ಪೋಕ್ಸೋ ಕಾಯ್ದೆ ಅಡಿಯ ಲೈಂಗಿಕ ಸಮ್ಮತಿ ವಯಸ್ಸನ್ನು 18ರಿಂದ 16ಕ್ಕೆ ಇಳಿಕೆ.!

ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ ಪೋಕ್ಸೋ ಕಾಯ್ದೆ ಅಡಿಯ ಲೈಂಗಿಕ ಸಮ್ಮತಿ ವಯಸ್ಸನ್ನು 18ರಿಂದ 16ಕ್ಕೆ ಇಳಿಕೆ ಮಾಡುವ ವರದಿಯನ್ನು ಕಾನೂನು ಆಯೋಗವು ಅಂತಿಮಗೊಳಿಸಿದೆ ಎನ್ನಲಾಗಿದೆ.ಅಲ್ಲದೇ, ಆನ್ ಲೈನ್ ಮೂಲಕವೂ ಎಫ್ ಐಆರ್ ಸಲ್ಲಿಸಲು ಅವಕಾಶ ಕಲ್ಪಿಸುವ ಶಾಸನಕ್ಕಾಗಿ ಮತ್ತೊಂದು ಶಿಫಾರಸನ್ನು ಆಯೋಗವು ಅಂತಿಮಗೊಳಿಸಿದೆ ಎನ್ನಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಒಪ್ಪಿಗೆಯ ಕನಿಷ್ಠ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ವರದಿಯನ್ನು ಭಾರತೀಯ ಕಾನೂನು ಆಯೋಗ ಅಂತಿಮಗೊಳಿಸಿದೆ. ಮೊದಲ ಮಾಹಿತಿ ವರದಿಗಳ ಆನ್ ಲೈನ್ […]

Continue Reading

ಅರೆನಗ್ನ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿ, ಲೈಂಗಿಕ ದೌರ್ಜನ್ಯಎಸಗಿ ರಸ್ತೆ ಬದಿ ಎಸೆದ ದುರುಳರು; ನೆರವಿಗೆ ಮೊರೆ ಇಟ್ಟರೂ ಕರುಣೆ ತೊರದ ರಾಕ್ಷಸರು

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 12 ವರ್ಷದ ಬಾಲಕಿ ಸುರಿಯುವ ರಕ್ತದ ನಡುವೆ, ಅರೆನಗ್ನ ಸ್ಥಿತಿಯಲ್ಲಿ ನರಳಾಡುತ್ತಿದ್ದರೂ ಒಬ್ಬರು ಆಕೆಯ ನೆರವಿಗೆ ಬಾರದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಈ ಘಟನೆ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆಯೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತನಿಖೆಗೆ ಎಸ್ ಐ ಟಿ ರಚಿಸಿದ್ದಾರೆ. ಪ್ರಕರಣದಲ್ಲಿ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಆಯೋಗವು ( ಎನ್ ಸಿ ಪಿಸಿ ಆರ್) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ […]

Continue Reading

ಸಿನಿಮಾದಲ್ಲಿ ಹೆಣ್ಣಿನ ಪಾತ್ರ; ನಿಜ ಜೀವನದಲ್ಲೂ ಹೆಣ್ಣಾಗಿ ಬದಲಾದ ಯುವಕ.!

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಲಿಂಗ ಬದಲಾವಣೆ; ಕೆಲವು ಯುವಕರ ಬದುಕನ್ನು ಮೂರಾಬಟ್ಟೆಯಾಗಿಸಿದರೆ, ಇನ್ನು ಕೆಲವು ಕುಟುಂಬಗಳನ್ನು ಕಣ್ಣೀರ ಕೋಡಿಯಲ್ಲಿ ಮುಳುಗಿಸಿದೆ. ಇಲ್ಲೊಬ್ಬ ಯುವಕ ಸಿನಿಮಾ,ಸೀರಿಯಲ್ ಗಳಲ್ಲಿ ಹೆಣ್ಣಿನ ಪಾತ್ರ ಮಾಡುತ್ತಾ ಹಲವು ಯುವಕರ ನಿದ್ದೆಗೆಡಿಸಿದ ಪಿಂಕಿ ಆಲಿಯಾಸ್ ಸಾಯಿತೇಜ್, ಪ್ರಿಯಾಂಸಾ ಸಿಂಗ್ ಆಗಿ ಬದಲಾಗಿದ್ದಾನೆ. ಸಾಯಿ ತೇಜ್ ಹುಟ್ಟಿದ್ದು, ಬೆಳೆದಿದ್ದು ಗಂಡಾಗಿ. 2013 ರಲ್ಲಿ ತೆಲುಗಿನ ಖ್ಯಾತ ಕಿರುತೆರೆ ಶೋ ಜಬರ್ದಸ್ತ್ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು. ಆದರೆ ಇಲ್ಲಿ ಸಾಯಿತೇಜ್ ಗೆ ತನ್ನ ಪ್ರತಿಭೆ ತೋರಿಸಲು […]

Continue Reading

ಕಾವೇರಿ ಅಖಾಡದಲ್ಲಿ ವಕೀಲರು; ಅತ್ತ ‘ಸುಪ್ರೀಂ’ ಸಮರದಲ್ಲೂ ಇಂಪ್ಲೀಡ್, ಇತ್ತ ಹೋರಾಟದಲ್ಲೂ ಸಾಥ್

ಬೆಂಗಳೂರು: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಆರೋಪಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಕಳೆದ ವಾರಾಂತ್ಯದಲ್ಲಿ ಮಂಡ್ಯ ಬಂದ್ ಆಚರಿಸಿರುವ ರೈತ, ಕನ್ನಡಪರ ಸಂಘಟನೆಗಳು, ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ರೈತ ಸಂಘಟನೆಗಳ ಒಕ್ಕೂಟದ ಮುಂದಾಳುತ್ವದಲ್ಲಿ ರಚನೆಯಾಗಿರುವ ಜಲಸಂರಕ್ಷಣಾ ಸಮಿತಿ ನಾಳಿನ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಈ ಬಂದ್ ಕರೆಗೆ ವಕೀಲರ ಸಂಘಟನೆಯೂ ಬೆಂಬಲ ಘೋಷಿಸಿದೆ. ನಾಳಿನ ಬಂದ್’ನಲ್ಲಿ ವಕೀಲರ ಸಂಘವೂ ಭಾಗಿಯಾಗಿ ಕಾವೇರಿ ಹೋರಾಟಕ್ಕೆ ಶಕ್ತಿ ನೀಡಲಿದೆ ಎಂದು ಬೆಂಗಳೂರು […]

Continue Reading

ಭಾರತದಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿರುವ ರಾಜಕಾರಣಿಗಳ ತುರ್ತು ಅಗತ್ಯತೆ ಬಗ್ಗೆ ಒಂದು ಅವಲೋಕನ

✍️. ಇಸ್ಮಾಯಿಲ್ ಎಸ್. ನ್ಯಾಯವಾದಿಗಳು ಮಂಗಳೂರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ “ಭಾರತ”ವು ತನ್ನ ಇತಿಹಾಸದ ನಿರ್ಣಾಯಕ ಘಟ್ಟದಲ್ಲಿ ನಿಂತಿದೆ. “ಭಾರತ”ವು ಅಸಂಖ್ಯಾತ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ರಾಷ್ಟ್ರವನ್ನು ಸಮೃದ್ಧಿಯತ್ತ ಕೊಂಡೊಯ್ಯಲು, ಶೈಕ್ಷಣಿಕ ಅರ್ಹತೆ ಹೊಂದಿರುವ ರಾಜಕಾರಣಿಗಳ ಅಗತ್ಯವು ತೀರಾ ಅನಿವಾರ್ಯವಾಗಿದೆ ಈ ಲೇಖನದಲ್ಲಿ, ಬಲವಾದ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವ ರಾಜಕಾರಣಿಗಳ ಚುನಾವಣೆಗೆ ಭಾರತವು ಏಕೆ ಆದ್ಯತೆ ನೀಡಬೇಕು ಎಂಬುದಕ್ಕೆ ಬಲವಾದ ಕಾರಣಗಳನ್ನು ಹುಡುಕೋಣ. ವೈವಿಧ್ಯಮಯ ಮತ್ತು ಸಂಕೀರ್ಣ ರಾಷ್ಟ್ರ ಭಾರತವು […]

Continue Reading

ಗಂಡ ಮತ್ತು ಹೆಂಡತಿಯ ನಡುವೆ ನಡೆಯುವ ಯಾವುದೇ ಕೆಲಸವನ್ನು ‘ಅಸ್ವಾಭಾವಿಕ’ ಲೈಂಗಿಕ ಸಂಭೋಗ ಎಂದು ಲೇಬಲ್ ಮಾಡಲಾಗುವುದಿಲ್ಲ: ಮದ್ಯಪ್ರದೇಶ ಹೈಕೋರ್ಟ್

ಮದ್ಯಪ್ರದೇಶ: ವೈವಾಹಿಕ ಅತ್ಯಾಚಾರವನ್ನು ಭಾರತೀಯ ಕಾನೂನು ಪ್ರಸ್ತುತ ಮಾನ್ಯ ಮಾಡದ ಕಾರಣ, ಪತ್ನಿಯೊಂದಿಗೆ ಸಹಮತವಿಲ್ಲದ ‘ಅಸ್ವಾಭಾವಿಕ’ ಲೈಂಗಿಕತೆಗಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಅಡಿಯಲ್ಲಿ ಪತಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ. ಸಾಮಾನ್ಯ ಲೈಂಗಿಕ ಸಂಭೋಗವೆಂದು ಪರಿಗಣಿಸುವುದಕ್ಕಿಂತ ಹೆಚ್ಚಿನದನ್ನು ಗಂಡ ಮತ್ತು ಹೆಂಡತಿಯ ನಡುವೆ ಮಾಡುವ ಯಾವುದೇ ಕೆಲಸವನ್ನು ‘ಅಸ್ವಾಭಾವಿಕ’ ಲೈಂಗಿಕ ಸಂಭೋಗ ಎಂದು ಸ್ಪಷ್ಟವಾಗಿ ಲೇಬಲ್ ಮಾಡಲಾಗುವುದಿಲ್ಲ. ಯಾಕೆಂದರೆ, ವೈವಾಹಿಕ ಸಂಬಂಧವು ಕೇವಲ ಸಂತಾನೋತ್ಪತ್ತಿಗಿಂತ ಮಹತ್ವದ್ದಾಗಿದೆ ಎಂದು […]

Continue Reading

ನಿಫಾ ವೈರಸ್: ಕೇರಳಿಯನ್ನರಿಗೆ ಕ್ವಾರಂಟೈನ್ ಜಾರಿಗೊಳಿಸಿದ ವಿದೇಶಿ ರಾಷ್ಟ್ರ.!

ಕೇರಳದ ಕ್ಯಾಲಿಕಟ್ ಜಿಲ್ಲೆಯಲ್ಲಿ ನಿಫಾ ವೈರಸ್ ಅಬ್ಬರ ಹೆಚ್ಚಾಗಿರುವುದರಿಂದ 7 ರಿಂದ 8 ಪ್ರಕರಣಗಳು ಅಧಿಕೃತವಾಗಿ ದಾಖಲಾಗಿರುವುದರಿಂದ ಕ್ಯಾಲಿಕಟ್ ನಲ್ಲಿ ಶಿಕ್ಷಣ ಸಂಸ್ಥೆಗಳು, ಪ್ರಾರ್ಥನಾಲಯಗಳು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ನಿಫಾ ವೈರಸ್ ಇದೀಗ ವಿದೇಶಕ್ಕೆ ತೆರಳುವ ಕೇರಳಿಯನ್ನರಿಗೆ ಶಾಕ್ ನೀಡಿದ್ದು, ಕ್ವಾರಂಟೈನ್ ಜಾರಿಗೊಳಿಸಿದೆ ಎಂಬ ಸುದ್ದಿ ಹೊರಬಿದ್ದಿದೆ. ನರ್ಸಿಂಗ್ ಕೆಲಸಕ್ಕೆ ತೆರಳಿದ್ದ ಎಂಟು ಮಂದಿ ಕೇರಳಿಯನ್ನರಿಗೆ ಜರ್ಮನಿಯಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಜರ್ಮನಿಯಲ್ಲಿ ಕೇರಳದಿಂದ ಬರುವ ಪ್ರಯಾಣಿಕರಿಗೆ ಹಾಗೂ ಕೆಲಸಕ್ಕೆ ಬರುವವರಿಗೆ ಕ್ವಾರಂಟೈನ್ ನಲ್ಲಿ […]

Continue Reading

ಹಿಡನ್ ಬರ್ಗ್ ತನಿಖಾ ಸಮಿತಿ ವೈಫಲ್ಯವನ್ನು ಕಂಡಿದೆ; ಕಾನೂನು ಉಲ್ಲಂಘನೆಯ ಆರೋಪಗಳನ್ನು ಹೊಂದಿದೆ:ಹೊಸ ಸಮಿತಿ ಪುನರ್ ರಚಿಸುವಂತೆ ಸುಪ್ರೀಂ ಕೊರ್ಟಿಗೆ ಮನವಿ

ಹಿಂಡೆನ್‌ಬರ್ಗ್ ಪ್ರಕರಣದ ಅರ್ಜಿದಾರರಲ್ಲೊಬ್ಬರು, ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ತನಿಖೆ ನಡೆಸುತ್ತಿರುವ ಸಮಿತಿ ವೈಫಲ್ಯವನ್ನು ಕಂಡಿದೆ ಮತ್ತು ಕಾನೂನು ಉಲ್ಲಂಘನೆಯ ಆರೋಪಗಳನ್ನು ಹೊಂದಿದೆ. ಆದ್ದರಿಂದ ತಜ್ಞರ ಸಮಿತಿಯನ್ನು ಪುನರ್‌ರಚಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಚ್ 2 ರಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸೋಮವಾರ ಅರ್ಜಿ ಸಲ್ಲಿಸಿದ ಅನಾಮಿಕಾ ಜೈಸ್ವಾಲ್ ರವರು ತನಿಖಾ ಸಮಿತಿಯಲ್ಲಿರುವ ಒ.ಪಿ […]

Continue Reading

ಕ್ರಿಕೆಟ್ ಪ್ರಿಯರ ಮನಗೆದ್ದ ಮೊಹಮ್ಮದ್ ಸಿರಾಜ್.! ಬಹುಮಾನದ ಮೊತ್ತವನ್ನು ಕ್ರೀಡಾಂಗಣದ ಸಿಬ್ಬಂದಿಗೆ ಗಿಪ್ಟ್

ಏಷ್ಯಾ ಕಪ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎದುರು 6 ವಿಕೆಟ್‌ ಪಡೆಯುವ ಮೂಲಕ ಭಾರತ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟ ಮೊಹಮ್ಮದ್ ಸಿರಾಜ್ ಮತ್ತೊಂದು ಕೆಲಸದ ಮೂಲಕ ಕ್ರಿಕೆಟ್ ಪ್ರಿಯರ ಮನಗೆದಿದ್ದಾರೆ. ಪಂದ್ಯ ಶ್ರೇಷ್ಠ ಗೌರವದ ಜೊತೆಗೆ ಸಿಕ್ಕ ಬಹುಮಾನ ಹಣವನ್ನು ಮಳೆ ನಡುವೆ ಪಿಚ್‌ ಉಳಿಸುವ ಸಲುವಾಗಿ ಟೂರ್ನಿಯುದ್ದಕ್ಕೂ ಕಷ್ಟ ಪಟ್ಟ ಆರ್‌ ಪ್ರೇಮದಾಸ ಮೈದಾನದ ಸಿಬ್ಬಂದಿಗೆ ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಪಂದ್ಯದ ಬಳಿಕ ಸಿರಾಜ್ ಅವರಿಗೆ […]

Continue Reading

ಕೇರಳದಲ್ಲಿ ನಿಫಾ ಅಬ್ಬರ: ಕೋಯಿಕ್ಕೋಡ್ ನಲ್ಲಿ ಶಿಕ್ಷಣ ಸಂಸ್ಥೆಗಳು, ಪ್ರಾರ್ಥನಾಲಯಗಳು ಬಂದ್

ಕೊರೊನಾ ದಂತೆ ಕೇರಳದಲ್ಲಿ ಈ ಬಾರಿ ನಿಫಾ ವೈರಸ್ ಹಾವಳಿ ಇಟ್ಟಿದ್ದು, ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಒಂದು ವಾರಗಳ ಕಾಲ ಮುಚ್ಚಲು ಆದೇಶಿಸಲಾಗಿದೆ. ಇದರ ಜೊತೆಗೆ ಮಸೀದಿ, ಚರ್ಚ್, ದೇವಸ್ಥಾನಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ. ಕೊರೊನಾ ವೈರಸ್ ಅಬ್ಫರ ಇದ್ದ ಸಂದರ್ಭದಲ್ಲಿ ಇದ್ದಂತಹ ಪರಿಸ್ಥಿತಿಯನ್ನು ಕೋಯಿಕ್ಕೋಡ್ ಜನತೆ ಎದುರಿಸುವಂತಾಗಿದೆ. ಕೇರಳದಲ್ಲಿ ಒಟ್ಟು 6 ನಿಫಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಅಗಸ್ಟ್ 30 ರಂದು ಮೃತಪಟ್ಟ ವ್ಯಕ್ತಿಯ […]

Continue Reading