ಚನ್ನಪಟ್ಟಣ: ಬಿಜೆಪಿಗೆ ಬಿಗ್ ಶಾಕ್; ಯೋಗಿ ಬೆನ್ನಿಗೆ ನಿಂತು ಬಿಜೆಪಿಯ ನೂರಾರು ಪದಾಧಿಕಾರಿಗಳಿಂದ ಸಾಮೂಹಿಕ ಪಕ್ಷಾಂತರ
ಅಭ್ಯರ್ಥಿಗಳ ನಿದ್ದೆಗೆಡಿಸುತ್ತಿದೆ ಡಮ್ಮಿ ಅಭ್ಯರ್ಥಿಗಳು.. ನಾಮಪತ್ರ ವಾಪಸ್ ರೇಟ್ ಫಿಕ್ಸ್.! ಚನ್ನಪಟ್ಟಣ ಉಪ ಚುನಾವಣೆ ಅಖಾಡ ದಿನ ದಿನಕ್ಕೂ ರಂಗೇರುತ್ತಿದೆ. ಜಿದ್ದಾಜಿದ್ದಿನ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಸ್ವತಃ ಆಪರೇಶನ್ ಎಕ್ಸ್ ಫರ್ಟ್ ಎನಿಸಿಕೊಂಡ ಯೋಗೇಶ್ವರ್ ಈ ಬಾರಿ ಚುನಾವಣೆಯಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆ ಮೂಲಕ ಖೆಡ್ಡಾಕ್ಕೆ ಬಿದ್ದಿದ್ದಾರೆ. ಈ ಮೂಲಕ ಎನ್ ಡಿಎ ಮೈತ್ರಿಕೂಟದ ಬಿಜೆಪಿ, ಜೆಡಿಎಸ್ ಗೆ ನಾಮಪತ್ರ ಸಲ್ಲಿಕೆ ಹಂತದಲ್ಲಿ ಬಿಗ್ ಶಾಕ್ ನೀಡಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುವ ಯೋಗೇಶ್ವರ್ […]
Continue Reading