದ ವ್ಯಕ್ತಿಯ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು

ಪತ್ನಿಯ ಹೊಂದಾಣಿಕೆಯಾಗದ ವರ್ತನೆಯಿಂದಾಗಿ ಮಾನಸಿಕ ಕ್ರೌರ್ಯವನ್ನು ಅನುಭವಿಸಿದ ವ್ಯಕ್ತಿಯ ಪರವಾಗಿ ದೆಹಲಿ ಹೈಕೋರ್ಟ್ ವಿಚ್ಛೇದನ ನೀಡಿದೆ. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನೇತೃತ್ವದ ನ್ಯಾಯಪೀಠ ಮಂಗಳವಾರ ನೀಡಿದ ತೀರ್ಪಿನಲ್ಲಿ, ಪತಿಯ ಮನವಿಯ ಮೇರೆಗೆ ವಿಚ್ಛೇದನವನ್ನು ನಿರಾಕರಿಸಿದ ಕುಟುಂಬ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದೆ. ಪತಿಯ ಮೇಲ್ಮನವಿಗೆ ಅನುಮತಿ ನೀಡಿದ ನ್ಯಾಯಾಲಯ, “ಸಂಗಾತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಅನುಚಿತ ಮತ್ತು ಮಾನಹಾನಿಕರ ನಡವಳಿಕೆಯು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ” ಎಂದು ಹೇಳಿದೆ. ಈ ಪೀಠದಲ್ಲಿ ನ್ಯಾಯಮೂರ್ತಿ […]

Continue Reading

ಬಿಜೆಪಿಯ ನಕಲಿ ದೇಶಭಕ್ತಿ ಬಯಲು.. ಅಪ್ರತಿಮ ಮಿಲಿಟರಿ ಶೈತಾನ್ ಸಿಂಗ್ ಸ್ಮಾರಕಕ್ಕೆ ಚೀನಾ ಕನ್ನ.!

ಮೋದಿ, ಮೀಡಿಯಾ ಗಪ್ ಚುಪ್..! ಮಾಧ್ಯಮಗಳು ಮುಚ್ಚಿಟ್ಟ ಅಥವಾ ಮಾತಾಡದೆ ಇರುವ ಸಂಗತಿ ಇದು. ಮೋದಿ ಸರಕಾರ ಮುಚ್ಚಿಟ್ಟಿದ್ದ ಸತ್ಯ ಬಯಲಾದರೂ, ಅದರ ವಿರುದ್ಧ ಚರ್ಚಿಸದೇ ಸರಕಾರದ ಪರ ತುತ್ತೂರಿ ಊದುತ್ತಿರುವ ಮಾಧ್ಯಮಗಳು. ಮಾಧ್ಯಮಗಳ ಪರಿಸ್ಥಿತಿ ಕಾಣುವಾಗ ಅಯ್ಯೋ ಅನಿಸುತ್ತಿದೆ. ರಾಷ್ಟ್ರೀಯ ಮಟ್ಟದ ಕೆಲವೇ ಕೆಲವು ಬೆರಳೆಣಿಕೆಯ ದೃಶ್ಯ ಮಾಧ್ಯಮಗಳು ಈ ಸುದ್ದಿಯನ್ನು ಮುನ್ನೆಲೆಗೆ ತರದೇ ಇದ್ದಿದ್ದರೆ ಬಹುಶಃ ಇಂತಹದ್ದೊಂದು ಘಟನೆ ನಡೆದಿದೆ ಅನ್ನುವುದು ಹೊರ ಜಗತ್ತಿಗೆ ತಿಳಿಯುತ್ತನೇ ಇರಲಿಲ್ಲ. ಕೆಲವೇ ಕೆಲವು ಮಾಧ್ಯಮಗಳು ಬಿಚ್ಚಿಟ್ಟ ಸತ್ಯವನ್ನು […]

Continue Reading

ಭಿನ್ನಮತಗಳನ್ನು ಪಕ್ಕಕ್ಕಿಟ್ಟು, ಕಾಲೆಳೆಯುವುದನ್ನು ನಿಲ್ಲಿಸಿ, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು: ಖರ್ಗೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ 10 ವರ್ಷಗಳ ಆಡಳಿತ ವೈಫ‌ಲ್ಯವನ್ನು ಮುಚ್ಚಿಟ್ಟುಕೊಳ್ಳಲು, ಉದ್ದೇಶಪೂರ್ವಕವಾಗಿ ಭಾವನಾತ್ಮಕ ವಿಷಯಗಳನ್ನು ಕೆದಕುತ್ತಿದೆ. ಬಿಜೆಪಿಯ ಸುಳ್ಳು, ವಂಚನೆ, ತಪ್ಪುಗಳಿಗೆ ಪ್ರಬಲ ಉತ್ತರ ನೀಡಲು ಎಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗೂಡಬೇಕು ಎಂದು ಇತ್ತೀಚೆಗೆ ದೆಹಲಿಯ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು, ರಾಜ್ಯ ಘಟಕಗಳ ಮುಖ್ಯಸ್ಥರು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ಹಾಜರಿದ್ದ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಕರೆ ನೀಡಿದ್ದಾರೆ. 2004ರಲ್ಲಿ ಭಿನ್ನಮತ ಬಿಟ್ಟು ಪಕ್ಷದ ಪ್ರತೀ ಕಾರ್ಯಕರ್ತರು ಹಳ್ಳಿಹಳ್ಳಿಗಳಲ್ಲಿ […]

Continue Reading

ಶೋಯಬ್‌ ಮಲಿಕ್‌ ಮತ್ತು ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ಅನೈತಿಕ ಸಂಬಂಧಗಳೇ ಕಾರಣ

ಪಾಕಿಸ್ತಾನದ ಶೋಯಬ್‌ ಮಲಿಕ್‌ ಮತ್ತು ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ತನ್ನ ಸೋದರ ಶೋಯಬ್‌ ಮಲಿಕ್‌ನ ಅನೈತಿಕ ಸಂಬಂಧಗಳಿಂದ ಸಾನಿಯಾ ಮಿರ್ಜಾ ಬೇಸತಿದ್ದಳು ಎಂದು ಶೋಯಬ್‌ ಮಲಿಕ್‌ ಸೋದರಿ ಆರೋಪಿಸಿದ್ದು, ಇದೇ ಇವರಿಬ್ಬರ ನಡುವೆ ವಿಚ್ಛೇದನಕ್ಕೆ ಕಾರಣವಾಗಿದೆ ಎಂದಿದ್ದಾಳೆ. ಶೋಯಬ್‌ ಮಲಿಕ್‌ ಮತ್ತು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಳ್ಳಲು ಅನೈತಿಕ ಸಂಬಂಧಗಳೇ ಕಾರಣ ಎಂದು ಶೋಯಬ್‌ ಮಲಿಕ್‌ ಸೋದರಿ ಪ್ರತಿಕ್ರಿಯಿಸಿದ್ದಾಳೆ. ಶೋಯಬ್‌ ಮಲಿಕ್‌ ಇತ್ತೀಚಿಗಷ್ಟೇ ಪಾಕ್‌ […]

Continue Reading

ಬಿಲ್ಕಿಸ್​ ಬಾನು ಪ್ರಕರಣದ ಆರೋಪಿಗಳು ಭಾನುವಾರ ತಡರಾತ್ರಿ ಗೋಧ್ರಾ ಉಪ ಜೈಲಿಗೆ ಶರಣು

ಬಿಲ್ಕಿಸ್​ ಬಾನೊ ಪ್ರಕರಣದ ಹನ್ನೊಂದು ಮಂದಿ ಆರೋಪಿಗಳು ಸುಪ್ರೀಂ ಕೋರ್ಟ್ ವಿಧಿಸಿರುವ ಗಡುವಿಗೆ ಅನುಗುಣವಾಗಿ ಭಾನುವಾರ ತಡರಾತ್ರಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಜೈಲಿನಲ್ಲಿ ಶರಣಾಗಿದ್ದಾರೆ.ಶರಣಾಗತಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಜನವರಿ 21 ರ ಮಧ್ಯರಾತ್ರಿ ಗಡುವು ಮೀರುವ ಮುನ್ನ ಎಲ್ಲಾ ಅಪರಾಧಿಗಳು ಜೈಲು ತಲುಪಿದ್ದಾರೆ 2002ರ ಗುಜರಾತ್‌ನ ಗೋದ್ರಾ ಗಲಭೆ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಈ ಕ್ರೂರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು […]

Continue Reading

ಲಿಂಗ ಬದಲಾವಣೆಗೆ ಒಳಗಾಗಿ ಸುದ್ದಿಯಾಗಿದ್ದ ಪೊಲೀಸ್ ಪೇದೆ ಇದೀಗ ಗಂಡು ಮಗುವಿನ ತಂದೆ

ಮುಂಬೈ: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೊಳಗಾಗಿ ಸುದ್ದಿಯಾಗಿದ್ದ ಮುಂಬೈನ ಪೊಲೀಸ್‌ ಪೇದೆಯೊಬ್ಬರು ಇದೀಗ ತಮ್ಮ ಜೀವನದ ಅತ್ಯಂತ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಮಹಿಳೆಯಿಂದ ಪುರುಷನಾಗಿ ಬದಲಾಗಿದ್ದ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಲಲಿತ್ ಸಾಳ್ವೆ ಮಗುವಿಗೆ ತಂದೆಯಾಗಿದ್ದಾರೆ. 36 ವರ್ಷದ ಲಲೀತ್ ಸಾಳ್ವೆ 2018 ರಿಂದ 2020ರಲ್ಲಿ ಮೂರು ಬಾರಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು , ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಈ ಲಿಂಗ ಬದಲಾವಣೆಗೆ ಒಳಗಾಗಿದ್ದ ಅವರು ಭಾರಿ ಚರ್ಚೆಗೆ ಕಾರಣರಾಗಿದ್ದರು. ತದ ನಂತರ 2020 ರಲ್ಲಿ […]

Continue Reading

ಜನವರಿ 21 ರೊಳಗೆ 11 ಮಂದಿ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ

ಶರಣಾಗಲು ಹೆಚ್ಚುವರಿ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವಿನ ಪ್ರಕಾರ ಜನವರಿ 21 ರೊಳಗೆ ಎಲ್ಲಾ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ಆರೋಪದಲ್ಲಿ ಹನ್ನೊಂದು ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದರು. […]

Continue Reading

ಅತ್ಯಾಚಾರ ಸಂತ್ರಸ್ತೆಗೆ ಎರಡು ಬೆರಳಿನ ಮೂಲಕ ಪರೀಕ್ಷಿಸಿದ ಪ್ರಕರಣ; ಮಹಿಳೆಯ ಪಾವಿತ್ರ್ಯತೆ ಮತ್ತು ಘನತೆಗೆ ವಿರುದ್ಧವಾಗಿದೆ: ಹೈಕೋರ್ಟ್

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಬೆರಳಿನ ಮೂಲಕ ಪರೀಕ್ಷಿಸಿದ ಪ್ರಕರಣ ವರದಿಯಾಗಿದ್ದು ಕಾಂಗ್ರಾ ಸಿವಿಲ್ ಆಸ್ಪತ್ರೆಯ ವೈದ್ಯರಿಗೆ ಹಿಮಾಚಲ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. ಈ ಮೊತ್ತವನ್ನು ವೈದ್ಯರ ವೇತನದಿಂದ ಕಡಿತಗೊಳಿಸಬೇಕು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರನ್ನೇ ಹೊಣೆಗಾರರನ್ನಾಗಿಸಬೇಕು. ಅತ್ಯಾಚಾರ ಸಂತ್ರಸ್ತೆಯ ಘನತೆಗೆ ಧಕ್ಕೆಯಾಗಿದೆ ಎಂದು ನ್ಯಾಯಮೂರ್ತಿ ತರ್ಲೋಕ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಸತ್ಯನ್ ವೈದ್ಯ ಅವರ ಪೀಠವು ಆದೇಶ ನೀಡಿದೆ. […]

Continue Reading

ಮಂದಿರವಲ್ಲೇ ಕಟ್ಟಿದೆವು.! ಅಡ್ವಾಣಿ ಎಲ್ಲಿ.?

ಅಡ್ವಾಣಿ, ಜೋಷಿ, ಕಟಿಯಾರ್, ಉಮಾಭಾರತಿ, ತೊಗಾಡಿಯಾ ಮುಂತಾದ ಹಿಂದೂ ಹುಲಿಗಳು ಮೋದಿಯ ಹಠಾತ್ ದಾಳಿಯಿಂದ ತತ್ತರಿಸಿ ನೇಪಥ್ಯಕ್ಕೆ ಸರಿದು ತಮಗಾದ ​ ಗಾಯವನ್ನು ನೆಕ್ಕಿಕೊಳ್ಳುತ್ತಾ ಹಲ್ಲು ಮಸೆದುಕೊಳ್ಳುತ್ತಿದ್ದಾರೋ ಏನೋ.? ಸಂಘಪರಿವಾರದ ಮುಖ್ಯಸ್ಥ ಮುರಳಿ ಮನೋಹರ ಜೋಷಿಯವರ ವಸತಿಗ್ರಹದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯ ಜಾಗದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ತೆಗೆದುಕೊಂಡ ಸಣ್ಣ ಮಟ್ಟದ ತೀರ್ಮಾನವು ಕ್ರಮೇಣ ಲಾಲ್‌ಕೃಷ್ಣ ಅಡ್ವಾಣಿಯವರ ರಥಯಾತ್ರೆಯ ಮೂಲಕ ದೇಶದಾದ್ಯಂತ ಸಂಚಲನ ಸೃಷ್ಠಿಸಿತು. “ಮಂದಿರವಲ್ಲೇ ಕಟ್ಟುವೆವು” ಎಂಬ ಅಡ್ವಾಣಿಯವರ ಘೋಷಾ ವಾಕ್ಯವು ಭಾರತದ ಹಳ್ಳಿಹಳ್ಳಿಯಲ್ಲೂ ಅನುರಣಿಸತೊಡಗಿತು. ಶಾಬಾನು […]

Continue Reading

ಪತಿಯ ಜೊತೆ ಪತ್ನಿ ದೈಹಿಕ ಸಂಪರ್ಕ ನಿರಾಕರಿಸುವುದು ಕ್ರೂರತನವಾಗಿದ್ದು, ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಬಹುದು: ಮಧ್ಯಪ್ರದೇಶ ಹೈಕೋರ್ಟ್

ಪತಿಯ ಜೊತೆ ಪತ್ನಿ ಸೆಕ್ಸ್ ನಿರಾಕರಿಸುವುದು ಕೂಡ ಕ್ರೂರತನವಾಗಿದ್ದು, ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಹಿಂದೂ ಮದುವೆ ನಿಯಮದ ಪ್ರಕಾರ ಮಹಿಳೆ ತನ್ನ ಪತಿ ಜೊತೆ ದೈಹಿಕ ಸಂಪರ್ಕ ನಿರಾಕರಿಸುವುದು ಮಾನಸಿಕ ಕ್ರೂರತನವಾಗಿದೆ. ಇದರಿಂದ ಪತಿ ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಿ ಪ್ರಸ್ತಾಪಿಸಬಹುದು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಧೀಶ ಶೀಲ್ ನಾಗು ಮತ್ತು ಸರಫ್ ಸೇಟ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜನವರಿ 3-2024ರ ಸುದೀಪ್ಟೊ ಸಾಹಾ ಮತ್ತು ಮೌಮಿತಾ ಸಾಹ ಪ್ರಕರಣದಲ್ಲಿ […]

Continue Reading