ಫೆ. 25,26,27 ಮೂರು ದಿನ ಕಲ್ಲಾಪು ಬಳಿ ಯುನಿಟಿ ಸಭಾಂಗಣದಲ್ಲಿ ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನ

ಮಂಗಳೂರು : ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನವು ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ ಫೆಬ್ರವರಿ 25, 26, 27-2024 ರಂದು ಉಳ್ಳಾಲದ ಕಲ್ಲಾಪು ಬಳಿ ಇರುವ ಯುನಿಟಿ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮುಖಂಡರು ಮಾಹಿತಿ ನೀಡಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಹುತಾತ್ಮ ವೀರರಾದ ಭಗತ್ ಸಿಂಗ್,‌ ಚಂದ್ರಶೇಖರ್ ಆಜಾದ್, ಅಶ್ಪಾಕುಲ್ಲಾ ಖಾನ್ , ಮೊದಲಾದ ಕ್ರಾಂತಿಕಾರಿಗಳ ಆಶಯದೊಂದಿಗೆ ಪಂಜಾಬಿನ ಲೂಧಿಯಾನದಲ್ಲಿ 1980 ರಲ್ಲಿ ಸ್ಥಾಪನೆಯಾಗಿ ಕಳೆದ 44 ವರ್ಷಗಳಿಂದ “ಸರ್ವರಿಗೂ […]

Continue Reading

ನನ್ನನ್ನು ಒಪ್ಪುವ ಮತ್ತು ಅರಿತಿರೋ ಎಲ್ಲಾ ಜಾತಿ, ಧರ್ಮ, ಪಂಥ, ಪಂಗಡ, ಎಡ-ಬಲ, ಸಮಾನ ಮನಸ್ಕ ಗೆಳೆಯರಿಗಾಗಿಯಷ್ಟೇ…… ಅತೃಪ್ತ ಆತ್ಮಗಳಿಗಲ್ಲ, ನನ್ನ ಬಗ್ಗೆ ಅರಿತಿರೋ ಆತ್ಮೀಯರಿಗೆ.!

✍️. ಭರತ್ ರಾಜ್, ದ.ಕ ಜಿಲ್ಲಾ ವರದಿಗಾರ, ಸುವರ್ಣ ನ್ಯೂಸ್ ಕಳೆದ 15 ವರ್ಷಗಳಲ್ಲಿ ವರದಿ ಮಾಡಿದ ಯಾವುದೇ ಸುದ್ದಿಯ ಬಗ್ಗೆ ಏನೇ ಪರ-ವಿರೋಧಗಳು ಬಂದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಮಾಧ್ಯಮ ಜಗತ್ತಿನಲ್ಲಿ ಸುದ್ದಿಗಳ ಬಗ್ಗೆ ಟೀಕೆ-ಟಿಪ್ಪಣಿಗಳು ಸಹಜ, ಹಾಗಾಗಿ ಎಲ್ಲವನ್ನೂ ತಾಳ್ಮೆಯಿಂದ ಸ್ವೀಕರಿಸಿದ್ದೇನೆ. ಆದರೆ ಇವತ್ತು ಮಧ್ಯಾಹ್ನದಿಂದ ದೃಶ್ಯ ಮಾಧ್ಯಮದ ತಾಂತ್ರಿಕ ಜ್ಞಾನ ಇರದ ಕೆಲ ಅತೃಪ್ತ ಆತ್ಮಗಳು ವಿಡಿಯೋವೊಂದನ್ನ ಹರಿಬಿಟ್ಟು ಸಾಮಾಜಿಕ ತಾಣಗಳಲ್ಲಿ ಒಂದೇ ಸಮನೇ ಅರಚಾಡುತ್ತಿವೆ. ಹಾಗಂತ ಈ ಅರಚಾಟಕ್ಕೂ ನಾನು ಪ್ರತಿಕ್ರಿಯೆ ನೀಡುವವನಲ್ಲ‌. […]

Continue Reading

ಮಂಗಳೂರು ಮಹಾನಗರ ಪಾಲಿಕೆ: ಇಲ್ಲಿ ಲಂಚ ಮುಟ್ಟದವ ಪಾಪಿ.!

ಯಾರೇ ಅಧಿಕಾರಕ್ಕೂ ಬಂದರೂ ನಿವೃತ್ತಿಯಾದರೂ ಪರ್ಮನೆಂಟ್ ಗೂಟ ಹೊಡೆದ ಆರೋಗ್ಯಾಧಿಕಾರಿ.! ಇಲ್ಲಿದೆ ಬ್ರಹ್ಮಾಂಡ ಭ್ರಷ್ಟಾಚಾರದ ಇಂಚಿಂಚೂ ಕಹಾನಿ ಮಂಗಳೂರು ಮಹಾನಗರ ಪಾಲಿಕೆ ಭ್ರಷ್ಟ ತಿಮಿಂಗಿಲಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಇಲ್ಲಿ ಏನುಂಟು ಏನಿಲ್ಲ.. ಮಹಾನಗರ ಪಾಲಿಕೆಯ ಒಂದೊಂದು ಗೋಡೆಗಳು ಒಂದೊಂದು ಕಥೆ ತೆರೆದಿಡುತ್ತದೆ. ಇಲ್ಲಿ ಅಧಿಕಾರ ಯಾವ ಪಕ್ಷದ್ದು ಅನ್ನುವುದು ಮುಖ್ಯವಲ್ಲ. ಯಾವುದೇ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರದ ರೇಟು ಏರಿಕೆಯಾಗುತ್ತಲೇ ಇರುತ್ತದೆ. ಆ ಮಟ್ಟಿಗೆ ಮಂಗಳೂರು ಮಹಾನಗರ ಪಾಲಿಕೆ ಹಂಡಾಲೆದ್ದು ಹೋಗಿದೆ. […]

Continue Reading

ವಿವಾದದ ನಡುವೆ ಸಹಾನುಭೂತಿ: ಮಂಗಳೂರಿನ ಮಿಷನರಿ ಶಾಲೆಗಳ ಮಾದರಿ ನಡತೆ

✍️. ಇಸ್ಮಾಯಿಲ್ ಸುನಾಲ್ ವಕೀಲರು ಮಂಗಳೂರು ಸಮುದ್ರದ ತಂಗಾಳಿಯು, ಇತಿಹಾಸದ ಪಿಸುಮಾತುಗಳನ್ನು ಮತ್ತು ವೈವಿಧ್ಯತೆಯ ಪ್ರತಿಧ್ವನಿಗಳನ್ನು ಹೊತ್ತ ಮಂಗಳೂರಿನ ಗದ್ದಲದ ಬೀದಿಗಳಲ್ಲಿ, ಕರುಣೆ ಮತ್ತು ಜ್ಞಾನೋದಯದ ಭದ್ರಕೋಟೆಯಾಗಿ ಸೇವೆ ಸಲ್ಲಿಸಿದ ಮಿಷನರಿ ಶಿಕ್ಷಣ ಸಂಸ್ಥೆಗಳ ಜಾಲವಿದೆ. ಮಿಷನರಿ ಶಾಲೆಗಳು, ಮಾದರಿ ಶಿಕ್ಷಣ ಸಂಸ್ಥೆಗಳಾಗಿ, ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಶಿಕ್ಷಣ ಸಂಸ್ಥೆಗಳು, ತಲೆಮಾರುಗಳವರೆಗೆ ಭರವಸೆಯ ದಾರಿದೀಪಗಳಾಗಿವೆ, ಶಿಕ್ಷಣ, ಸಾಮಾಜಿಕ ಮೌಲ್ಯಗಳನ್ನು ಕಲಿಸುತ್ತಿರುವ ಈ ಸಂಸ್ಥೆಗಳನ್ನು ಅರಿಯಬೇಕಾದರೆ, ನಾವು ಆ ಶಿಕ್ಷಣ ಸಂಸ್ಥೆಗಳ ಹೆಬ್ಬಾಗಿಲುಗಳ […]

Continue Reading

ಮಂಗಳೂರು: ಉಚ್ಚ ನ್ಯಾಯಾಲಯದ ಆದೇಶದ ಪ್ರತಿ ಲಭಿಸದ ಕಾರಣ ಮಳಲಿ ಮಸೀದಿ ಪ್ರಕರಣ ಸೋಮವಾರಕ್ಕೆ ಮುಂದೂಡಿಕೆ

ಮಳಲಿ ಜುಮ್ಮಾ ಮಸೀದಿ ನವೀಕರಣದ ಸಂದರ್ಭದಲ್ಲಿ ನಡೆದ ವಿವಾದ ಹೊಸ ಚರ್ಚೆಗೆ ಗ್ರಾಸವಾಗಿತ್ತು. ಮಳಲಿ ಮಸೀದಿಯ ವಿವಾದವು 2022 ರ ಎಪ್ರಿಲ್ ತಿಂಗಳ 22ರಂದು ಕೋರ್ಟ್ ಮೆಟ್ಟಿಲೇರಿತ್ತು. ಮಳಲಿ ಮಸೀದಿ ವಿವಾದದಲ್ಲಿ ಉತ್ಖನನ ಮಾಡಿ ಸರ್ವೇ ಮಾಡ ಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದು ವಕ್ಪ್ ಇಲಾಖೆಗೆ ಸಂಬಂಧ ಪಟ್ಟ ಸ್ಥಳ ಅದ್ದರಿಂದ ವಕ್ಪ್ ಟ್ರಿಬ್ಯೂನಲ್ ನಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಮಸೀದಿ ಪರ ವಾದ ಮಂಡಿಸಿ, ಕೊನೆ ಗಳಿಗೆಯಲ್ಲಿ ಮಸೀದಿ ಪರ ಪಿರ್ಯಾದಿದಾರರು ಈ ಬಗ್ಗೆ […]

Continue Reading

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗವೊಂದು ರಾಜ್ಯಾಧ್ಯಕ್ಷರ ಭೇಟಿ ಮಾಡಿ, ಲೋಕಸಭಾ ಟಿಕೇಟ್ ಬಗ್ಗೆ ಚರ್ಚೆ

ಮಂಗಳೂರು ಲೋಕಸಭಾ ಕ್ಷೇತ್ರದ ಎಂ.ಪಿ ಟಿಕೆಟ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಸಂಭಾವ್ಯ ಅಭ್ಯರ್ಥಿಯೊಬ್ಬರ ಬಗ್ಗೆ ಅಪಸ್ವರ ಎತ್ತಿದೆ. ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಟಿಕೆಟ್‌ ಇಲ್ಲ ಎಂಬುದು ಬಹುತೇಕ ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ಸಂಘ ಹಾಗೂ ಯಡಿಯೂರಪ್ಪ ಅವರಿಗೆ ಒಪ್ಪಿತವಾದ ಅಭ್ಯರ್ಥಿಯ ಹೆಸರು ಈಗ ಮುನ್ನೆಲೆಗೆ ಬಂದಿದೆ. ಆದರೆ, ಜಿಲ್ಲೆಯ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬೇರೆ ಹೆಸರು ಪರಿಗಣಿಸುವಂತೆ […]

Continue Reading

ಮಂಗಳೂರಿನ ಸೈಂಟ್ ಜೆರೋಜಾ ಶಾಲೆಯಲ್ಲಿ ನಡೆದದ್ದೇನು.?

ದೂರು ಇಲ್ಲದೇ, ವಿಚಾರಣೆಯೂ ಇಲ್ಲದೇ ಅಮಾಯಕ ಶಿಕ್ಷಕಿಯೊಬ್ಬರ ಅಮಾನತು ✍️. ದಿನೇಶ್ ಹೆಗ್ಡೆ ಉಳೆಪಾಡಿ, ವಕೀಲರು, ಮಂಗಳೂರು ನಮ್ಮ ನೆಚ್ಚಿನ ನೊಬೆಲ್ ಪ್ರಶಸ್ತಿ ವಿಜೇತ ಕವಿಯಾದ ರಬೀಂದ್ರನಾಥ ಟಾಗೋರ್ ಅವರ Work is worship ಎಂಬ ಕವಿತೆಯನ್ನು ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಸರಕಾರದ ಶಿಕ್ಷಣ ಇಲಾಖೆ ಸೇರಿಸಿತ್ತು.ಈ ಪಠ್ಯವನ್ನು ಸೈಂಟ್ ಜೆರೋಜಾ ಶಾಲೆಯ ಶುದ್ಧ ಇಂಗ್ಲೀಷ್ ಭಾಷಾ ಶಿಕ್ಷಕಿ ಶಾಲೆಯಲ್ಲಿ ಸಂಪೂರ್ಣ ಇಂಗ್ಲಿಷ್ ನಲ್ಲಿ ಬೋಧಿಸುತ್ತಿದ್ದರು. ಈ ಕವಿತೆಯಲ್ಲಿ ಕವಿ ರಬೀಂದ್ರನಾಥ್ ಟಾಗೋರ್ ರವರು ದೇವರನ್ನು ಕಾಣುವ ಬಗೆ […]

Continue Reading

ಲೋಕಸಭಾ ಚುನಾವಣೆ : ಅಭ್ಯರ್ಥಿಗಳ ಆಯ್ಕೆಯಲ್ಲಿ ‘ಕೈ’ ಗೆ ಕಗ್ಗಂಟು..!

ಸಿಎಂ-ಡಿಸಿಎಂ ಮಧ್ಯೆ ಮೂಡದ ಒಮ್ಮತ.. ಅಂತಿಮ ಪಟ್ಟಿ ಬಿಡುಗಡೆಗೆ ಬೇಕಿದೆ ಇನ್ನಷ್ಟು ಸಮಯ.! ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸತತ ನಾಲ್ಕು ಸಮೀಕ್ಷೆಗಳನ್ನು ನಡೆಸಿದ ಅನಂತರವೂ ತೃಪ್ತಿ ಇಲ್ಲ; ಸಹಮತವೂ ಇಲ್ಲ. ಪರಿಣಾಮ ಇದೇ ವಿಚಾರಕ್ಕೆ ಮತ್ತೂಂದು ಸಮೀಕ್ಷೆ ನಡೆಸಲು ಪಕ್ಷದ ನಾಯಕರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಐದನೇ ಬಾರಿಗೆ ಸೂಕ್ತ ಅಭ್ಯರ್ಥಿಯ ಹುಡುಕಾಟಕ್ಕೆ ಕೈ’ ತಂಡ ಸಜ್ಜಾಗುತ್ತಿದೆ.ಈಗಾಗಲೇ ಸುನೀಲ ಕನಗೋಳು ನೇತೃತ್ವದ ತಂಡವು ಸುಮಾರು ಎರಡು ತಿಂಗಳ ಹಿಂದೆಯೇ ಕ್ಷೇತ್ರಗಳಿಗೆ ಖುದ್ದು ತೆರಳಿ […]

Continue Reading

ವೇದವ್ಯಾಸ ಕಾಮತ್, ಭರತ್ ಶೆಟ್ಟಿಯವರ ಪಕ್ಷಪಾತ, ಮತೀಯ ತಾರತಮ್ಯದ, ದುರುದ್ದೇಶ ಪೂರ್ವಕ ನಡೆಯನ್ನು ಒಕ್ಕೊರಲಿನಿಂದ ಖಂಡಸಿದ ಸಮಾನ ಮನಸ್ಕ ಸಂಘಟನೆಗಳು

ಸಂತ ಜರೋಜಾ ಶಾಲೆಯಲ್ಲಿ ಶಾಸಕ ವೇದವ್ಯಾಸ ಕಾಮತರ ನೇತೃತ್ವದಲ್ಲಿ ನಡೆದ ದಾಂಧಲೆಯ ಹಿನ್ನಲೆಯಲ್ಲಿ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು, ಗಣ್ಯ ನಾಗರಿಕ ಪ್ರತಿನಿಧಿಗಳ ನಿಯೋಗ ಇಂದು ಜರೋಜಾ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿತು. ಒಟ್ಟು ಘಟನೆಯ ವಿವರವನ್ನು ಪಡೆಯಿತು. ಮತೀಯ ದ್ವೇಷದ ದಾಳಿಗೆ ಗುರಿಯಾದ ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿಗೆ ನೈತಿಕ ಬೆಂಬಲ ವ್ಯಕ್ತ ಪಡಿಸಿತು. ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿಯವರ ಪಕ್ಷಪಾತದ, ಮತೀಯ ತಾರತಮ್ಯದ, ದುರುದ್ದೇಶ ಪೂರ್ವಕ ನಡೆಯನ್ನು ನಿಯೋಗ ಒಕ್ಕೊರಲಿನಿಂದ […]

Continue Reading

ಶಾಲಾ ಮುಂಭಾಗ ಘೋಷಣೆ ಕೂಗಿ ಗೂಂಡಾಗಿರಿ ಮೆರೆದ ಶಾಸಕ ವೇದವ್ಯಾಸ ಕಾಮತ್ ನಡೆಗೆ ಖಂಡನೆ, ಕ್ರಮಕ್ಕೆ ಆಗ್ರಹ- ಸಿಪಿಐಎಂ

ಮಂಗಳೂರು ನಗರ ಜೆರೋಸಾ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮವನ್ನು ಮತ್ತು ದೇವರನ್ನು ಅವಹೇಳನಕರವಾಗಿ ಬೋಧಿಸಿದ್ದಾರೆಂದು ಆರೋಪಿಸಿ ಪೋಷಕರು ನೀಡಿದ ದೂರುಗಳನ್ನಾದರಿಸಿ ಸಮಗ್ರವಾದ ತನಿಖೆ ನಡೆಸುವ ಮತ್ತು ಕಾನೂನಿನಡಿಯಲ್ಲಿ ನ್ಯಾಯ ತೆಗೆಸಿಕೊಡಬೇಕಾಗಿದ್ದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತರು ಸರಕಾರಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಅದೇ ಶಾಲಾ ಮಕ್ಕಳನ್ನು ಮತ್ತು ಪೋಷಕರನ್ನು ಸೇರಿಸಿ ಶಾಲಾ ಮುಂಭಾಗ ಘೋಷಣೆಯನ್ನು ಕೂಗಿದ್ದಲ್ಲದೆ ಗುಂಡಾಗಿರಿ ನಡೆಸಿದ ಕ್ರಮವನ್ನು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಖಂಡಿಸುತ್ತದೆ ಮತ್ತು ಶಾಸಕರ ವಿರುದ್ದ […]

Continue Reading