ಮಂಗಳೂರು: ಕುರಿ ಫಂಡ್ ಕೇಳಲು ಮನೆಗೆ ಹೋಗಿದ್ದ ಶ್ರೀಮತಿ ಶೆಟ್ಟಿ; ಹಂದಿ ಕೊಯ್ಯುವ ಕತ್ತಿಯಿಂದ 29 ತುಂಡು ಮಾಡಿದ್ದ ಹಂತಕರು!

ಸ್ಕೂಟರ್ ನೀಡಿತ್ತು ಸುಳಿವು; ಕ್ರೈಸ್ತ ದಂಪತಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ ಸುಮಾರು ಐದು ವರ್ಷಗಳ ಹಿಂದೆ 2019 ರಂದು ನಂತೂರಿನಿಂದ ಕೆಪಿಟಿ ರಾಜ್ಯ ಹೆದ್ದಾರಿ ಪಕ್ಕದ ಗೂಡಂಗಡಿಯ ಬಳಿ ಚೀಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಹಿಳೆಯೊಬ್ಬಳ ರುಂಡ ಸಿಕ್ಕಿತ್ತು. ಆದರೆ ದೇಹದ ಇತರ ಭಾಗಗಳು ಅಲ್ಲಿರಲಿಲ್ಲ. ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲವೇ ಹೊತ್ತಿನಲ್ಲಿ ಪದುವ ಹೈಸ್ಕೂಲ್ ಬಳಿ, ನಂದಿಗುಡ್ಡೆ ಬಳಿ ಮಹಿಳೆಯ ದೇಹದ ಇತರ ಅವಯವಗಳು ಸಿಕ್ಕವು. ಕರಾವಳಿಯಲ್ಲಿ ಈ ಭೀಭತ್ಸ ಘಟನೆ ತೀವ್ರ […]

Continue Reading

ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ

ಸೆಪ್ಟಂಬರ್ 27 ರಂದು ಪಾದಯಾತ್ರೆ ನಡೆಸಿ, ಮಿನಿ ವಿಧಾನ ಸೌಧದ ಎದುರು ಸಾರ್ವಜನಿಕ ಸಭೆ: ಕೆಥೋಲಿಕ್ ಸಭಾ ಹರೇಕಳ ಸಮೀಪದ ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಅಕ್ರಮ ಗಣಿಗಾರಿಕೆ ಮತ್ತೆ ಆರಂಭವಾಗಿರುವುದನ್ನು ವಿರೋಧಿಸಿ ಇತ್ತೀಚೆಗೆ ನೀರಿನಲ್ಲಿ ಮುಳುಗಿ ಅ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಮರಳು ದಂಧೆಯಿಂದಾಗಿ ಇಡೀ ದ್ವೀಪವೇ ನಾಶವಾಗುವ ರೀತಿ ಆಗಿತ್ತು. ಎರಡು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ದಕ್ಷಿಣ […]

Continue Reading

ಬೀದಿ ಬದಿ ವ್ಯಾಪಾರಿಗಳ ಹಕ್ಕು ನಿರಾಕರಿಸಿದರೆ ತೀವ್ರ ಹೋರಾಟ: ಬಿ.ಕೆ ಇಮ್ತಿಯಾಜ್

ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಐಡಿ ಕಾರ್ಡ್, ಪ್ರಮಾಣ ಪತ್ರ ಅಧಿಕಾರಸ್ಥರ ಭಿಕ್ಷೆ ಅಲ್ಲ ಅದು ಅವರ ಹಕ್ಕಾಗಿದೆ ಬೀದಿ ವ್ಯಾಪಾರದ ಕಾನೂನುಬದ್ಧ ಹಕ್ಕನ್ನು ನಿರಾಕರಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು CITU ಸಂಯೋಜಿತ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಹೇಳಿದರು ಅವರು ಇಂದು ನಗರದ ಮಿನಿ ವಿಧಾನಸೌಧದ ಎದುರು ದಕ್ಷಿಣ ಹಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು) ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯನ್ನು […]

Continue Reading

ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿರದ ಪಿ. ಬಿ ಡೇಸಾ ಹಲವರ ಎವರ್ ಗ್ರೀನ್ ಹೀರೋ: ನವೀನ್ ಸೂರಿಂಜೆ

ಕರಾವಳಿಯಲ್ಲಿ ಒಂದು ಕಾಲವಿತ್ತು. ಆರ್ ಎಸ್ ಎಸ್ ನ ಹಿಂದುತ್ವ, ಪೊಲೀಸರ ಕ್ರೌರ್ಯಗಳು ಮಿತಿಮೀರಿದ ಸಮಯವದು. ಈಗಿನಂತೆ ಸೋಶಿಯಲ್ ಮೀಡಿಯಾದ ಕಾಲ ಅದಲ್ಲ. ಅಂತಹ ಸಂದರ್ಭದಲ್ಲಿ ಕರಾವಳಿಯ ಸ್ವಾಸ್ಥ್ಯ ಕಾಪಾಡಿದ್ದು ಪಿ ಬಿ ಡೇಸಾ ನೇತೃತ್ವದ ಪಿಯುಸಿಎಲ್. ಕೋಮುವಾದ, ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಇವರು ಒಬ್ಬರಾದರೆ ಒಬ್ಬರು, ನಾಲ್ವರಾದರೆ ನಾಲ್ವರು, ಹತ್ತು ಜನವಾದರೆ ಹತ್ತೇ ಜನ ಡಿಸಿ ಆಫೀಸ್ ಎದುರು ಪ್ರತಿಭಟಿಸಿದ್ದೂ ಇದೆ. ಸಾವಿರಾರು ಜನ ಸೇರಿಸಿ ನೂರಾರು ಪ್ರತಿಭಟನೆಗಳನ್ನು ಮುನ್ನಡೆಸಿದ್ದೂ ಇದೆ. ಇಡೀ ಜನಸಮುದಾಯವೇ […]

Continue Reading

ಮಂಗಳೂರು: ವೈದ್ಯರು ನೀಡಿದ ‘ಅನಶೇಷಿಯಾ’ ಎಡವಟ್ಟು; ಪ್ಲಾಂಟ್ ಕ್ಲಿನಿಕ್ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

ಶನಿವಾರದಂದು ಉಳ್ಳಾಲದ ಆಕ್ಕರೆಕೆರೆ ನಿವಾಸಿ ಮುಹಮ್ಮದ್ ಮಾಝಿನ್ ಮೃತಪಟ್ಟ ಪ್ರಕರಣ ಇದೀಗ ಹಲವು ತಿರುವುಗಳನ್ನು ಪಡೆಯುತ್ತಿದ್ದು ವೈದ್ಯರ ಎಡವಟ್ಟಿನಿಂದಾಗಿ ಮೃತಪಟ್ಟಿರುವುದಾಗಿ ಗಂಭೀರ ಆರೋಪ ಕೇಳಿ ಬರುತ್ತಿದೆ. ಕಂಕನಾಡಿ ಬೆಂದೂರ್ ವೆಲ್ ನಲ್ಲಿರುವ ಪ್ಲಾಂಟ್ ಕ್ಲಿನಿಕ್ ಗೆ ಕಾಸ್ಮೆಟಿಕ್ ಸರ್ಜರಿ ಗೆ ಬಂದಿದ್ದ ಮುಹಮ್ಮದ್ ಮಾಝಿನ್ ಗೆ ವೈದ್ಯರು ನೀಡಿದ ಅನಶೇಷಿಯಾ ಜೀವ ತೆಗೆದುಬಿಟ್ಟಿದೆ ಅನ್ನಲಾಗುತ್ತಿದೆ. ತನ್ನ ತಾಯಿ, ಪತ್ನಿ ಯೊಂದಿಗೆ ಕ್ಲಿನಿಕ್ ಗೆ ಬಂದಿದ್ದ ಮುಹಮ್ಮದ್ ಮಾಝಿನ್ ತನ್ನ ಎದೆಯ ಭಾಗದ ಸಣ್ಣ ಗುಳ್ಳೆಯನ್ನು ತೆಗೆಯಲು ವೈದ್ಯರ […]

Continue Reading

ಸಿದ್ದರಾಮಯ್ಯ ಇನ್ನೂ ಆರೋಪಿಯೂ ಅಲ್ಲ. ಅಪರಾಧಿಯೂ ಅಲ್ಲ.

ಹೈಕೋರ್ಟ್ ಸಿದ್ದರಾಮಯ್ಯರವರ ಅರ್ಜಿ ವಜಾ ಮಾಡಿದ್ದಾರೆಯೇ ಹೊರತು ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿಲ್ಲ. ✍️. ವೈ.ಬಿ.ಚಂದ್ರಕಾಂತ್, ವಕೀಲರು ಶಿವಮೊಗ್ಗ ಮೂಡ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯ ಕಂಡುಬರುವುದಿಲ್ಲ. ಕಾರಣ, ರಾಜಕೀಯ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳು ಮೂಡ ಪ್ರಕಣದ ವಿಚಾರದಲ್ಲಿ ರಾಜ್ಯದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಮೂಡ ಪ್ರಕರಣದ ಬಗ್ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ಕೋರಿದ್ದರಿಂದ ರಾಜ್ಯಪಾಲರು ಖಾಸಗಿ […]

Continue Reading

ಅನ್ಯಾಯಕ್ಕೊಳಗಾದವರ ಪಾಲಿನ ಧ್ವನಿ, ಮಾನವ ಹಕ್ಕುಗಳ ಹೋರಾಟಗಾರ, PUCL ಸಂಘಟನೆಯ ಹಿರಿಯ ಮುಖಂಡ ಪಿ.ಬಿ ಡೇಸಾ ಇನ್ನಿಲ್ಲ

ಜನಪರವಾದ ಹಿರಿಯ ಕೊಂಡಿಯೊಂದು ನಮ್ಮಿಂದ ಅಗಲಿದೆ. ಪಿ.ಯು.ಸಿ.ಎಲ್ ( ಮಾನವ ಹಕ್ಕುಗಳಿಗಾಗಿ ಜನಪರ ಒಕ್ಕೂಟ) ಇದರ ಹಿರಿಯಾ ಮುಖಂಡ, ನ್ಯಾಯಪರ ಹೋರಾಟಗಾರ ಪಿ.ಬಿ ಡೇಸಾ ಇಂದು ಮುಂಜಾನೆ ನಿಧನರಾಗಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುತ್ತಿದ್ದ ಅನೈತಿಕ ಪೊಲೀಸ್ ಗಿರಿ, ಕೋಮು ಗಲಭೆ ಹೆಸರಿನಲ್ಲಿ ನಡೆಯುತ್ತಿದ್ದ ಅಲ್ಪಸಂಖ್ಯಾತರ ಮೇಲಿನ ಪೊಲೀಸ್ ದೌರ್ಜನ್ಯ, ಶೋಷಿತರಿಗೆ ಆಗುವ ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದ ಪಿ.ಬಿ ಡೇಸಾ ರವರ ಹೋರಾಟ ಮೈಲಿಗಲ್ಲನ್ನು ಸೃಷ್ಟಿಸುತ್ತಿತ್ತು. ಸತ್ಯಶೋಧನಾ ವರದಿ, ಮಾನವ ಹಕ್ಕುಗಳ ಹೋರಾಟದ ಮೂಲಕ ಹಲವು […]

Continue Reading

ಕುಂದಾಪುರ: ದೇವರ ಮೇಲಿನ ಚಿನ್ನಾಭರಣ ಕಳವು ಪ್ರಕರಣ; ಅರ್ಚಕ ನರಸಿಂಹ ಭಟ್ಟನ ಬಂಧನ

264 ಗ್ರಾಂ ತೂಕದ ಚಿನ್ನಾಭರಣವನ್ನು ಕಳವುಗೈದಿರುವ ದೇವಳದ ಅರ್ಚಕ ನರಸಿಂಹ ಭಟ್ ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಭಕ್ತರು ಅರ್ಪಿಸಿದ ಸರಿ-ಸುಮಾರು 264 ಗ್ರಾಂ ತೂಕದ ಚಿನ್ನಾಭರಣವನ್ನು ಕಳವುಗೈದಿರುವ ದೇವಳದ ಅರ್ಚಕ ನರಸಿಂಹ ಭಟ್ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗೊಳ್ಳಿ ಶ್ರೀ ಮಾಹಾಂಕಾಳಿ ಅಮ್ಮನವರ ದೇವಳದಲ್ಲಿ ಅರ್ಚಕರಾಗಿ ಕೆಲಸವನ್ನು ನಿರ್ವಹಿಸಲು ಮಾಸಿಕ ಸಂಬಳದ ಜೋತೆ ವಾಸಕ್ಕೆ ಬಾಡಿಗೆ ಮನೆಯನ್ನು ನೀಡಿ ಅರ್ಚಕ ನರಸಿಂಹ ಭಟ್ ರವರನ್ನು ದೇವಸ್ಥಾನದ ಆಡಳಿತ ಮಂಡಳಿ […]

Continue Reading

ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿದ ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಬಿಜೆಪಿ ನೇತ್ರತ್ವದ NDA ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೂಡಲೇ ಹಿಂಪಡೆಯುವಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ JCTU ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಭರಿತವಾಗಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜರವರು ಮಾತನಾಡಿ, ಕೈಗಾರಿಕಾ ಸಂಬಂಧ ಕಾಯ್ದೆಯು ಕಾರ್ಮಿಕ ಸಂಘಗಳ […]

Continue Reading

ಸಿಎಂ ಸಹಿ ಫೋರ್ಜರಿ ಆರೋಪ; ರೇರ ಅಧ್ಯಕ್ಷ ರಾಕೇಶ್ ಸಿಂಗ್ ವಿರುದ್ಧ ಹೈಕೋರ್ಟ್ ಮೇಲ್ವಿಚಾರಣೆಯಲ್ಲೇ ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ದೂರು.

ಬೆಂಗಳೂರು: ಸಾವಿರಾರು ಕೋಟಿ ರೂ ಮೌಲ್ಯದ ಜಮೀನನ್ನು ಅಧಿಕಾರಿಗಳು ಮುಖ್ಯಮಂತ್ರಿ ಸಹಿ ಫೋರ್ಜರಿ ಮೂಲಕ ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಸಿಬಿಐ ತನಿಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಸಿಟಿಜನ್ ರೈಟ್ಸ್ ಫೌಂಡೇಶನ್ ರಾಜ್ಯಪಾಲರಿಗೆ ದೂರು ನೀಡಿದೆ. ಸಾರ್ವಜನಿರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ, ಜನರ ಹಿತಾಸಕ್ತಿ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’, ಇದೀಗ ರಾಜ್ಯ ಸರ್ಕಾರದ ಅಧಿಕಾರಿಗಳು […]

Continue Reading