ಸನಾತನ ಧರ್ಮದ ಸಂತ್ರಸ್ತರಾದ ನರೇಂದ್ರ ಮೋದಿ.!
✍️. ನವೀನ್ ಸೂರಿಂಜೆ. ಪತ್ರಕರ್ತ “ನಿನ್ನನ್ನು ಕೊಲ್ಲುವ ಕತ್ತಿಯನ್ನು ನೀನೇ ರೆಡಿ ಮಾಡಿ ಕೊಡ್ತಿದ್ದಿಯಲ್ವೇನೋ ಕಾಟೇರಾ ?” ಎಂದು ಕಮ್ಮಾರನಿಗೆ ಹೇಳುವ ಮಾತು ಈಗಿನ ಹಿಂದುತ್ವವಾದಿ ಹಿಂದುಳಿದ ವರ್ಗಗಳಿಗೆ ಹೇಳುವಂತಿದೆ. “ಮೋದಿ ರಾಮನ ಮೂರ್ತಿ ಮುಟ್ಟುವುದೇ ? ಯಾರು ಎಷ್ಟೇ ದೊಡ್ಡ ಜನ ಆಗ್ಲಿ ಸನಾತನ ಶಾಸ್ತ್ರಗಳನ್ನು ಪಾಲಿಸಬೇಕು. ಮೋದಿಯವರ ಅತಿಯಾದ ಭಾಗಿಧಾರಿಕೆ, ಗರ್ಭಗುಡಿಯ ಸಾಮಿಪ್ಯವನ್ನು ನಾನು ವಿರೋಧಿಸುತ್ತೇನೆ. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ” ಎಂದು ದೇಶದ ನಾಲ್ವರು ಪ್ರಮುಖ ಸ್ವಾಮೀಜಿಗಳು ಹೇಳಿಕೊಂಡಿದ್ದಾರೆ. ಪುರೋಹಿತಶಾಹಿ ವ್ಯವಸ್ಥೆ ಎಲ್ಲರನ್ನೂ ಬಳಸಿ […]
Continue Reading