ಜಾಗದ ವಿಚಾರದಲ್ಲಿ ಹಲ್ಲೆ ಪ್ರಕರಣ: ಆರೋಪಿಗಳಾದ ಮಾಜಿ ಯೋಧ ಮತ್ತು ಪತ್ನಿಗೆ ನಿರೀಕ್ಷಣಾ ಜಾಮೀನು ಮಂಜೂರು
ಪುತ್ತೂರು : ಜಾಗದ ವಿಚಾರದಲ್ಲಿ ಪರಸ್ಪರ ತಕರಾರು ಎತ್ತಿ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣವೊಂದರಲ್ಲಿ ಆರೋಪಿಗಳೆನ್ನಲಾಗಿದ್ದ ಕೆದಿಲ ಗ್ರಾಮದ ಮಾಜಿ ಯೋಧ ಶಿವರಾಮ ಭಟ್ ಮತ್ತು ಸವಿತಾ ರವರಿಗೆ ಪುತ್ತೂರಿನ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೆದಿಲ ಗ್ರಾಮದಲ್ಲಿ ಫೆಬ್ರವರಿ 11ರಂದು ಸಪ್ರಾಭಿ, ಅವರ ಪತಿ ಹೈದಾರಾಲಿ, ಕೆಲಸಗಾರರಾದ ಆಲಿ ಹೈದರ್, ನಿಜಾಮುದ್ದೀನ್ ಮತ್ತು ಹಬೀಬ್ ಮುಕ್ಸಿನ್ರೋ ಅವರೊಂದಿಗೆ ಜಮೀನಿಗೆ ಬೇಲಿ ಹಾಕುತ್ತಿದ್ದಾಗ ಶಿವರಾಮ್ ಭಟ್ ಮತ್ತು ಸವಿತಾ ರವರು ತಕರಾರು ತೆಗೆದು, ಬೇಲಿಯನ್ನು […]
Continue Reading