ಮೂಡಬಿದ್ರೆ ಹಂಡೇಲು ಬಳಿ ‘ಮಾಸ್ಟರ್’ ಬಸ್ ಶರವೇಗದ ಚಾಲನೆ ; ಇಬ್ಬರಿಗೆ ಗಂಭೀರ ಗಾಯ; ಸಿಡಿದೆದ್ದ ವಿಧ್ಯಾರ್ಥಿಗಳಿಂದ ಬಸ್ಸಿನ ಗಾಜು ಪುಡಿಪುಡಿ
ಮೂಡಬಿದ್ರೆ ಹಂಡೇಲು ಬಳಿ ಮಾಸ್ಟರ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಭೀಕರ ಅಪಘಾತ ನಡೆದಿದ್ದು, ದ್ವಿಚಕ್ರ ವಾಹನದ ಮೇಲೆ ಹರಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ. ತೋಡಾರ್ ಮೈಟ್ ಕಾಲೇಜು ಬಳಿ ಕಾಲೇಜಿನ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಈ ಘಟನೆ ನಡೆದಿದ್ದು, ಬಸ್ಸಿನ ಅಜಾಗರೂಕತೆ ಚಾಲನೆ ವಿರುದ್ಧ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿನ ಗಾಜು ಪುಡಿ ಪುಡಿ ಮಾಡಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಮಂಗಳೂರು -ಮೂಡಬಿದ್ರೆ […]
Continue Reading