ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿ; ಇಡೀ ದಕ್ಷಿಣ ಏಷ್ಯಾದಲ್ಲೇ ಮೊದಲ ಪ್ರಕರಣ

ಸುಪ್ರೀಂ ಕೋರ್ಟ್ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಐದು ತಿಂಗಳ ನಂತರ ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿಯಾಗಿದ್ದು ಹಾಗೆ ಮಾಡಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ. ಟ್ರಾನ್ಸ್-ವುಮನ್ 35 ವರ್ಷದ ಮಾಯಾ ಗುರುಂಗ್ ಮತ್ತು 27 ವರ್ಷದ ಸುರೇಂದ್ರ ಪಾಂಡೆ ಸಲಿಂಗಿಗಳು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ. 2007ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿತ್ತು. 2015ರಲ್ಲಿ ಅಂಗೀಕರಿಸಲ್ಪಟ್ಟ ನೇಪಾಳದ ಸಂವಿಧಾನವು ಲೈಂಗಿಕ […]

Continue Reading

ಅಪರಾಧ ಆಧಾರಿತ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಕೊನೆಗೆ ತಾನೇ ಕೊಲೆಗಾರ್ತಿ ಆದವಳ ವಿಚಿತ್ರ ಕಥೆಯಿದು

ಜಗತ್ತಿನಲ್ಲಿ ಎಂಥೆಂಥಾ ವಿಚಿತ್ರ ಹಾಗೂ ಭಯಾನಕ ವ್ಯಕ್ತಿಗಳಿರುತ್ತಾರೆ ಎಂಬುದಕ್ಕೆ ಈಕೆಯೇ ಸಾಕ್ಷಿ. ಅಪರಾಧ ಆಧಾರಿತ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಕೊನೆಗೆ ತಾನೇ ಕೊಲೆಗಾರ್ತಿಯಾದವಳ ವಿಚಿತ್ರ ಕಥೆಯಿದು. ದಕ್ಷಿಣ ಕೊರಿಯಾದಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಹತ್ಯೆಗೈದ ಆರೋಪದಲ್ಲಿ ಜಂಗ್ ಯೂ-ಜಂಗ್ ಎಂಬ ಯುವತಿಗೆ ದಕ್ಷಿಣ ಕೊರಿಯಾದ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ವಿಚಾರಣೆ ವೇಳೆ ತಾನು ಕೊಲೆ ಹೇಗೆ ಮಾಡುವುದು ಮತ್ತು ಕೊಲೆ ಬಳಿಕ ಏನೇನು ಆಗುತ್ತದೆ ಎಂಬ ಬಗ್ಗೆ ಕುತೂಹಲದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಜಂಗ್ […]

Continue Reading

ಸೌದಿ ಅರೇಬಿಯಾ: ಮಂಗಳೂರು ಯೂತ್ ಫೆಡರೇಷನ್ ಅಸ್ತಿತ್ವಕ್ಕೆ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ವಿದ್ಯಾರ್ಥಿವೇತನ, ತೀರಾ ಬಡವರಿಗೆ ಅವಶ್ಯಕವಾದ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಹಲವಾರು ಅಂಶಗಳನ್ನೊಳಗೊಂಡ ಸಮಾಜಮುಖಿ ಕಾರ್ಯಗಳ ಅಭಿವೃಧ್ಧಿಗಾಗಿ ನವೆಂಬರ್ 18, 2023 ರ ಶನಿವಾರದಂದು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಮಂಗಳೂರು ಯೂತ್ ಫೆಡರೇಷನ್ (MYF) ರಚಿಸಲಾಯಿತು. ಮಂಗಳೂರು ಯೂತ್ ಪೆಡೆರೇಶನ್ ಇದರ ಸಲಹೆಗಾರರಾಗಿ ಮುಶ್ತಾಖ್ ಕುದ್ರೋಳಿ ಮತ್ತು ಸಿರಾಜ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪೆಡೆರೇಷನ್ ಅಧ್ಯಕ್ಷರಾಗಿ ಫಹೀಂ ಅಖ್ತರ್, ಪ್ರಧಾನ ಕಾರ್ಯದರ್ಶಿಯಾಗಿ ಶಾಹ್ ನವಾಝ್, ಉಪಾಧ್ಯಕ್ಷರಾಗಿ ಮುಹಮ್ಮದ್ […]

Continue Reading

ಭಾರತದ ನೌಕಾಪಡೆಯ ಮಾಜಿ ಸಿಬ್ಬಂದಿಗಳ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಖತರ್ ನ್ಯಾಯಾಲಯ

ಭಾರತದ ನೌಕಾಪಡೆಯ 8 ಮಂದಿ ಮಾಜಿ ಸಿಬ್ಬಂದಿಗಳನ್ನು ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಪಡಿಸಿರುವುದನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್‌ ನ್ಯಾಯಾಲಯ ಪುರಸ್ಕರಿಸಿದೆ. ಅಲ್ಲದೇ, ಪ್ರಕರಣ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳುವ ಮುನ್ನ ಮತ್ತೆ ಮರುಪರಿಶೀಲನೆ ನಡೆಸಲು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ದಹ್ರಾ ಗ್ಲೋಬಲ್‌ ಟೆಕ್ನಾಲಜೀಸ್‌ ಹಾಗೂ ಕನ್ಸಲ್ಟೆನ್ಸಿ ಸೇವೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ನೌಕಾ ಸಿಬ್ಬಂದಿಯನ್ನು 2022ರಲ್ಲಿ ಬಂಧಿಸಲಾಗಿತ್ತು. ಅದಾದ ಒಂದು ವರ್ಷದ ಬಳಿಕ ಅ.26ರಂದು ಬಂಧಿತರಿಗೆ ಕತಾರ್‌ ಕೋರ್ಟ್‌ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. ಇದಕ್ಕೆ ಭಾರತ […]

Continue Reading

ನಿದ್ರಾಜನಕ ಚುಚ್ಚುಮದ್ದು ನೀಡಿ ಸಾವಿಗೆ ಕಾರಣ; ಬಾರತೀಯ ಶುಷ್ರೂಷಕಿಗೆ ಯಮನ್ ನ್ಯಾಯಾಲಯ ಮರಣದಂಡನೆ ವಿದಿಸಿದೆ

ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಶುಶ್ರೂಷಕಿ ನಿಮಿಷಾ ಪ್ರಿಯಾ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಲು ಪ್ರಯಾಸಪಡುತ್ತಿರುವ ಅವರ ತಾಯಿಗೆ ಯಮನ್‌ಗೆ ತೆರಳಲು ಅನುಮತಿ ನೀಡುವ ವಿಷಯದಲ್ಲಿ ವಾರದೊಳಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಸೂಚಿಸಿದೆ. ಭಾರತಕ್ಕೆ ಮರಳಲು ವ್ಯಕ್ತಿಯೊಬ್ಬನ ವಶದಲ್ಲಿದ್ದ ಪಾಸ್‌ಪೋರ್ಟ್‌ ಪಡೆಯುವ ಸಲುವಾಗಿ 2017ರಲ್ಲಿ ನಿದ್ರಾಜನಕ ಚುಚ್ಚುಮದ್ದು ನೀಡಿ ಸಾವಿಗೆ ಕಾರಣರಾಗಿದ್ದ ನಿಮಿಷಾ ಅವರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಅಲ್ಲಿಂದ ಅವರು ಜೈಲಿನಲ್ಲಿದ್ದಾರೆ. ಅವರ ಮರಣ ದಂಡನೆ ರದ್ಧತಿ ಕೋರಿ […]

Continue Reading

ಮಧ್ಯ ಏಷ್ಯಾದಲ್ಲಿ‌ ಉದ್ವಿಗ್ನತೆ ಉಂಟಾಗಿರೋ ಕಾರಣಕ್ಕೆ ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿದೆ

ಇಸ್ರೇಲ್‌- ಹಮಾಸ್‌ ಯುದ್ಧದ ಹಿನ್ನಲೆಯಲ್ಲಿ ಮಿಡಲ್‌ ಈಸ್ಟ್‌ನಲ್ಲಿ ಉದ್ವಿಗ್ನತೆ ಉಂಟಾಗಿರೋ ಕಾರಣಕ್ಕೆ ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿರೋದು ಕಂಡು ಬಂದಿದೆ. ಈ ಕುರಿತ ಸ್ಯಾಟಲೈಟ್‌ ಇಮೇಜ್‌ನ್ನು ಅಮೆರಿಕದ ಎನ್‌ಜಿಒ ಒಂದು ರಿಲೀಸ್‌ ಮಾಡಿದೆ ʻಸೈಟ್‌ 512ʼ ಅನ್ನೋ ಕೋಡ್‌ ಇರುವ ಸೇನಾ ನೆಲೆ ಪ್ರಸ್ತುತ ರಾಡಾರ್‌ ಫೆಸಿಲಿಟಿಯನ್ನ ಹೊಂದಿದ್ದು, ಇಸ್ರೇಲ್‌ ಮೇಲೆ ಹಾರಿ ಬರೋ ಮಿಸೈಲ್‌ಗಳನ್ನ ಡಿಟೆಕ್ಟ್‌ ಮಾಡುತ್ತೆ. ಇದು ಕೇವಲ ಇರಾನ್‌ ಕಡೆಯಿಂದ ಇಸ್ರೇಲ್‌ ಮೇಲೆ ಆಗೋ ಸಂಭಾವ್ಯ ದಾಳಿಗಳನ್ನು ಮಾತ್ರ […]

Continue Reading

ಇಸ್ರೇಲ್ ವಿರೋಧ ಪಕ್ಷದಿಂದ ಭಾರತ ಕಲಿಯಬೇಕಿರೋದೇನು.? ಬಯಲಾದ ಹಿಂದುತ್ವದ ಸುಳ್ಳುಗಳು.!

“ಇಸ್ರೇಲ್ ಪ್ರಧಾನಿ ಉಗ್ರರ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸುತ್ತ ಮುತ್ತ ಉಗ್ರರೇ ತುಂಬಿಕೊಂಡಿದ್ದಾರೆ” ✍️. ನವೀನ್‌ ಸೂರಿಂಜೆ, ಪತ್ರಕರ್ತರು ಇಸ್ರೇಲ್ – ಪ್ಯಾಲೆಸ್ತೇನ್ ಯುದ್ಧ ಘೋಷಣೆಯಾದ ಬಳಿಕ ಇಸ್ರೇಲ್ ನ ವಿರೋಧ ಪಕ್ಷವನ್ನು ವಿಸರ್ಜನೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕರೇ ಸರ್ಕಾರದ ಜೊತೆ ಸೇರಿಕೊಂಡಿದ್ದಾರೆ. ಇದು ಭಾರತವು ಇಸ್ರೇಲ್ ನಿಂದ ಕಲಿಯಬೇಕಿರುವ ಪಾಠ. ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡಿದಾಗ ಸಾಕ್ಷ್ಯ ಕೇಳಿದ ಅಯೋಗ್ಯರು ಇಲ್ಲಿದ್ದಾರೆ” ಎಂದು ಹಿಂದುತ್ವವಾದಿಯೊಬ್ಬ ಮಾಡಿದ ಭಾಷಣದ ತುಣುಕು […]

Continue Reading

ಗೆದ್ದು ಸೋತ ಇಸ್ರೇಲ್.! ಹಮಾಸ್ ಕೋಟೆ ಬೇಧಿಸಲು ಹೆಣಗಾಟ..

ಮುಗ್ಧ ಕಂದಮ್ಮಗಳನ್ನು ಕೊಲೆಗೈದು ರಣಕೇಕೆಗಷ್ಟೇ ಸೀಮಿತ.! ಅದು ಇಸ್ರೇಲ್. ಪ್ರಪಂಚದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಇದು ಒಂದು. ಯಹೂದಿ ಕೋಟೆ ಬೇಧಿಸಲು ವಿಶ್ವದ ಯಾವುದೇ ರಾಷ್ಟ್ರಗಳಿಗೆ ಸಾಧ್ಯವಿಲ್ಲದಷ್ಟು ಪವರ್ ಫುಲ್ ಹೊಂದಿರುವ ಶಕ್ತ ಸೇನೆ ಅವರಲ್ಲಿದೆ. ಒಂದು ಸೊಳ್ಳೆಯೂ ಇಸ್ರೇಲ್ ನುಗ್ಗಲು ಸಾಧ್ಯವಿಲ್ಲದಷ್ಟು ಮಿಲಿಟರಿ ಶಕ್ತಿ ಹೊಂದಿರುವ ದೇಶ ಅದು. ಅದೇ ಇಸ್ರೇಲಿನ ರಕ್ಷಣಾ ವ್ಯೂಹವನ್ನು ಬೇಧಿಸಿ ಹಮಾಸ್ ದಾಳಿಗೈದು ಇಸ್ರೇಲ್ ಬೆವರಿಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಯುದ್ಧ ಘೋಷಿಸಿದ ಇಸ್ರೇಲ್ ಗಾಝಾದ ಮೇಲೆ ಸಮರೋಪಾದಿಯಲ್ಲಿ ಬಾಂಬ್, ಮಿಸೈಲ್ ದಾಳಿ […]

Continue Reading

ಪ್ರಜಾಪ್ರಭುತ್ವ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯೇ ನೆಲ ಕಚ್ಚಿದೆ: ಇನ್ಸ್ ಟ್ಯೂಟ್ ಫಾರ್‌ ಡೆಮೊಕ್ರಸಿ ಅಂಡ್‌ ಎಲೆಕ್ಟ್ರೊರಲ್‌ ಅಸಿಸ್ಟೆನ್ಸ್(‌IDEA)

ಪ್ರಪಂಚದ ಅರ್ಧಕ್ಕರ್ಧ ಪ್ರಜಾಪ್ರಭುತ್ವ ದೇಶಗಳಲ್ಲಿ ಈ ಪರಿಕಲ್ಪನೆಯೇ ನೆಲ ಕಚ್ಚಿದೆ ಅಂತ ಇನ್ಸ್ಟಿಟ್ಯುಟ್‌ ಫಾರ್‌ ಡೆಮೊಕ್ರಸಿ ಅಂಡ್‌ ಎಲೆಕ್ಟ್ರೊರಲ್‌ ಅಸಿಸ್ಟೆನ್ಸ್(‌IDEA) ಎಂಬ ಒಂದು ಸಂಸ್ಥೆ ಹೇಳಿದೆ . ಸ್ವೀಡನ್‌ ಮೂಲದ ಈ ಸಂಸ್ಥೆ ವಿಶ್ವಾದ್ಯಂತ ಡೆಮಾಕ್ರಟಿಕ್‌ ರಾಷ್ಟ್ರಗಳಲ್ಲಿ ದೋಷಭರಿತ ಚುನಾವಣೆಗಳು, ವಾಕ್‌ ಹಾಗೂ ಸಭೆ ಸೇರೋ ಸ್ವಾತಂತ್ರ್ಯ ಸೇರಿದಂತೆ , ಡೆಮಾಕ್ರಸಿಯಲ್ಲಿ ಮುಖ್ಯವಾಗಿ ಇರಬೇಕಾದ ಹಕ್ಕುಗಳನ್ನು ಹಲವು ದೇಶಗಳಲ್ಲಿ ಕಸಿದುಕೊಳ್ಳಲಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಬಲ ಕಡಿಮೆಯಾಗುತ್ತಿದೆ, ಅದರ ಪರಿಕಲ್ಪನೆಗೆ ಧಕ್ಕೆ ಬಂದಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಇನ್ನೂ […]

Continue Reading

ಇಸ್ರೇಲ್-ಪ್ಯಾಲೆಸ್ಟೀನ್ ಯುದ್ಧ.. ಈವರೆಗೂ 34 ಪತ್ರಕರ್ತರು ದುರ್ಮರಣ.!

ಇಸ್ರೇಲ್-ಪ್ಯಾಲೆಸ್ಟೀನ್ ನಡುವಿನ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ವಿದೇಶಿ ರಾಷ್ಟ್ರಗಳು ಕದನ ವಿರಾಮಕ್ಕೆ ಮನವಿ ಮಾಡಿದರೂ ಕದನ ವಿರಾಮಕ್ಕೆ ಇಸ್ರೇಲ್ ಕಿಂಚಿತ್ತೂ ಒಪ್ಪುತ್ತಿಲ್ಲ. ಕದನ ವಿರಾಮ ಘೋಷಿಸಿದರೆ ಹಮಾಸ್ ವಿರುದ್ಧ ಸೋತಂತೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಇತ್ತ ಹಮಾಸ್ ಕೂಡ ಕೈ ಕಟ್ಟಿ ಕುಳಿತಿಲ್ಲ. ಭೂ ದಾಳಿಗೆ ಮುಂದಾಗಿದ್ದ ಕೆಲವು ಇಸ್ರೇಲ್ ಸೈನಿಕರನ್ನು ಹಮಾಸ್ ಕೊಂದಿದೆ. ಒಟ್ಟಾರೆ ಈ ಯುದ್ಧದಲ್ಲಿ ಅಮಾಯಕ ನಾಗರೀಕರು ಕೊಲ್ಲಲ್ಪಡುತ್ತಿದ್ದಾರೆ. ಗಾಜಾ ದ ಆಸ್ಪತ್ರೆ, ನಿರಾಶ್ರಿತರ ಶಿಬಿರ ಮೇಲೆ […]

Continue Reading