ಆಸ್ಕರ್ ಪಟ್ಟಾ ಶಿಷ್ಯ ಇನಾಯತ್ ಅಲಿ ತಂತ್ರಗಾರಿಕೆಯ ಚರಿಷ್ಮಾ.. ಮಕಾಡೆ ಮಲಗಿದ ಭರತ್ ಶೆಟ್ಟಿ.!
ಮಂಗಳೂರು ಉತ್ತರದ ಪಂಚಾಯತ್ ಉಪಚುನಾವಣೆ: ಮೂರರಲ್ಲೂ ಕಾಂಗ್ರೆಸ್ ಕ್ಲೀನ್ ಸ್ವೀಪ್; ಬಿಜೆಪಿ ಧೂಳೀಪಟ ರಾಜಕಾರಣದಲ್ಲಿ ವರ್ಕೌಟ್ ಆಗುವುದು ತಂತ್ರಗಾರಿಕೆ ಅನ್ನುವುದು ನೂರಕ್ಕೆ ನೂರು ಸತ್ಯ. ಎಂತಹ ಬಲಾಢ್ಯರನ್ನು ಮಣ್ಣು ಮುಕ್ಕಿಸಬಹುದು ಅನ್ನುವುದಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವೇ ಸ್ಪಷ್ಟ ನಿದರ್ಶನ. ಮಂಗಳೂರು ಉತ್ತರದಲ್ಲಿ ಬಿಜೆಪಿ ಶಾಸಕರಿದ್ದರೂ, ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಫೀಲ್ಡಿಗಿಳಿದ ಶಾಸಕರು ಹಾಗೂ ಅವರ ಬಂಟರಿಗೆ ಮತದಾರರು ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಗರಡಿಯಲ್ಲಿ ಪಳಗಿದ ಇನಾಯತ್ ಅಲಿ ತಂತ್ರಗಾರಿಕೆಯ ಚರೀಷ್ಮಾ ವರ್ಕೌಟ್ […]
Continue Reading