ಶಾಸಕ ಉಮಾನಾಥ ಕೋಟ್ಯಾನ್ ರವರೇ ನೀವು ‘ಸೌಮ್ಯ’ ಆದರೆ ಸಾಕಾ..?
ಇಲ್ಲಿನ ಉಪ ತಹಶೀಲ್ದಾರ್ ಗಳ ದರ್ಬಾರ್ ಗೆ ಬ್ರೇಕ್ ಹಾಕುವವರು ಯಾರು.? ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ರವರ ಬಗ್ಗೆ ಸ್ಥಳೀಯವಾಗಿ ಒಳ್ಳೆಯ ಅಭಿಪ್ರಾಯವಿದೆ. ಪಕ್ಷ ಬಿಜೆಪಿಯಾದರೂ ನ್ಯಾಯದ ವಿಚಾರದಲ್ಲಿ ಎಲ್ಲರಿಗೂ ಒಂದೇ. ಅನುದಾನ ಕೂಡ ಹಾಗೆನೇ. ಓಟು ಹಾಕಿದವರು, ಹಾಕದವರು ಅನ್ನುವ ಭೇದಭಾವ ತೋರದೆ ಎಲ್ಲರನ್ನು ಸಮಾನ ಕಾಣುತ್ತಾರೆ. ಸೌಮ್ಯ ಸ್ವಭಾವದವರು ಅನ್ನುವ ಮಾತಿದೆ. ಆದರೆ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡುವ ಕೆಲಸ ಮಾಡಬೇಕು. ಮೂಡಬಿದ್ರೆ ತಾಲೂಕು ಆಡಳಿತ ಸೌಧದಲ್ಲಿ ಪರ್ಮನೆಂಟ್ ತಹಶೀಲ್ದಾರ್ ಇಲ್ಲ. ಮೂಲ್ಕಿಯ ತಹಶೀಲ್ದಾರ್ […]
Continue Reading