ಮೂಡಬಿದ್ರೆ: ಇನ್ಸ್ ಪೆಕ್ಟರ್ ಸಂದೇಶ್ ಸಂಚಿಗೆ ಬಲಿಯಾದ್ರ.? ದುಷ್ಟ ಕೂಟಗಳು ಹೆಣೆಯಿತಾ ಖೆಡ್ಡಾ.!
ಕೋಮು ದ್ವೇಷಿಗಳ, ಮತೀಯವಾದಿ ಗೂಂಡಾಗಳ ನಟ್ಟು ಬೋಲ್ಟ್ ಟೈಟ್ ಮಾಡಿದ ಅಧಿಕಾರಿಗೆ ತೋಡಿದರಾ… ಖೆಡ್ಡಾ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಡಕ್, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದು ಪೊಲೀಸ್ ಅಧಿಕಾರಿ ಆಗಿರಲಿ, ಸರಕಾರಿ ಅಧಿಕಾರಿ ಆಗಿರಲಿ ಇಲ್ಲಿ ಪ್ರಾಮಾಣಿಕ ಸೇವೆ ಮಾಡುವವರನ್ನು ಹೇಗಾದರೂ ಸಿಲುಕಿಸಿ ಮಜಾ ಕಾಣುವ ದುಷ್ಠ ಕೂಟ ಸಕ್ರೀಯವಾಗಿದೆ. ಆದರೆ ಅಡ್ಜೆಸ್ಟ್ ಮೆಂಟ್ ಅಧಿಕಾರಿಗಳಿಗೆ ಮಾತ್ರ ಇಲ್ಲಿ ಬೆಲೆ, ನೆಲೆ ಎಲ್ಲಾ ಇರುವುದು. ಒಬ್ಬ ಮಹಿಳೆ ಜೊತೆಗೆ […]
Continue Reading