ಉದ್ಯಮಿ ಮುಮ್ತಾಜ್ ಅಲಿ ಮೃತದೇಹ ಪತ್ತೆ

ಕಾಂಗ್ರೆಸ್ ಮುಖಂಡ, ಜಿಲ್ಲಾ ವಕ್ಫ್ ಮೆಂಬರ್ ಸೇರಿದಂತೆ 6 ಜನರ ಮೇಲೆ ಎಫ್ ಐ ಆರ್ ಸತತ 24 ಗಂಟೆಗಳ ಕಾರ್ಯಾಚರಣೆ.. ತಣ್ಣೀರುಬಾವಿ ತಂಡ, ಈಶ್ವರ್ ಮಲ್ಪೆ ಸೇರಿದಂತೆ ಎಕ್ಸ್ ಫರ್ಟ್ ಈಜುಪಟುಗಳ ಸತತ ಪ್ರಯತ್ನದ ಬಳಿಕವೂ ನಿಗೂಢತೆ ಸೃಷ್ಟಿಸಿದ್ದ ನಾಪತ್ತೆ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಫಲ್ಗುಣಿ ನದಿಯಲ್ಲಿ ಉದ್ಯಮಿ ಮೃತದೇಹ ಪತ್ತೆಯಾಗಿದೆ. ಕದ್ರಿಯ ಆಳ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್ ಸಿಗ್ನೇಚರ್ ಅಪಾರ್ಟ್ಮೆಂಟ್ ನಿಂದ ರವಿವಾರ ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಹೊರಟು ಕಣ್ಮರೆಯಾಗಿದ್ದ […]

Continue Reading

ದಾಸನ್ ದೇವಿ ದೇವಸ್ಥಾನದ ಪ್ರಧಾನ ಅರ್ಚಕನಿಂದ ಪ್ರವಾದಿ ನಿಂದನೆ, ಸೌದಿಯ ಹರಮ್ ಮಂತ್ರಾಲಯ ಖಂಡನೆ.

ಸೆಪ್ಟೆಂಬರ್ 29 ರಂದು ಗಾಜಿಯಾಬಾದ್‌ನ ಲೋಹಿಯಾ ನಗರದ ಹಿಂದಿ ಭವನದಲ್ಲಿ ದಾಸನ್ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಅವರು ಮಾಡಿದ ಭಾಷಣದಲ್ಲಿ ಪ್ರವಾದಿ ಮುಹಮ್ಮದ್ ಸ.ಅ ಅವರನ್ನು ಅವಮಾನಿಸಿರುವುದನ್ನು ಸೌದಿಯ ಹರಮ್ ಕಚೇರಿ ಖಂಡಿಸಿದೆ. ಪ್ರತಿ ದಸರಾದಲ್ಲಿ ನೀವು ಪ್ರತಿಕೃತಿಯನ್ನು ಸುಡಬೇಕಾದರೆ ಮುಹಮ್ಮದ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿ ಎಂದು ಈ ಅರ್ಚಕ ಕಾಮೆಂಟ್ ಮಾಡಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಯತಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ […]

Continue Reading

ಮಂಗಳೂರು: ಉದ್ಯಮಿ ನಿಗೂಢ ಕಣ್ಮರೆಯ ಹಿಂದೆ ಕಾಣದ ಕೈ ಯಾವುದು.? ಕೋಟಿ,ಕೋಟಿಗೆ ಡಿಮ್ಯಾಂಡ್ ಮಾಡಿದವರು ಯಾರು.?

ಮಂಗಳೂರು: ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಉಧ್ಯಮಿ ನಿಗೂಢ ಕಣ್ಮರೆ ಹಿಂದೆ ಹಲವು ಆಯಾಮಗಳು ಗೋಚರಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಫುಡಾರಿಯೊಬ್ಬನ ಕರಾಳ ಹಸ್ತ ಕೈಯಾಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಮುಂಜಾನೆ ನಾಲ್ಕು ಗಂಟೆಗೆ ಮನೆಯಿಂದ ಹೊರಟಿದ್ದ ಉದ್ಯಮಿ ತನ್ನ ಮಗಳಿಗೆ ವಾಟ್ಸಾಪ್ ಸಂದೇಶವೊಂದನ್ನು ಕಳುಹಿಸಿದ್ದು, ನಾನು ದೇವನ ಬಳಿಗೆ ಹೋಗುತ್ತೇನೆ ಎಂದು ಹೇಳಿದ್ದರು. ಕೂಳೂರು ಸೇತುವೆ ಬಳಿ ಖಾಸಗಿ ಬಸ್ ವೊಂದಕ್ಕೆ ಇವರು ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದಿದ್ದು ಬಸ್ಸಿನ […]

Continue Reading

ನಾನು ಇಸ್ರೇಲಿಗೆ ಹೆದರುವ ಮಗನೇ ಅಲ್ಲ..! ಪವಿತ್ರ ದಿನದಂದೇ ಆಯಾತುಲ್ಲಾ ಖಮೇನಿ ಶಪಥ; ಇಸ್ರೇಲ್ ಇನ್ನು ಹೆಚ್ಚು ದಿನ ಉಳಿಯಲ್ಲ!

ದೀಪಾವಳಿ ಪಟಾಕಿಯಂತೆ ನೂರಾರು ಖಂಡಾಂತರ ಕ್ಷಿಪಣಿ ಗಳನ್ನು ಇಸ್ರೇಲ್ ಗೆ ನುಗ್ಗಿಸಿ ಕೇಕೆ ಹಾಕಿತ್ತು ಇರಾನ್. ಇಸ್ರೇಲ್ ಗೆ ಇದರಿಂದ ದೊಡ್ಡ ನಷ್ಟ ಏನೂ ಆಗದಿದ್ದರೂ ಅವರ ಜಂಭಾಬಲವನ್ನು ಕುಗ್ಗಿಸುವಂತೆ ಮಾಡಿತ್ತು. ಇದೇ ಮೊದಲ ಬಾರಿಗೆ ಇಸ್ರೇಲ್ ಗಡಗಡ ನಡುಗುವಂತೆ ಮಾಡಿದ್ದು ಬೇರಾರು ಅಲ್ಲ. ಇರಾನ್ ನ 85 ರ ಪ್ರಾಯದ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ. ಇಸ್ರೇಲ್ ದಾಳಿಗೆ ಖಮೇನಿ ಬಂಕರ್ ನಲ್ಲಿ ಅಡಗಿ ಕೂತಿದ್ದಾರೆ ಎಂದು ಜಗತ್ತಿನ ಮಾಧ್ಯಮಗಳು ಸುದ್ದಿ ಬಿತ್ತರಿಸಿದ ಹೊತ್ತಿಗೆ ಶುಕ್ರವಾರದ […]

Continue Reading

ಜನಾಂಗೀಯ ದ್ವೇಷ, ಧಾರ್ಮಿಕ ತಾರತಮ್ಯ, ಹಿಂಸೆಗೆ ಪ್ರಚೋದಿಸಿದ ಡಾ. ಅರುಣ್ ಉಳ್ಳಾಲ್ ಮೇಲೆ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಸರಿಯಲ್ಲ.

ಕಾಮ್ರೇಡ್ ಮುನೀರ್ ಕಾಟಿಪಳ್ಳ “ಕ್ರೈಸ್ತ ಹಾಗೂ ಮುಸ್ಲಿಮರ ಮದುವೆ ಹಾಲ್ ಗಳು, ಶಿಕ್ಷಣ ಸಂಸ್ಥೆಗಳನ್ನು ಹಿಂದುಗಳು ಬಹಿಷ್ಕರಿಸಬೇಕು…” ಎಂದು ಜನಾಂಗೀಯ ದ್ವೇಷ, ಧಾರ್ಮಿಕ ತಾರತಮ್ಯ, ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿದ ಡಾ. ಅರುಣ್ ಉಳ್ಳಾಲ್ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದು ಸ್ವಾಗತಾರ್ಹ. ಆದರೆ, ಪ್ರಕರಣ ಐಟಿ ಸೆಕ್ಷನ್ ಅಡಿ ಸೆನ್ ಠಾಣೆಯಲ್ಲಿ ದಾಖಲಿಸಿದ್ದು ಸರಿಯಲ್ಲ. ಘಟನೆ ನಡೆದದ್ದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ, ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದ ಕೇಶವ ಶಿಶು ಮಂದಿರದಲ್ಲಿ […]

Continue Reading

ಮಂಗಳೂರು ಪೊಲೀಸರ ‘ಸುಮೊಟೋ’ ಎಂಬ ಸಂಘಪರಿವಾರದ ರಕ್ಷಣೆ.!

ಇದು ಕೇವಲ ಒಬ್ಬ ಅರುಣ್ ಉಳ್ಳಾಲ್ ಎಂಬಾತನ ಕೃತ್ಯವಲ್ಲ, ಸಂಘಪರಿವಾರದ ಸಂಘಟಿತ ಕೃತ್ಯ ✍️. ನವೀನ್ ಸೂರಿಂಜೆ, ಪತ್ರಕರ್ತರು ಸಂಘಪರಿವಾರ ಅಥವಾ ಹಿಂದುತ್ವವಾದಿಗಳು ಈಗೀಗ ಯಾವ ಕ್ರೈಂ ಮಾಡಿದರೂ ಸಾರ್ವಜನಿಕರು ದೂರು ನೀಡುವ ಮುನ್ನವೇ ಮಂಗಳೂರು ಪೊಲೀಸರು ‘ಸುಮೊಟೋ’ ಕೇಸ್ ದಾಖಲಿಸುತ್ತಿದ್ದಾರೆ. ಇದು ಸಂಘಪರಿವಾರದ ರಕ್ಷಣೆಗಾಗಿಯೇ ಮಂಗಳೂರು ಪೊಲೀಸರು ಕಂಡುಕೊಂಡ ಹೊಸ ತಂತ್ರಗಾರಿಕೆ ! ಅರುಣ್ ಉಲ್ಲಾಳ್ ಎಂಬಾತನು 29.09.2024 ರಂದು ಕಿನ್ಯ ಕೇಶವ ಶಿಶು ಮಂದಿರದಲ್ಲಿ ನಡೆದ ನವದಂಪತಿಗಳ ಸಮಾವೇಶದಲ್ಲಿ ಮಾತನಾಡುತ್ತಾ ” ನಾವು ನಮ್ಮ […]

Continue Reading

ಕನ್ನಡ ಇಂಗ್ಲಿಷ್ ನಿಘಂಟನ್ನು ರಚಿಸಿ, ನಿಮ್ಮಂತಹ ಡಾಕ್ಟರೇಟ್‌ಗಳಿಗೆ ಇಂಗ್ಲೀಷ್ ಕಲಿಯಲು ಕಾರಣವಾದವರು ಕಿಟ್ಟೆಲರು ಇವರು ಕ್ರಿಶ್ಚಿಯನ್ ಸಮುದಾಯದವರು.

ಧರ್ಮದ್ವೇಶಿ, ಮಾನ್ಯ ಡಾ.ಅರುಣ್ ಉಳ್ಳಾಲ್ ರವರಿಗೊಂದು ಬಹಿರಂಗ ಪತ್ರ…. ✍️. ಮನೋಜ್ ವಾಮಂಜೂರು ವಿಧ್ಯೆ ಕಲಿತ ನಂತರ ಸಂತ ಸೆಬೆಸ್ಟಿಯನ್ ಕಾಲೇಜಿನಲ್ಲಿ ದುಡಿದಿದ್ದೀರಿ…. ಸಂತ ಆಗ್ನೆಸ್ ಕಾಲೇಜಿನಲ್ಲೂ ದುಡಿದಿದ್ದೀರಿ ಆಗ ನಿಮಗೆ ಈ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಂಬ ಭೇದಗಳು ಇರಲಿಲ್ಲವೇ ಅಥವಾ ಅದು ಕ್ರಿಶ್ಚಿಯನ್ ಸಂಸ್ಥೆ ಎಂದು ನಿಮಗೆ ತಿಳಿದಿರಲಿಲ್ಲವೇ ಎಂಬ ಇನ್ನೊಂದು ಪ್ರಶ್ನೆಯು ನನ್ನಲ್ಲಿದೆ ಕಿಟ್ಟೆಲ್ಲರು ಬರೆದ ಕನ್ನಡ ಇಂಗ್ಲಿಷ್ ನಿಘಂಟಿನ ಛಾಯೆ ಇರುವ ಒಂದು ನಿಘಂಟು ಮನೆಯಲ್ಲಿದ್ದರೂ ಕೂಡ ಅದನ್ನು ಪಕ್ಕಕ್ಕೆ ಇಟ್ಟು […]

Continue Reading

ಮಂಗಳೂರಿನಲ್ಲೊಬ್ಬ ಸಜ್ಜನ ಮುಖವಾಡದ ಧರ್ಮ ದ್ವೇಷಿ ಶಿಕ್ಷಕ..!

ಹಿಂದೂ ಮಕ್ಕಳನ್ನು ಹಿಂದೂ ಶಾಲೆಗೆ ಕಳುಹಿಸಿ ಎಂದು ಕರೆಕೊಟ್ಟ ಆಗ್ನೇಸ್ ಕಾಲೇಜಿನ ಶಿಕ್ಷಕ.! ಇದೊಂದು ತರಹ ಭೂತದ ಬಾಯಲ್ಲಿ ಭಗವದ್ಗೀತೆ ಬಂದ ರೀತಿಯ ಮಾತಿದು. ಮೋಟಿವೇಷನ್ ಸ್ಪೀಚ್ ಅದೂ ಇದೂ ಎಂದು ಸಜ್ಜನ ಮುಖವಾಡದ ಈತ ಕೆಲಸ ಮಾಡುತ್ತಿರುವುದು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ. ಆದರೆ ತನ್ನ ಸಮುದಾಯದವರಿಗೆ ಕರೆಕೊಡುತ್ತಿರುವುದು ತಮ್ಮ ಮಕ್ಕಳನ್ನು ಹಿಂದೂ ಶಾಲೆಗೆ ಕಳುಹಿಸಿ ಎಂದು. ಬುದ್ಧಿವಂತ ಜಿಲ್ಲೆಯಲ್ಲಿ ಎಂತೆಂತಹ ಕೋಮು ಮನಸ್ಥಿತಿಯ ಕರಾಳತೆ ಇದೆ ಅನ್ನುವುದಕ್ಕೆ ಈ ಧರ್ಮದ್ವೇಷಿ ಶಿಕ್ಷಕನೇ ಉದಾಹರಣೆ. ಉಳ್ಳಾಲದ […]

Continue Reading

ಸರಕಾರವನ್ನು ಟೀಕಿಸಿದ ಮಾತ್ರಕ್ಕೆ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಕೇಸ್ ಸಲ್ಲದು

ಉತ್ತರ ಪ್ರದೇಶ ಸರಕಾರಕ್ಕೆ ಟಾಂಗ್ ಕೊಟ್ಟ ಸುಪ್ರೀಂ ಕೋರ್ಟ್ ಸರಕಾರವನ್ನು ಟೀಕಿಸಿ ವರದಿ ಮಾಡಿದ ಪತ್ರಕರ್ತರ ವಿರುದ್ಧ ಸರಕಾರಗಳು ಕ್ರಿಮಿನಲ್ ಕೇಸ್ ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಖಡಕ್ ಸೂಚನೆ ನೀಡಿದೆ. ಉತ್ತರ ಪ್ರದೇಶ ಸರಕಾರದ ಆಡಳಿತ ನೀತಿ ಪ್ರಶ್ನಿಸಿ ವರದಿ ಮಾಡಿದ್ದ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದು ಕೋರಿ ಪತ್ರಕರ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಎಸ್.ವಿ.ಎನ್ ಭಟ್ ಅವರಿದ್ದ ನ್ಯಾಯಪೀಠ ಪ್ರಜಾಸತ್ತಾತ್ಮಕ […]

Continue Reading

ಮಂಗಳೂರು: ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಗಣಿ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ದಾಳಿ; 23 ದೋಣಿಗಳ ವಶ

ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗಳ ಮೇಲೆ ಶುಕ್ರವಾರದಂದು ಪೊಲೀಸ್, ಗಣಿ ಮತ್ತು ಕಂದಾಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಸರಿ ಸುಮಾರು 23 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕಂದಾಯ, ಗಣಿ ಇಲಾಖೆ ಮತ್ತು ಪೊಲೀಸರ ಜಂಟಿಯಾಗಿ ತಂಡಕಟ್ಟಿ ನೇತ್ರಾವತಿ ನದಿ ತೀರದ ವಳಚ್ಚಿಲ್, ಮಾರಿಪಳ್ಳ, ಪುದು ಮತ್ತಿತರ ಕಡೆ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 23 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಮರಳುಗಾರಿಕೆಯಲ್ಲಿ ತೊಡಗಿದ್ದ ಕಾರ್ಮಿಕರು ಪರಾರಿಯಾಗಿದ್ದಾರೆ.ಬೋಟುಗಳ ಒಟ್ಟು ಅಂದಾಜು ಮೌಲ್ಯ ರೂ. 46 […]

Continue Reading