ಮಂಗಳೂರು ಮನಪಾ: ಪೌರಕಾರ್ಮಿಕರ ಅಪಾಯಕಾರಿ ದೃಶ್ಯಾವಳಿ; ಅನಾಹುತ ನಡೆದರೆ ಯಾರು ಹೊಣೆ?
ಇದು ಬುದ್ದಿವಂತರ ಜಿಲ್ಲೆಯ ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯಲ್ಲಿ ಕಂಡುಬಂದಿರುವ ದೃಶ್ಯಾವಳಿ.! ಇದು ಬುದ್ದಿವಂತರ ಜಿಲ್ಲೆಯ ನಮ್ಮ ಮಂಗಳೂರಿನ ಸ್ಮಾರ್ಟ್ ಸಿಟಿಯಲ್ಲಿ ಕಂಡುಬಂದಿರುವ ದೃಶ್ಯಾವಳಿ.!ಮಂಗಳೂರು ಮಹಾನಗರ ಪಾಲಿಕೆಯ ಕಸವಿಲೇವಾರಿ ಮಾಡುವ ಪೌರ ಕಾರ್ಮಿಕರು ತಮ್ಮ ವಾಹನದಲ್ಲಿ ನೇತಾಡಿಕೊಂಡು ಹೋಗುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಅದು ಕೂಡ ಒಬ್ಬ ಮಹಿಳೆ ಈ ರೀತಿ ವಾಹನದಲ್ಲಿ ನೇತಾಡಿಕೊಂಡು ಮನೆ ಮನೆಗೆ ಕಸ ವಿಲೇವಾರಿಗೆ ತೆರಳುತ್ತಿರುವುದನ್ನು ನೋಡಿದರೆ ಮೈ ಜುಮ್ ಅನ್ನುತ್ತಿದೆ. ಇಂತಹ ದುಸ್ಸಾಹಸ, ಬೇಜಾವಾಬ್ದಾರಿಯ ಕೆಲಸದಿಂದ ಅವಘಡ ಸಂಭವಿಸಿದರೆ ಯಾರು ಹೊಣೆ.? […]
Continue Reading