ಬಡ, ಮಧ್ಯಮ ವರ್ಗದರಿಗೆ ಅನುಕೂಲವಾಗಲು 30 x 40 ಅಡಿ ನಿವೇಶನದವರೆಗಿನ ಕಟ್ಟಡಗಳಿಗೆ ಸಿಸಿ, ಒಸಿ ಪಡೆಯುವುದಕ್ಕೆ ವಿನಾಯಿತಿ: ಸಚಿವ ಬೈರತಿ ಸುರೇಶ್

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು 30 x 40 ಅಡಿ ನಿವೇಶನದವರೆಗಿನ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದಕ್ಕೆ ವಿನಾಯಿತಿ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಪಾಲಿಕೆಗಳ ತಿದ್ದುಪಡಿ ಮಸೂದೆ- 2025’ ಮಂಡಿಸಿದ ಸಚಿವರು, ‘ಕಡಿಮೆ ಅಪಾಯವಿರುವ ಕಟ್ಟಡಗಳಿಗೆ ಒಸಿ ಮತ್ತು ಸಿಸಿ ಪಡೆಯುವುದನ್ನು ತೆಗೆದುಹಾಕಲಾಗಿದೆ. 50 x 80 ಅಡಿಯವರೆಗಿನ ನಿವೇಶನದಲ್ಲಿರುವ ಕಟ್ಟಡಗಳಿಗೆ ಒಸಿ, ಸಿಸಿ ಬೇಡ ಎಂಬುದು […]

Continue Reading

ಕಾರು, ಬೈಕು, ಫ್ಲ್ಯಾಟ್, ಸೈಟ .. ಕೋಟಿ ಕೋಟಿ ಉಂಡೆನಾಮ ಹಾಕಿದ ಖದೀಮರು ಅಂದರ್

ಸಾರ್ವಜನಿಕರ ದುಡ್ಡಿನಲ್ಲಿ ನ್ಯೂ ಶೈನ್, ನ್ಯೂ ಇಂಡಿಯಾ ವಂಚಕರ ರಾಯಲ್ ಬದುಕು.. ಪೊಲೀಸರಿಂದ ಆಸ್ತಿ ಜಪ್ತಿ ಕಾರು, ಬೈಕು, ಫ್ಲ್ಯಾಟ್, ಸೈಟ್, ಉಂಗುರ ಹೀಗೆ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಆಮಿಷ ತೋರಿಸಿ ಪೂರ್ತಿ ಮುಂಡಾಮೋಚಿದ ನಾಲ್ವರು ಲಕ್ಕಿ ಸ್ಕೀಮ್ ವಂಚಕರು ಸುರತ್ಕಲ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಾರ್ವಜನಿಕರ ದುಡ್ಡಿನಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿದ್ದವರ ಮುಖವಾಡ ಬಯಲಾಗಿದೆ. ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಬಿ.ಎಂ.ಆರ್ ಕಟ್ಟಡದಲ್ಲಿರುವ ನ್ಯೂ ಇಂಡಿಯಾ ಕಚೇರಿ ತೆರೆದು ಪ್ರತೀ ತಿಂಗಳು […]

Continue Reading

ಬಿ.ಎಲ್ ಸಂತೋಷ ಯಾರು.?ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರವನ್ನು RSS ನಿಯಂತ್ರಿಸುತ್ತದೆಯೇ.‌?

ರಾಜ್ಯದ ಮುಖ್ಯಮಂತ್ರಿಯನ್ನು ಟೀಕಿಸಬಹುದು. RSS ನಾಯಕರನ್ನು ಟೀಕಿಸಿದರೆ ಜೈಲುಭಾಗ್ಯ ಗ್ಯಾರಂಟಿ: ಶೇಖರ್ ಲಾಯಿಲ ನನಗೂ, ಮಹೇಶ್ ಶೆಟ್ಟಿ ತಿಮಾರೋಡಿ ಅವರಿಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆದರೆ ಬಿ.ಎಲ್ ಸಂತೋಷ್ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ನಿಂದಿಸಿದ ಏಕೈಕ ಕಾರಣಕ್ಕಾಗಿ ಬೆಳ್ಳಂಬೆಳಗೆ ಮನೆಗೆ ನುಗ್ಗಿ, ಪೋಲಿಸ್ ಠಾಣೆಗೆ ಕರೆದೊಯ್ದು, ಬಂಧಿಸಿ, ಜೈಲಿಗಟ್ಟಿರುವ ಘಟನೆ ಅತ್ಯಂತ ಖಂಡನೀಯವಾದುದು. ಇಲ್ಲಿ ಮುಖ್ಯ ಪ್ರಶ್ನೆ ಬಿ.ಎಲ್ ಸಂತೋಷ ಯಾರು ಎಂಬುದು. ಆತ RSS ನ ನಾಯಕನಾಗಿ, ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ […]

Continue Reading

ರಾಜ್ಯದಲ್ಲಿ ಮಸಾಜ್, ಸ್ಪಾ ನಿಯಂತ್ರಣಕ್ಕೆ ಸೂಕ್ತ ಕಾಯ್ದೆ ಜಾರಿಗೆ ವಕೀಲರ ಆಗ್ರಹ

ಹೆಲ್ತ್ ಕೇರ್ ಉದ್ಯಮ; ಕೇರಳ ಮಾದರಿಯಲ್ಲಿ ನಿಯಂತ್ರಣ ಕಾಯ್ದೆ ಜಾರಿಗೆ ವಕೀಲ ಮನೋರಾಜ್ ಆಗ್ರಹ ಮಸಾಜ್, ಸ್ಪಾ ನಿಯಂತ್ರಣ; ಹೆಲ್ತ್ ಕೇರ್ ಉದ್ಯಮ ಸಂಬಂಧ ಸೂಕ್ತ ಕಾಯ್ದೆ ಜಾರಿಗೆ ಕಾನೂನು ತಜ್ಞರ ಆಗ್ರಹ ಕಾನೂನೇ ಇಲ್ಲದಿರುವಾಗ ‘ಅನೈತಿಕ’ ಎನ್ನಲು ಸಾಧ್ಯವೇ? ಮಸಾಜ್, ಸ್ಪಾ ಕೇಂದ್ರಗಳ ಮೇಲಿನ ಖಾಕಿ ದಾಳಿ ಬಗ್ಗೆ ವಕೀಲರ ಅಭಿಪ್ರಾಯ ಮಂಗಳೂರು: ರಾಜ್ಯದಲ್ಲಿ ಮಸಾಜ್ ಹಾಗೂ ಸ್ಪಾ ಹೆಸರಿನಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸಬೇಕೆಂಬ ಆಗ್ರಹ ಹೆಚ್ಚಿದೆ. ಕೇರಳದಲ್ಲಿ ಅಸ್ತಿತ್ವದಲ್ಲಿರುವಂತೆಯೇ ಕರ್ನಾಟಕದಲ್ಲೂ […]

Continue Reading

ವಾಹನ ಸವಾರರಿಗೆ ಶುಭ ಸುದ್ದಿ. ಸಂಚಾರ ನಿಯಮ ಉಲ್ಲಂಘನೆಗೆ ದಂಡಕಟ್ಟಲು ಶೇ.50 ರಿಯಾಯಿತಿ

ವಾಹನ ಸವಾರರಿಗೆ ಶುಭ ಸುದ್ದಿ. ಸಂಚಾರ ನಿಯಮ ಉಲ್ಲಂಘನೆಗೆ ದಂಡಕಟ್ಟಲು ಶೇ.50 ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಈ ರಿಯಾಯಿತಿಯು 23.08.2025 ರಿಂದ 12.09.2025ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ.ಈ ಆದೇಶವನ್ನು ಆರ್ಥಿಕ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ ಆಇ 52 ವೆಚ್ಚ-11 2023 […]

Continue Reading

ಕಾಶಿಪಟ್ನ ಸರಕಾರಿ ಪ್ರೌಢಶಾಲೆಗೆ ವಾಟರ್ ಕೂಲರ್ ನೀಡಿ, ಮಕ್ಕಳ ದಾಹ ತೀರಿಸಿದ, ಸಾಮಾಜಿಕ ಕಳಕಳಿಯ ಬಿ ಹ್ಯೂಮನ್ ಟ್ರಸ್ಟ್ ಅಧ್ಯಕ್ಷ ಶರೀಫ್ ಹಾಜಿ ಜೋಕಟ್ಟೆ

ನಮ್ಮ ನಡುವೆ ಅಗರ್ಭ ಶ್ರೀಮಂತರು ನೂರಾರು ಮಂದಿ ಇರಬಹುದು. ಆದರೆ ಹೃದಯವಂತ ಶ್ರೀಮಂತರ ಸಂಖ್ಯೆ ಮಾತ್ರ ಬೆರಳೆಣಿಕೆಯದ್ದು. ಅಂತಹ ಹೃದಯವಂತ ಶ್ರೀಮಂತರಲ್ಲಿ ಶರೀಫ್ ಹಾಜಿ ಜೋಕಟ್ಟೆ ಕೂಡ ಒಬ್ಬರು. ಜನಮಾನಸದಲ್ಲಿ ವೈಟ್ ಸ್ಟೋನ್ ಶರೀಫ್ ಎಂದೇ ಜನಪ್ರಿಯರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಶರೀಫ್ ಜೋಕಟ್ಟೆ ಸಮುದಾಯದ ಹಿತ ಮತ್ತು ಶಿಕ್ಷಣದ ಪ್ರಗತಿಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದಾಯದ ಶೈಕ್ಷಣಿಕ ಏಳಿಗೆಗಾಗಿ ರಚಿಸಲ್ಪಟ್ಟ ಅನೇಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯ ನಾಯಕತ್ವ ವಹಿಸಿಕೊಂಡಿದ್ದಾರೆ. ಬಿ […]

Continue Reading

ಖಾಸಗಿ ಶಾಲೆಗಳ ಕಳ್ಳಾಟಆರ್ ಟಿಇ ಕಾಯ್ದೆ ಕಸದ ಬುಟ್ಟಿಗೆ

11,454 ಸೀಟುಗಳ ಪೈಕಿ ಬರೀ 2491 ಸೀಟುಗಳು ಭರ್ತಿ ಆರ್ ಟಿ ಇ ಅರ್ಥಾತ್ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಆರ್ ಟಿ ಇ ಕಾಯ್ದೆ ಉದ್ದೇಶವೇ ದುರ್ಬಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದು ಇದು ವಿಫಲಗೊಳ್ಳದಂತೆ ಸರಕಾರ, ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ತಜ್ಞರು ನೋಡಿಕೊಳ್ಳಬೇಕಾಗಿದೆ. ಪ್ರಸ್ತುತ 2025-26 ನೇ ಸಾಲಿಗೆ ರಾಜ್ಯದ ಖಾಸಗಿ ಶಾಲೆಗಳಲ್ಲಿ ಶೇಕಡಾ 25 ರಷ್ಟು […]

Continue Reading

ಜನಾರ್ದನ ರೆಡ್ಡಿ ಹೇಳಿಕೆಗಳು ಆಧಾರ ರಹಿತ, ಕಪೋಕಲ್ಪಿತ ಅದು ಸತ್ಯಕ್ಕೆ ದೂರವಾದ ವಿಷಯ: ಸಂಸದ ಸಶಿಕಾಂತ್ ಸೆಂಥಿಲ್

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಅನಾಮಿಕನಿಗೆ ಬುರುಡೆ ಕೊಟ್ಟಿದ್ದು ನಾನು ಎಂಬ ಶಾಸಕ ಜನಾರ್ಧನ ರೆಡ್ಡಿಯ ಹೇಳಿಕೆಯನ್ನು ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್‌ ಸೆಂಥಿಲ್‌ ತಳ್ಳಿ ಹಾಕಿದ್ದಾರೆ. ಜನಾರ್ದನ ರೆಡ್ಡಿ ಹೇಳಿಕೆಗಳು ಆಧಾರ ರಹಿತ, ಕಪೋಕಲ್ಪಿತ ಅದು ಸತ್ಯಕ್ಕೆ ದೂರವಾದ ವಿಷಯ. ಬಳ್ಳಾರಿಯಲ್ಲಿ ನಾನು ಸಹಾಯಕ ಆಯುಕ್ತನಾಗಿದ್ದಾಗ ಅವರ ಅಪರಾಧ ಪ್ರಕರಣಗಳನ್ನು, ಅಕ್ರಮಗಳನ್ನು ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಕೆಲಸದ ಭಾಗವಾಗಿ ನಾನು ಇದನ್ನು ನಾನು ಮಾಡಿದ್ದೇನೆ. ಬಹುಶಃ ಆ […]

Continue Reading

ಮಂಗಳೂರು: ದೇರಳಕಟ್ಟೆಯ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣ; ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯ ಬಂಧನ

ಮಂಗಳೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ದೇರಳಕಟ್ಟೆ ಎಂಬಲ್ಲಿರುವ ಮುತ್ತೂಟ್ ಪೈನಾನ್ಸ್ ನಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ ಪ್ರಕರಣದಲ್ಲಿ ಬಂಧನವಾಗದೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ನಗರದ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಈ ಪ್ರಕರಣದಲ್ಲಿ ಕೇರಳ ಇಡುಕ್ಕಿ ಮೂಲದ ಮುರಳಿ ಮತ್ತು ಕಾಂಞಿಗಾಡ್ ಎಂಬಲ್ಲಿಯ ಆರ್ಷದ್ ಎಂಬವರು ಈಗಾಗಲೇ ಬಂಧನವಾಗಿರುತ್ತದೆ. ಪ್ರಕರಣದಲ್ಲಿ ಪತ್ತೆಯಾಗದೇ ತಲೆಮರೆಸಿಕೊಂಡಿದ್ದ ಹಾಗೂ ಈ ಹಿಂದೆ ನಡೆದ ರಾಜಧಾನಿ ಜುವೆಲ್ಲರಿಯಲ್ಲಿ ಕಳ್ಳತನ ಹಾಗೂ ಕೇರಳ […]

Continue Reading

ಬಾಣಲೆಯಿಂದ ಬೆಂಕಿಗೆ..ಜನರಿಗೆ ಶಾಪವಾದ 9-11 ಹೊಸ ವ್ಯವಸ್ಥೆ

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಾವುದೇ ವ್ಯಕ್ತಿಯ ಖಾಸಗಿ ಭೂಮಿ ಸೂಕ್ತ ಪರಿಹಾರ ನೀಡದೇ ಸ್ವಾಧೀನಪಡಿಸುವುದು ಅಥವಾ ಅದನ್ನು ಸರಕಾರಕ್ಕೆ ಯಾ ಅದರ ಅಂಗಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ಆದೇಶ ನೀಡುವುದು ಕಾನೂನು ಬಾಹಿರ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಸಹ ಇದಕ್ಕೆ ಸಂಬಂಧಿಸಿ ತೀರ್ಪುಗಳನ್ನು ನೀಡಲಾಗಿದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಅಧಿಕಾರಿಗಳು ಹಿಂಬರಹ ನೀಡುತ್ತಿದ್ದಾರೆ.‌ ಇದೀಗ ಸರಕಾರವು ಹಿಂದಿನ ಎಲ್ಲಾ ಆದೇಶ, ಸುತ್ತೋಲೆಗಳನ್ನು ಪರಿಷ್ಕರಿಸಿ ಹೊಸ ನಿಯಮಗಳನ್ನು ಜಾರಿಗೆ ಮಾಡಿ 19 ಮೇ 2025 ರ ರಾಜ್ಯ […]

Continue Reading