ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದಿಂದ ನಿವೇಶನ ವಾಪಾಸ್; ಬಿ.ಜೆ.ಪಿ, ಜೆ.ಡಿ.ಎಸ್ ನಾಯಕರು ಯಾವಾಗ..?: ವೈ.ಬಿ.ಚಂದ್ರಕಾಂತ್
ಮೂಡ ಪ್ರಕರಣದಲ್ಲಿ ಸುಳ್ಳನ್ನೆ ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದ ಬಿ.ಜೆ.ಪಿ.,ಜೆ.ಡಿ.ಎಸ್ ಪಕ್ಷಗಳ ಭ್ರಷ್ಠ ನಾಯಕರ ಮುಖವಾಡ ಕಳಚುವ ದೃಢ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದು, ಪತಿಯ ಈ ನಿರ್ಧಾರಕ್ಕೆ ಅವರ ಪತ್ನಿ ಪಾರ್ವತಿಯವರು ಕೈಜೋಡಿಸಲು ತಾವು ಪಡೆದಿದ್ದ 14 ನೀವೇಶನಗಳನ್ನು ಮೂಡಾಕ್ಕೆ ಮರಳಿಸಿದ್ದಾರೆ. ಆದರೆ ಈಗ ಬಿ.ಜೆ.ಪಿ, ಜೆ.ಡಿ.ಎಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತಮ್ಮ ಅಕ್ರಮ ಜಮೀನು, ನಿವೇಶನಗಳನ್ನು ಯಾವಾಗ ವಾಪಾಸ್ ಮಾಡುವರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ವಿರೋಧ ಪಕ್ಷಗಳಿಗೆ […]
Continue Reading