ಸೀಮೋಲ್ಲಂಘನ ಮಾಡಿ ಅಶ್ವಮೇಧ ಯಾಗಕ್ಕೆ ಮುಂದಾದ ಕಂಬಳದ ಕೋಣಗಳು
ಅಲೇ.. ಬುಡಿಯೆರ್ ಗೆ..! ✍️. ಇಸ್ಮಾಯಿಲ್ ಸುನಾಲ್, ವಕೀಲರು ಕಳೆದ ಕೆಲವು ದಿನಗಳಿಂದ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಭರ್ಜರಿಯಾದ ಹೆಸರು ಗಳಿಕೊಡುತ್ತಿವೆ ಮಾತು ಬಾರದ ಮೂಕ ಜೀವಿಗಳಾದ ಕಂಬಳದ ಕೋಣಗಳು. ಈ ವರೆಗೆ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿ, ಕಾಂತಾರ ಸಿನಿಮಾದ ಮೂಲಕ, ಜಿಲ್ಲೆಯ ಎಲ್ಲೆಯನ್ನು ಮೀರಿ ಜನಪ್ರಿಯತೆ ಗಳಿಸಿದ್ದ ಕಂಬಳದ ಕೋಣಗಳು ಈಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ಕ್ರೇಜನ್ನು ಸೃಷ್ಟಿತ್ತಿದೆ. ಆ ಮೂಲಕ ನಮ್ಮ ಜಿಲ್ಲೆಗೆ ಅತ್ಯುತ್ತಮ ಹೆಸರನ್ನು […]
Continue Reading