ಮಂಗಳೂರು: ಸಂಚಾರ ಪೊಲೀಸ್ ಠಾಣೆಗೆ ಲೋಕಾಯುಕ್ತ ದಾಳಿ; ಟ್ರಾಫಿಕ್ ಇನ್ಸ್‌ಪೆಕ್ಟರ್ ಶರೀಫ್ ಬಂಧನ

ನ್ಯಾಯಾಲಯದ ಆದೇಶದಂತೆ ವ್ಯಕ್ತಿಯೊಬ್ಬನ ವಾಹನವನ್ನು ಬಿಡುಗಡೆ ಮಾಡಲು ಮೂರು ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಪೊಲೀಸ್ ಪೇದೆ ಪ್ರವೀಣ್ ನಾಯ್ಕ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸಂತ್ರಸ್ತ ಇನ್ಸ್ ಪೆಕ್ಟರ್ ಶರೀಫ್ ಅವರನ್ನು ಭೇಟಿ ಮಾಡಿ ಅವರ ವಾಹನ ಬಿಡುಗಡೆಗೆ ನ್ಯಾಯಾಲಯದ ಆದೇಶವನ್ನು ನೀಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಷರೀಫ್ 5,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ […]

Continue Reading

ಶಿಕ್ಷಣ ಕಾಶಿಯೋ.. ಸುಸೈಡ್ ಹಾಟ್ ಸ್ಪಾಟೋ..?

ಆಳ್ವಾಸ್ ಸಾವಿನ ಸರಮಾಲೆಗೆ ಅಂತ್ಯ ಇಲ್ಲವೇ..? ಶಿಕ್ಷಣ ಸಂಸ್ಥೆ ಇನ್ನಾದರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಜೈನಕಾಶಿಯೆಂದು ಹೆಸರಾಗಿರುವ ಮೂಡಬಿದ್ರೆ ಶೈಕ್ಷಣಿಕ ಕಾಶಿಯೆಂದು ಕರೆಯಲು ಮುಖ್ಯ ಕಾರಣ ಮೋಹನ್ ಆಳ್ವಾ ರವರ ಆಳ್ವಾಸ್ ಶಿಕ್ಷಣ ಸಂಸ್ಥೆ. ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಸಿದ್ಧಿ ಪಡೆದಿದೆ. ಮೂವತ್ತು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆಳ್ವಾಸ್ ವಿರಾಸತ್, ಜಾಂಬೂರಿ ,ನುಡಿಸಿರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ […]

Continue Reading

ರಾಮ ಸೇನೆಯ ಗೋ ಪೂಜೆಗೆ ಮಸಾಜ್ ಪಾರ್ಲರ್ ವಂತಿಕೆ !

ಗೋ ಪೂಜೆಗೆ ಹಣ ತೆಗೆದುಕೊಳ್ಳುವಾಗ ಇಲ್ಲದ ಅನೈತಿಕ ಪ್ರಶ್ನೆ ಧಿಡೀರನೆ ರಾಮ ಸೇನೆಗೆ ಅರಿವಿಗೆ ಬಂದಿದ್ದು ಹೇಗೆ.? ✍️. ನವೀನ್ ಸೂರಿಂಜೆ, ಪತ್ರಕರ್ತರು ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಯುನಿಸೆಕ್ಸ್ ಸಲೂನ್ ಹೆಸರಿನ ಮಸಾಜ್ ಪಾರ್ಲರ್‌ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ವಾಸ್ತವವಾಗಿ ಈ ಮಸಾಜ್ ಪಾರ್ಲರ್ ಮಾಲೀಕರು ರಾಮಸೇನೆ ನಡೆಸುತ್ತಿದ್ದ ಗೋಪೂಜೆಗೆ ಹಣಕಾಸಿನ ಕೊಡುಗೆ ನೀಡುತ್ತಿದ್ದರು. “ರಾಮ ಸೇನೆಯಿಂದ ದಾಳಿಗೊಳಗಾದ ಯುನಿಸೆಕ್ಸ್ ಸೆಲೂನ್ ಮಸಾಜ್ ಪಾರ್ಲರ್ […]

Continue Reading

ಅರ್ಥಧಾರಿ ಬರೆ ಕೇಶವ ಭಟ್ಟ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಂತಾಪ

ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ಟ (84) ಶನಿವಾರ (25. 1. 25) ನಿಧನ ಹೊಂದಿದರು. ಇವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಹಾಗೂ ಅಕಾಡೆಮಿಯ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಕೇಶವ ಭಟ್ಟರು ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ಕಲಾ ಸಂಯೋಜಕರಾಗಿ, ಕಲಾವಿಮರ್ಶಕರಾಗಿ, ಲೇಖಕರಾಗಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ನಿವೃತ್ತಿಯ ಅನಂತರ ವಾಸುದೇವ ಸಾಮಗರ ಸಂಯಮಂ ತಂಡದಲ್ಲಿ […]

Continue Reading

ಹಿಂದೂ ಸಹೋದರನ ಕರುಣಾಜನಕ ಕಥೆ.. ಮನೆ ಬ್ಯಾಂಕ್ ಜಪ್ತಿ ತಪ್ಪಿಸಲು ಕಿಡ್ನಿ ಮಾರಲು ಮುಂದಾದ.. ನೆರವಿಗೆ ಬಂದರು ಮುಸ್ಲಿಂ ಧರ್ಮಗುರು..!

ಮುಸ್ಲಿಮರು ಜಿಹಾದಿಗಳು ಅನ್ನುವವರೇ ಕರಾವಳಿಯ ಈ ಮನಕಲಕುವ ಘಟನೆಯನ್ನೊಮ್ಮೆ ಓದಿ ಮುಸ್ಲಿಂ ಧರ್ಮಗುರುಗಳು ಜಿಹಾದಿಗಳು, ಮತಾಂತರ ಮಾಡುವವರು ಎಂದು ಒಂದು ವರ್ಗದ ಬ್ರೈನ್ ವಾಶ್ ಮಾಡಿ ರಾಜಕಾರಣದ ಲಾಭ ಪಡೆಯಲು ಯತ್ನಿಸುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಮದರಸಗಳು ಮಾನವೀಯತೆಯ ಮುಖವನ್ನು ಕಲಿಸುತ್ತದೆಯೇ ಹೊರತು, ಬೇರೇನೂ ಇಲ್ಲ. ಅಲ್ಲಿಯೂ ಕೆಲವು ಮತೀಯ ಶಕ್ತಿಗಳು ಭಯೋತ್ಪಾದನೆ ಕಲಿಸುತ್ತಾರೆ ಎಂದು ಇತರರನ್ನು ನಂಬಿಸುವ ಕೆಲಸ ಮಾಡಿಸುತ್ತಾರೆ. ಮೆದುಳನ್ನು ಅಡವಿಟ್ಟ ಮಂದಿ ಇದೇ ನಿಜವೆಂದು ಡಂಗುರ ಸಾರುತ್ತಾರೆ. ಆದರೆ ಕರಾವಳಿಯಲ್ಲಿ ನಡೆದ ಮನಕಲಕುವ […]

Continue Reading

ವಾರಕ್ಕೆ 90 ಗಂಟೆಗಳ ಕೆಲಸ ಅವೈಜ್ಞಾನಿಕ ಹಾಗೂ ಅಮಾನವೀಯ: ಸೈಯ್ಯದ್ ಮುಜೀಬ್

ಇತ್ತೀಚಿಗೆ ಎಲ್ ಅಂಡ್ ಟಿ ಯ ಅಧ್ಯಕ್ಷರು ವಾರದಲ್ಲಿ 90 ಗಂಟೆಯ ಕೆಲಸ ಮಾಡಬೇಕೆಂದು ಹೊರಡಿಸಿರುವ ಫಾರ್ಮಾನು ಅವೈಜ್ಞಾನಿಕ, ಅಸಮರ್ಥನೀಯ ಹಾಗೂ ಅಮಾನವೀಯವಾಗಿದೆ. ಈಗಾಗಲೇ ನಿರುದ್ಯೋಗದಿಂದ ಬಳಲುತ್ತಿರುವ ದೇಶದಲ್ಲಿ ವಾರದಲ್ಲಿ 70 ಗಂಟೆ 90 ಗಂಟೆ ಕೆಲಸದ ಚರ್ಚೆಗಳು ಮತ್ತಷ್ಟು ನಿರುದ್ಯೋಗವನ್ನು ಹುಟ್ಟು ಹಾಕಲಿದೆ. ಮಾತ್ರವಲ್ಲದೆ ಅದು ಹಲವು ಸಾಮಾಜಿಕ ಸಮಸ್ಯೆಗಳನ್ನು ಹಾಗೂ ವಿವಿಧ ಆಯಾಮಗಳ ಸಮಸ್ಯೆಗಳನ್ನು ಉಲ್ಬಣಗೊಳಿಸಲಿದೆ. ಇದ್ಯಾವುದನ್ನು ಮುಂದಾಲೋಚಿಸದೆ ಕೇವಲ ತಮ್ಮ ಲಾಭಕಷ್ಟೇ ಸೀಮಿತವಾಗಿ ಬಂಡವಾಳಗಾರರು ಅಲೋಚಿಸುತ್ತಿರುವುದು ಸಮಾಜದ ಒಟ್ಟಾರೆ ಬೆಳವಣಿಗೆಗೆ ಪೂರಕವಲ್ಲ ಎಂದು […]

Continue Reading

ವಿಟ್ಲ: ಸಿಂಗಾರಿ ಹಾಜಿ ಮನೆಯಲ್ಲಿ, ಇ ಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ: ಅಂತರಾಜ್ಯ ದರೋಡೆಕೋರನ ಬಂಧನ, ಕಾರು, ನಗದು ವಶ

ಜನವರಿ 3ರಂದು ರಾತ್ರಿ ದರೋಡೆ ಪ್ರಕರಣ ನಡೆದಿತ್ತು. 06 ಜನ ಅಪರಿಚಿತರು ಇ ಡಿ ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 02/2025 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರ ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ದಿನಾಂಕ 23-01-2025 ರಂದು […]

Continue Reading

ಮಂಗಳೂರಿನಲ್ಲಿ ಪಬ್ ದಾಳಿ ಮಾದರಿಯಲ್ಲಿ ಯುನಿಸೆಕ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಶ್ರೀರಾಮಸೇನೆ

ಮಂಗಳೂರಿನಲ್ಲಿ ಹೋಂ ಸ್ಟೇ ದಾಳಿ, ಪಬ್ ದಾಳಿ ಯನ್ನು ನೆನಪಿಸುವ ರೀತಿಯಲ್ಲಿ ಇಂದು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಯುನಿಸೆಕ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅನ್ನುವ ಆರೋಪದಲ್ಲಿ ದಾಳಿ ನಡೆಸಲಾಗಿದೆ ಅನ್ನಲಾಗಿದೆ. ಶ್ರೀರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ನೇತೃತ್ವದ ಹುಡುಗರು ದಾಳಿ ನಡೆಸಿದ್ದು ಎನ್ನಲಾಗಿದ್ದು, ದಾಳಿ ನಡೆಸುವ ವೇಳೆ ಕ್ಯಾಮರಾಮೆನ್ ಕರೆದುಕೊಂಡು ಹೋಗಿದ್ದರು ಅನ್ನಲಾಗಿದ್ದು ದಾಳಿಯ ವಿಡಿಯೋ ಬಿಡುಗಡೆ ಮಾಡಿದ್ದಾರೆ […]

Continue Reading

ಮೂಡಾ ಅಧ್ಯಕ್ಷರು ಭಾರೀ ಚಪ್ಪೆಯಂತೆ; ತಿಂಗಳಿಗೆ ಲಕ್ಷ, ಲಕ್ಷ ಮಾಮೂಲಿ ಹೋಗುತ್ತಿದೆಯಂತೆ.! ಕಮೀಷನರ್ ಕಮ್ಯುನಲ್ ಅಂತೆ. ಮೂಡಾ ದಲ್ಲಾಳಿಗಳ ಆಡಿಯೋ ಬಹಿರಂಗ..!

ಮುಗಿಯದ ಮೂಡಾ ಕರ್ಮಕಾಂಡ.! ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಂಡಾಮೋಚ್ ಪುರಾಣಕ್ಕೆ ಕೊನೆಯೇ ಇಲ್ಲವೇ ಅನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಹಿಂದಿನ ಆಯುಕ್ತರಾಗಿದ್ದ ಮನ್ಸೂರ್ ಅಲಿ ಲೋಕಾಯುಕ್ತ ರೈಡ್ ಗೆ ಸಿಲುಕಿ ಜೈಲು ಪಾಲಾಗಿದ್ದರು. ಆನಂತರ ಬಂದ ಆಯುಕ್ತೆ ರಫ್ ಅಂಡ್ ಟಫ್ ಅನ್ನುವ ಮಾತುಗಳು ಕೇಳಿ ಬಂದಿತ್ತು. ಮೂಡಾದ ಹಣೆಬರಹವೋ ಏನೋ ಮೂರೇ ತಿಂಗಳಲ್ಲಿ ಟಫ್ ಅಧಿಕಾರಿ ಠುಸ್ ಆಗಿದ್ದರು. ಲೋಕಾಯುಕ್ತ ಭೇಟೆ ಕಚೇರಿಗೆ ಮಾಮೂಲಿಯಾಯಿತು. ದಲ್ಲಾಳಿಗಳ ಸಾಮ್ರಾಜ್ಯವಾಗಿ ಮೂಡಾ ಪರಿವರ್ತನೆಗೊಂಡಿತು. ಅಧಿಕಾರಿಗಳು ಇಲ್ಲದೇ ಇದ್ದಾಗ […]

Continue Reading

ಆಪೆ ಗೂಡ್ಸ್ ಚಾಲಕನ ಹುಚ್ಚಾಟ.ಆಪೆ ಚಾಲಕನ ಬದುಕಿಸಲು ಹೋಗಿ ಅಪಘಾತಕ್ಕೀಡಾದ ಬಸ್..

ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಇಳಿಜಾರು ರಸ್ತೆಯಲ್ಲಿ ಭೀಕರ ಆಕ್ಸಿಡೆಂಟ್ ನಡೆದಿದೆ. ವಿಟ್ಲದ ಕಡೆಗೆ ಹೋಗುತ್ತಿದ್ದ ಗೂಡ್ಸ್ ಆಪೆ ರಿಕ್ಷಾ ಚಾಲಕ ತೀರಾ ನಿರ್ಲಕ್ಷ್ಯದಿಂದ ಚಲಾಯಿಸಿದ ಕಾರಣ ವಿಟ್ಲದಿಂದ ಮುಡಿಪು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆಯಲು ಮುಂದಾಗಿದೆ. ಅಪಘಾತದ ಮುನ್ಸೂಚನೆ ಅರಿತ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಗೂಡ್ಸ್ ಆಪೆ ಚಾಲಕನ ಪ್ರಾಣ ಉಳಿಯುವಂತಾಗಿದೆ.ಬಸ್ಸಿಗೆ ಡಿಕ್ಕಿ ಹೊಡೆಯಲು ಶರವೇಗದಲ್ಲಿ ಬಂದ ಆಪೆ ಗೂಡ್ಸ್ ವಾಹನವನ್ನು ತಪ್ಪಿಸುವ ಭರದಲ್ಲಿ ಬಸ್ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದಿದ್ದರೂ […]

Continue Reading