ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ
ಕಾಂಗ್ರೆಸ್ ನಾಯಕತ್ವದ ಸ್ವಯಂಕೃತ ಅಪರಾಧಗಳಿಂದ ಉಂಟಾದ ಈ ಸ್ಥಿತಿಗೆ ಈಗ ಅನುಕಂಪ ತೋರುವವರು ಯಾರೂ ಉಳಿದಿಲ್ಲ: ಮುನೀರ್ ಕಾಟಿಪಳ್ಳ ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ (ಕಲಿಯಲು/ಅರ್ಥ ಮಾಡಿಕೊಳ್ಳಲು ಸಿದ್ದರಿರುವುದು ಅನುಮಾನ) ಅಲ್ಪ ಸಂಖ್ಯಾತ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದ ಈ ಪಟ್ಟಣ ಪಂಚಾಯತ್ ಗಳು ಎಲ್ಲಾ ಕಾಲದಲ್ಲೂ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಈ ಸಲದ ಚುನಾವಣೆಯಲ್ಲಿ ಮಾತ್ರ ಯಾವ ಅಡತಡೆಯೂ ಇಲ್ಲದೆ ಗೆಲುವಿನ ಗೆರೆ ದಾಟಿದ್ದಾರೆ. ಈ ಸೋಲು […]
Continue Reading