ತುಟಿ ಮುಟ್ಟಿದ, ಸ್ಪರ್ಶಿಸಿದ, ಪಕ್ಕದಲ್ಲಿ ಮಲಗಿದ ಮಾತ್ರಕ್ಕೆ ಪೋಕ್ಸೊ ಅಡಿ ಅಪರಾಧವಲ್ಲ: ದೆಹಲಿ ಹೈಕೋರ್ಟ್

ಲೈಂಗಿಕವಾಗಿ ಪ್ರಚೋದಿಸುವಂತಹ ಕೃತ್ಯ ಎಸಗದಿದ್ದರೆ, ಬಾಲಕಿಯ ತುಟಿಯನ್ನು ಸ್ಪರ್ಶಿಸುವುದು ಅಥವಾ ಅದನ್ನು ಒತ್ತುವುದು, ಆಕೆಯ ಪಕ್ಕದಲ್ಲಿ ಮಲಗುವುದು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಹೇಳಿರುವ ‘ತೀವ್ರ ಸ್ವರೂಪದ ಲೈಂಗಿಕ ಹಲ್ಲೆ’ ಆಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಇಂತಹ ಕೃತ್ಯಗಳು ಬಾಲಕಿಯ ಘನತೆಗೆ ಧಕ್ಕೆ ಉಂಟುಮಾಡಬಹುದು. ಆದರೆ, ಸ್ಪಷ್ಟವಾದ ಅಥವಾ ತರ್ಕದ ಆಧಾರದಲ್ಲಿ ಹೇಳಬಹುದಾದ ಲೈಂಗಿಕ ಉದ್ದೇಶವು ಆ ಕೃತ್ಯಗಳಲ್ಲಿ ಇಲ್ಲವಾಗಿತ್ತು ಎಂದಾದರೆ, ಅದು ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಹೇಳಿರುವ ಅಪರಾಧ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ […]

Continue Reading

ಪೋಷಕರಿಲ್ಲದ ಸಂದರ್ಭ ಬಾಲಕ ನೇಣಿಗೆ ಶರಣು.. ವಿಟ್ಲ ಸಮೀಪದ ಕಡಂಬು ನೆತ್ರಕೆರೆ ಎಂಬಲ್ಲಿ ಘಟನೆ.

ಮನೆಯಲ್ಲಿ ಪೋಷಕರು ಇಲ್ಲದ ಸಂದರ್ಭ ತನ್ನ ಮನೆಯೊಳಗೆ ಬಾಲಕ ನೇಣಿಗೆ ಶರಣಾದ ಘಟನೆ ವಿಟ್ಲ ಸಮೀಪ ನಡೆದಿದೆ. ವಿಟ್ಲ ಸಮೀಪದ ಕಡಂಬು ನೆತ್ರಕೆರೆ ನಿವಾಸಿ ದಿವಾಕರ ಶೆಟ್ಟಿಗಾರ್ ಪುತ್ರ ವಿಶಾಲ್(22) ಆತ್ಮಹತ್ಯೆ. ತಂದೆ ವಿಟ್ಲದ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದು ತಾಯಿ ಪೇಟೆಗೆ ಹೋಗಿದ್ದ ಸಂದರ್ಭದಲ್ಲೇ ವಿಶಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಾಗಿದ್ದು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.‌ ಮೃತ ವಿಶಾಲ್ ತಂದೆ, ತಾಯಿ, ಪುಟ್ಟ ತಂಗಿಯನ್ನು ಅಗಲಿದ್ದಾನೆ. ಪ್ರತಿನಿತ್ಯ […]

Continue Reading

ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು.? ರೇಣುಕಾಚಾರ್ಯ ವಿರುದ್ಧ ಕಿಡಿ

‘ಭೈರತಿ ಬಸವರಾಜು ಜತೆ ಹೊಂದಿಕೊಂಡು ಹೋಗಿ’ ಸಿಎಂ ಆಗಲು ಶಾಸಕರ ಬೆಂಬಲ ಕಡಿಮೆಯಾದರೆ ಭೈರತಿ ಬಸವರಾಜು ನಮ್ಮ ಜತೆ ನಿಲ್ಲುತ್ತಾರೆ. ಮನಸ್ತಾಪ ಮಾಡಿಕೊಳ್ಳಬೇಡಿ ✍️. ಆರ್.ಟಿ.ವಿಠ್ಠಲಮೂರ್ತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಏಕತೆಯ ಮಂತ್ರ ಭೋಧಿಸಿ ಹೋದರು. ಅಂದ ಹಾಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಖರ್ಗೆಯವರು ಇದೇ ಮೊದಲ ಬಾರಿ ಏಕತೆಯ ಮಂತ್ರ ಭೋಧಿಸಿಲ್ಲ.ಬದಲಿಗೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ […]

Continue Reading

ಮೂಲ್ಕಿ- ಪಾವಂಜೆಯಲ್ಲಿ ಮರಳು ಕದಿಯುವವರೇ ಬಾಸ್ ಗಳು.! ಹಸಿರುಪೀಠದ ನಿರ್ದೇಶನವಿದ್ದರೂ ಮರಳು ದೋಚುವ ಖದೀಮರು.!

ಬಿಜೆಪಿ -ಕಾಂಗಿ, ಸಂಘಿ ಭಾಯಿ-ಭಾಯಿ ವ್ಯವಹಾರ.. ಹಳೇ ಪಾತಕಿಗಳ ಮಿಶ್ರಣ.! ಕಾಂಡ್ಲಾವನ ನಾಶಪಡಿಸುವುದು ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧ ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿ ಪೂರ್ತಿ ದಂಧೆಕೋರರ ಸ್ವರ್ಗವಾಗಿ ಬಿಟ್ಟಿದೆ. ಅದರಲ್ಲೂ ಮರಳು ಮಾಫಿಯಾವನ್ನು ಕೇಳುವವರೇ ಇಲ್ಲದಂತಾಗಿದೆ. ಸ್ಥಳೀಯ ಪೊಲೀಸ್ ಇಲಾಖೆಗಳೇ ಇಂತಹ ದಂಧೆಕೋರರಿಗೆ ಸಾಥ್ ಕೊಡುತ್ತಿದೆ. ಜಿಲ್ಲಾ ದಂಡಾಧಿಕಾರಿಯಂತೂ ಮೌನಕ್ಕೆ ಶರಣಾಗಿದ್ದಾರೆ. ಜಿಲ್ಲೆಯ ಹಲವು ಕಡೆ ಅಕ್ರಮ ಮರಳುಗಾರಿಕೆಯಿಂದ ಸೇತುವೆಗಳು ದುರ್ಬಲಗೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಮೂಲ್ಕಿ ಪರಿಸರದಲ್ಲಂತೂ ಅಕ್ರಮ ಮರಳುಗಾರಿಕೆ […]

Continue Reading

ಫರಂಗಿಪೇಟೆ ಯಲ್ಲಿ ‘ಟೆರರಿಸ್ಟ್’ ಗಳಿದ್ದಾರೆ ಎಂದ ಸಂಘಿ ಮುಖಂಡರು ಮೌನ.. ಕೋಮು ಕಿಚ್ಚು ಪ್ಲ್ಯಾನ್ ಫೇಲ್.!

ಸಹಜ ಪ್ರಕರಣಕ್ಕೆ ಧರ್ಮದ ಲೇಪನ..ಹುಡುಗಾಟಿಕೆಯ ದಿಗಂತ್, ಬೆತ್ತಲಾದ ನಾಯಕರು.! ಕರಾವಳಿಯ ಸರ್ವಧರ್ಮೀಯರು ದಿಗಂತ್ ಜೀವಂತ ಮನೆ ಸೇರಲಿ ಎಂದು ಪ್ರಾರ್ಥಿಸಿದ್ದರು. ಕೊನೆಗೂ ಪ್ರಾರ್ಥನೆಗೆ ಫಲ ಸಿಕ್ಕಿದೆ. ದಿಗಂತ್ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ. ವಾರಕ್ಕೊಂದರಂತೆ ಕರಾವಳಿಯಲ್ಲಿ ಸಹಜ ನಾಪತ್ತೆ ಪ್ರಕರಣ ಮಾಮೂಲಿಯಾಗಿ ನಡೆಯುತ್ತಲೇ ಇದೆ. ನಾಪತ್ತೆ ಯಾದ ರೀತಿಯಲ್ಲೇ ಮನೆ ಸೇರುತ್ತಾರೆ. ಅದು ದೊಡ್ಡ ಸುದ್ಧಿಯಾಗುವುದಿಲ್ಲ. ಆದರೆ ಫರಂಗಿಪೇಟೆಯಲ್ಲಿ ನಡೆದ ಸಹಜ ನಾಪತ್ತೆ ಪ್ರಕರಣಕ್ಕೆ ಧರ್ಮದ ಲೇಪನ ಹಚ್ಚಲು ಹೊರಟ ಪರಿವಾರದ ಮುಖಂಡರು ಇದೀಗ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ದಿಗಂತ್ […]

Continue Reading

ಬಿಜೆಪಿ ಪರ ಕೆಲಸ ಮಾಡುತ್ತಿರುವ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷದಿಂದ ಹೊರಗಿಡುವ ಅಗತ್ಯವಿದೆ: ರಾಹುಲ್ ಗಾಂಧಿ

ಬಿಜೆಪಿ ಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಪರ ಕೆಲಸ ಮಾಡುತ್ತಿರುವ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷದಿಂದ ಹೊರಗಿಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಗುಜರಾತ್ ನ ಅಹಮದಾಬಾದ್ ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಲ್ಲಿರುವ ಎರಡು ಗುಂಪುಗಳನ್ನು ಬೇರ್ಪಡಿಸುವುದು ಪಕ್ಷದ ಮೊದಲ ಕೆಲಸ ಎಂದಿದ್ದಾರೆ.. ಕಾಂಗ್ರೆಸ್ ನ ಸಿದ್ದಾಂತವನ್ನು ತಮ್ಮ […]

Continue Reading

ಪರಂಗಿಪೇಟೆ ದಿಗಂತ್ ಉಡುಪಿಯಲ್ಲಿ ಪತ್ತೆ.. ಭಾರೀ ಕುತೂಹಲ ಕೆರಳಿಸಿದ್ದ ಪ್ರಕರಣ ಸುಖಾಂತ್ಯ

ಕಳೆದ ಹನ್ನೆರಡು ದಿನಗಳಿಂದ ಕರಾವಳಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ದಿಗಂತ್ ಮಿಸ್ಸಿಂಗ್ ಕೇಸ್ ಸುಖಾಂತ್ಯಗೊಂಡಿದ್ದು, ಬಾಲಕ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಕರಾವಳಿಯಲ್ಲಿ ತೀವ್ರ ಸೆನ್ಸೇಷನಲ್ ಸೃಷ್ಟಿಸಿದ್ದ ದಿಗಂತ್ ಮಿಸ್ಸಿಂಗ್ ಪ್ರಕರಣ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆತನದ್ದು ಅಪಹರಣವಲ್ಲ, ಸ್ವಯಂಪ್ರೇರಿತವಾಗಿ ನಾಪತ್ತೆಯಾಗಿರುವುದು ಧೃಡಪಟ್ಟಿದ್ದವು. ಪರೀಕ್ಷೆ ಭಯ, ಒನ್ ವೇ ಲವ್ ಸ್ಟೋರಿ, ಲಿಂಗ ಪರಿವರ್ತನೆ ಜಾಲ ಈ ಮೂರು ಆಯಾಮಗಳು ಸುದ್ದಿ ಮಾಡಿದ್ದವು. ಆದರೆ ಇದೀಗ ಈತನ ನಾಪತ್ತೆ […]

Continue Reading

ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ವಿಧಿವಶ

ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಆಗಿದ್ದ ಮುಹಮ್ಮದ್ ಕುಂಜತ್ತಬೈಲ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನೇರನಡೆನುಡಿಯ ಸರಳಸಜ್ಜನಿಕೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಬಡವರ, ದೀನದಲಿತರ, ಶೋಷಿತರ ಪರವಾಗಿ ಕೆಲಸ ಮಾಡುವ ನೈಜ ಜನಪ್ರತಿನಿಧಿಯಾಗಿದ್ದರು. ಕುಂಜತ್ತಬೈಲ್ ವಾರ್ಡ್ ಕಾರ್ಪೊರೇಟರ್ ಆಗಿದ್ದ ಸಂದರ್ಭ ಕುಂಜತ್ತಬೈಲ್, ಕಾವೂರು, ಪಂಜಿಮೊಗರು ಮೊದಲಾದ ಪ್ರದೇಶಗಳಲ್ಲಿ ವಾಸವಿದ್ದ 800 ರಿಂದ 900 ರಷ್ಟು ಬಡಜನರು ಹಕ್ಕುಪತ್ರವಿಲ್ಲದೆ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದ ಸಮಯದಲ್ಲಿ ಅಂತಹವರಿಗೆ ಹಕ್ಕುಪತ್ರ ನೀಡಿದ್ದ ಹಿರಿಮೆ ಕುಂಜತ್ತಬೈಲ್ ಅವರದ್ದು. 1997 ರಲ್ಲಿ ಜನತಾಪಕ್ಷದಿಂದ ರಾಜಕಾರಣ ಆರಂಭಿಸಿದ […]

Continue Reading

ವಿಟ್ಲದಲ್ಲಿ ಮತ್ತೆ ಮನೆ ಕಳ್ಳರು ಆಕ್ಟಿವ್. ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ.

ವಿಟ್ಲ : ಕೆಲದಿನಗಳಿಂದ ತೆಪ್ಪಗಾಗಿದ್ದ ಮನೆಕಳ್ಳರು ವಿಟ್ಲ ಪರಿಸರದಲ್ಲಿ ಮತ್ತೆ ಆಕ್ಟಿವ್ ಆಗಿದ್ದು ಉರಿಮಜಲು ಬಳಿ ಹಾಡಹಗಲೇ ಕಳ್ಳತನ ನಡೆದಿದೆ. ವಿಟ್ಲ-ಪುತ್ತೂರು ರಸ್ತೆಯ ಉರಿಮಜಲು ಸಮೀಪದ ದೇವಸ್ಯ ಮುಖ್ಯರಸ್ತೆ ಬದಿಯ ಗಣೇಶ್ ಗೌಡರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರೆಲ್ಲ ಹೊರಗಡೆ ಹೋಗಿದ್ದಾಗ ಮಧ್ಯಾಹ್ನದ ಸಮಯ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಳ್ಳತನ ನಡೆಸಿದ್ದಾರೆ. ಕಪಾಟಿನ ಬಾಗಿಲು ಮುರಿದು ಒಳಗಡೆ ಇಟ್ಟಿದ್ದ ಏಳೂವರೆ ಪವನ್ ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ. ಮನೆಯವರು ಮರಳಿ ಬಂದಾಗ ಕಳ್ಳರ ಕೃತ್ಯ ಕಂಡು […]

Continue Reading

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಗಳ ವಿದ್ಯಾರ್ಹತೆಗೆ ಅನುಗುಣವಾಗಿ ಮೌಲ್ಯಮಾಪನಕ್ಕೆ ಜವಾಬ್ದಾರಿ.

ಹೊಸ ಕರಡು ನೀತಿ ಜಾರಿ; ಎಂಜಿನಿಯರ್ ಸಂಘಟನೆಗಳ ವಿರೋಧ, ಮರುಪರಿಶೀಲನೆಗೆ ಒತ್ತಾಯ ಮಂಗಳೂರು ಮಹಾನಗರಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿದ್ದ ‘ಮಂಗಳೂರು ಮಹಾನಗರ ಪಾಲಿಕೆ ಕಟ್ಟಡ ಉಪವಿಧಿಗಳು 2025’ರ ಕರಡಿಗೆ ಸರ್ಕಾರವು ಅನುಮೋದನೆ ನೀಡುವಾಗ ಕೆಲವೊಂದು ಅಂಶಗಳನ್ನು ಮಾರ್ಪಾಡು ಮಾಡಿದೆ. 2024 ರ ನವೆಂಬರ್ 28 ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದಕ್ಕೆ ಸರಕಾರವು 2025 ರ ಫೆಬ್ರವರಿ 5 ರಂದು ಅನುಮೋದನೆ ನೀಡಿತ್ತು. 2025 ರ ಫೆಬ್ರವರಿ 27 ರಂದು ನಡೆದ ಪಾಲಿಕೆ ಕೌನ್ಸಿಲ್ […]

Continue Reading