ಕೋಮುವಾದಿಯೊಬ್ಬ ತುಳು ಅಕಾಡೆಮಿಯ ಮೆಂಬರ್.! ಮುಸ್ಲಿಂ ದ್ವೇಷಕಾರುವವನಿಗೆ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಿಂದಲೇ ಅಭಯ.!
ನೇಮಕಾತಿ ಹಿಂದೆ ಕೈಚಳಕ ತೋರಿಸಿದ್ದೇ ಮಾಜಿ ಸಚಿವರೊಬ್ಬರ ಅತ್ಯಾಪ್ತ ಮಾಜಿ ಬ್ಯಾಂಕ್ ಅಧ್ಯಕ್ಷ.! ಕರಾವಳಿಯಲ್ಲಿ ಯಾವ ಸರಕಾರ ಅಸ್ತಿತ್ವದಲ್ಲಿದೆ..? ಇಲ್ಲಿ ಅಧಿಕಾರ ನಡೆಸುವವರು ಬಿಜೆಪಿಯವರೋ.? ಕಾಂಗ್ರೆಸ್ಸಿಗರೋ.? ಅನ್ನುವ ಅನುಮಾನ ಪದೇ ಪದೇ ಸೃಷ್ಟಿಯಾಗುತ್ತಲೇ ಇದೆ. ಈ ಹಿಂದೆ ವಿವಿಧ ನಿಗಮಗಳಿಗೆ ನೇಮಕಾತಿ ನಡೆದಿತ್ತು. ನೇಮಕಾತಿಗೊಂಡ ಅರ್ಧದಷ್ಟು ಜನ ಸಂಘಿ ಹಿನ್ನೆಲೆ ಹೊಂದಿದವರಾಗಿದ್ದರು. ತೋರಿಕೆಗೆ ಕೆಲವರು ಕಾಂಗ್ರೆಸ್ ಪಕ್ಷದ ಸದಸ್ಯರಾದರೂ ರಾತ್ರಿಯಾಗುತ್ತಿದ್ದಂತೆ ಬಿಜೆಪಿಯಾಗುವವರ ಸಂಖ್ಯೆಯೇ ಹೆಚ್ಚು. ನಿಷ್ಠಾವಂತ ಕಾಂಗ್ರೆಸ್ಸಿಗರು ನಾಯಕರಿಗೆ ಜೈಕಾರ ಹಾಕಲು, ನಾಯಕರ ಹಿಂದೆ ಮುಂದೆ ಸುತ್ತಾಡುತ್ತಾ […]
Continue Reading