ಜಾಗದ ವಿಚಾರದಲ್ಲಿ ಹಲ್ಲೆ ಪ್ರಕರಣ: ಆರೋಪಿಗಳಾದ ಮಾಜಿ ಯೋಧ ಮತ್ತು ಪತ್ನಿಗೆ ನಿರೀಕ್ಷಣಾ ಜಾಮೀನು ಮಂಜೂರು

ಪುತ್ತೂರು : ಜಾಗದ ವಿಚಾರದಲ್ಲಿ ಪರಸ್ಪರ ತಕರಾರು ಎತ್ತಿ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣವೊಂದರಲ್ಲಿ ಆರೋಪಿಗಳೆನ್ನಲಾಗಿದ್ದ ಕೆದಿಲ ಗ್ರಾಮದ ಮಾಜಿ ಯೋಧ ಶಿವರಾಮ ಭಟ್ ಮತ್ತು ಸವಿತಾ ರವರಿಗೆ ಪುತ್ತೂರಿನ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೆದಿಲ ಗ್ರಾಮದಲ್ಲಿ ಫೆಬ್ರವರಿ 11ರಂದು ಸಪ್ರಾಭಿ, ಅವರ ಪತಿ ಹೈದಾರಾಲಿ, ಕೆಲಸಗಾರರಾದ ಆಲಿ ಹೈದರ್, ನಿಜಾಮುದ್ದೀನ್ ಮತ್ತು ಹಬೀಬ್ ಮುಕ್ಸಿನ್ರೋ ಅವರೊಂದಿಗೆ ಜಮೀನಿಗೆ ಬೇಲಿ ಹಾಕುತ್ತಿದ್ದಾಗ ಶಿವರಾಮ್ ಭಟ್ ಮತ್ತು ಸವಿತಾ ರವರು ತಕರಾರು ತೆಗೆದು, ಬೇಲಿಯನ್ನು […]

Continue Reading

ಗುರುಪುರ ಬ್ಲಾಕ್ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ; ನಾಯಕರೋ.. ನಾಲಾಯಕರೋ.!

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪೈಕಿ ಸುರತ್ಕಲ್ ಗಿಂತ ಕಾಂಗ್ರೆಸ್ ಗಟ್ಟಿಯಾಗಿರುವುದು ಗುರುಪುರ ಭಾಗದಲ್ಲಿ. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಗೆ ಕೈ ಕೊಟ್ಟರೂ ಗುರುಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಮಾನ ಮರ್ಯಾದೆ ಉಳಿಸುತ್ತಿತ್ತು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುರತ್ಕಲ್ ಭಾಗದಲ್ಲಿ ಕಾಂಗ್ರೆಸ್ 28,000 ಕ್ಕಿಂತ ಅಧಿಕ ಮತಗಳ ಹಿನ್ನಡೆ ಪಡೆದರೆ, ಗುರುಪುರ ಭಾಗದಲ್ಲಿ ಆದ ಹಿನ್ನಡೆ ಕೇವಲ 5-6 ಸಾವಿರದ ಆಸುಪಾಸು. ಒಂದು ಕಾಲದಲ್ಲಿ ಗುರುಪುರ ಕಾಂಗ್ರೆಸ್ ಪಕ್ಷದ ಸುಭದ್ರಕೋಟೆಯಂತಿತ್ತು. ಆದರೆ ಇದೀಗ ಕೋಟೆ ಕೊಳ್ಳೆಹೊಡೆದು […]

Continue Reading

ನಮ್ಮ ದೇಹಗಳು ಛಿದ್ರವಾದರೂ ಸರಿ, ದೇಶ ಛಿದ್ರಗೊಳ್ಳಲು ಬಿಡಲಾರೆವು: ಬಸವರಾಜ ಪೂಜಾರ

ದೇಶದ ಐಕ್ಯತೆ, ಸೌಹಾರ್ದತೆ ಉಳಿಸಲು ಡಿವೈಎಫ್ಐ ಎಂತಹ ತ್ಯಾಗಕ್ಕೂ ಸಿದ್ಧ, ಕೋಮುವಾದಿ ಶಕ್ತಿಗಳಿಗೆ ಎಚ್ಚರಿಕೆ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವದ ರಕ್ಷಣೆಗಾಗಿ ಡಿವೈಎಫ್ಐ ಸಂಗಾತಿಗಳು ಅಪಾರ ಪ್ರಮಾಣದ ತ್ಯಾಗ ಬಲಿದಾನಗಳನ್ನು ಗೈದಿದ್ದಾರೆ. ನಮ್ಮ ದೇಹಗಳು ಛಿದ್ರವಾದರೂ ಸರಿಯೇ ದೇಶವನ್ನು ಛಿದ್ರಗೊಳ್ಳಲು ಡಿವೈಎಫ್ಐ ಸಂಗಾತಿಗಳಾದ ನಾವು ಬಿಡಲಾರೆವು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು. ಪೆಬ್ರವರಿ 23ರ ಶುಕ್ರವಾರ ನಗರದ ಬಜಾಲ್ ಪ್ರದೇಶದಲ್ಲಿ ಡಿವೈಎಫ್ಐ ಹುತಾತ್ಮ ನಾಯಕ ಶ್ರೀನಿವಾಸ್ ಬಜಾಲ್ ಅವರು ಹುತಾತ್ಮರಾದ ಸ್ಥಳದಲ್ಲಿ ಪುಷ್ಪಾರ್ಪಣೆ […]

Continue Reading

ಕರಾವಳಿಗರ ಮೇಲೆ, ಕರಾವಳಿಯ ಬ್ರಾಹ್ಮಣರ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಟಿಪ್ಪುವನ್ನು ಮಂಗಳೂರಿಗರು ವಿರೋಧಿಸುವುದು ದುರಂತ

✍️. ನವೀನ್ ಸೂರಿಂಜೆ ಪತ್ರಕರ್ತ ಕೊಡಗಿನ ಅರಸನಾದ ವೀರ ರಾಜೇಂದ್ರ ಒಡೆಯನು ಅಳದಂಗಡಿ, ಜೈಲಂಗಡಿ, ಬಂಗಾಡಿ ಮುಂತಾದ ಊರುಗಳನ್ನು ಸುಲಿಗೆ ಮಾಡಿ, ಬಂಟ್ವಾಳಕ್ಕೆ ಬಂದು ಪೇಟೆಯನ್ನು ಸುಲಿಗೆ ಮಾಡಿ ಬಂಟ್ವಾಳ ಶ್ರೀ ವೆಂಕಟ್ರಮಣ ದೇವರ ಪ್ರತಿಮೆಯನ್ನೂ ಅನೇಕ ಮಂದಿ ಗೌಡ ಸಾರಸ್ವತ ಬ್ರಾಹ್ಮಣರನ್ನು ಸೆರೆ ಹಿಡಿದು ಕೊಡಗಿಗೆ ಕರೆದುಕೊಂಡು ಹೋದನು. ಮುಖ್ಯವಾಗಿ ಗೌಡ ಸಾರಸ್ವತ ಬ್ರಾಹ್ಮಣರ ಹೆಂಗಸರನ್ನು ಸೆರೆ ಹಿಡಿದು ಕೊಡಗಿಗೆ ಕರೆದೊಯ್ದರು. ಇದು ಟಿಪ್ಪು ಆಕ್ರೋಶಕ್ಕೆ ಕಾರಣವಾಗಿತ್ತು. (ಆಧಾರ : ಖ್ಯಾತ ಇತಿಹಾಸಕಾರ ಗಣಪತಿ ರಾವ್ […]

Continue Reading

ದ.ಕ ಲೋಕಸಭೆ: ಬಿಜೆಪಿಯಿಂದ ಬಿಲ್ಲವ ಕ್ಯಾಂಡಿಡೇಟ್..ನಳಿನ್ ಅತ್ಯಾಪ್ತನಿಗೆ ಸಿಗುತ್ತಾ ಸೀಟು.!

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಮಾಸ್ಟರ್ ಪ್ಲ್ಯಾನ್.! ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಮುಂದಿನ ಅಭ್ಯರ್ಥಿ ಯಾರು ಅನ್ನುವ ಬಗ್ಗೆ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಇದೀಗ ಹೊಸತೊಂದು ಹೆಸರು ತೇಲಿ ಬಂದಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ದ.ಕ ಲೋಕಸಭಾ ಕ್ಷೇತ್ರದಲ್ಲಿ ಹೇಳಿ ಕೇಳಿ ಬಿಜೆಪಿಯ ಅಲೆ ಹಿಂದಿನಂತಿಲ್ಲ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧವೇ ಬಿಜೆಪಿಯ ಒಂದು ತಂಡ ಬಂಡಾಯವೆದ್ದಿದ್ದು ಕಟೀಲಿಗೆ ಬಿ ಫಾರ್ಮ್ ಸಿಕ್ಕಿದರೆ ಪುತ್ತಿಲರನ್ನು ಪಕ್ಷೇತರ ಕ್ಯಾಂಡೀಡೇಟ್ ಮಾಡಿಕೊಂಡು […]

Continue Reading

ಬಜಪೆ ಪೊಲೀಸರ ಸಾಧನೆ, ಗ್ರಾಮದ ಜನತೆಯ ನಿದ್ದೆಗೆಡಿಸಿದ ಕುಖ್ಯಾತ ಕಳ್ಳನ ಬಂಧನ

ಬಜಪೆ: ಮೂಡುಪೆರಾರ ಗ್ರಾಮದ ಮಿತ್ತಕೊಳಪಿಲದ ಬಳಿ ದೇವಸ ಎಂಬಲ್ಲಿಯ ಜನಾರ್ದನ ಗೌಡ ಎಂಬವರ ಮನೆಯ ಹಿಂಬದಿಯ ಭಾಗಿಲಿನ ಬೋಲ್ಟ್ ಗಳನ್ನು ಸ್ಪಾನರ್ ನಿಂದ ಮುರಿದು ಮನೆಯ ಒಳಗಡೆ ನುಗ್ಗಿ, ಮನೆಯಲ್ಲಿದ್ದ 40 ಸಾವಿರ ರೂಪಾಯಿ ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತ್ರತ್ವದ ಅಪರಾಧ ಪತ್ತೆ ವಿಭಾಗದ ತಂಡ ದಿನಾಂಕ 21-02-2024 ರಂದು […]

Continue Reading

ಬಂಟ್ವಾಳ ಮೆಸ್ಕಾಂ ಸಹಾಯಕ ಇಂಜಿನಿಯರ್ ಸರ್ವಾಧಿಕಾರಿ ಧೋರಣೆ ವಿರುದ್ಧ ಆಕ್ರೋಶ-ಪ್ರತಿಭಟನೆಗೆ ಸಿದ್ಧತೆ

ಬಂಟ್ವಾಳ ಮೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ( ವಿ) ಅರುಣೋದಯ ಅವರ ದುರ್ವರ್ತನೆ ಹಾಗೂ ಸರ್ವಾಧಿಕಾರಿ ಧೋರಣೆಯ ವಿರುದ್ಧ ಗುತ್ತಿಗೆದಾರರು ಹಾಗೂ ಗ್ರಾಹಕರು ವ್ಯಾಪಕ ಆಕ್ರೋಶ ಪಡಿಸಿದ್ದು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.ಗುತ್ತಿಗೆದಾರರು ಮತ್ತು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದೆ ಉಢಾಪೆ ಉತ್ತರ ನೀಡುತ್ತಾ, ಕಡತಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಧೋರಣೆ ತೋರುತ್ತಾ, ಅನಗತ್ಯ ನಿರ್ಲಕ್ಷ್ಯ ವಹಿಸುತ್ತಿರುವ ಅರುಣೋದಯ ಅವರನ್ನು ವರ್ಗಾವಣೆ ಮಾಡಬೇಕು, ಇಲ್ಲವೇ ಶೀಘ್ರ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದು ತಕ್ಷಣ […]

Continue Reading

ಪ್ಲಾಸ್ಟಿಕ್ ಕವರ್ ತಯಾರಿಸುವ ಯಂತ್ರ ಕೊಟ್ಟು‌ ಅಂದ್ರ ಮೂಲದ ಉದ್ಯಮಿಗೆ ಮೋಸ, ಎನ್ವಿ ಬಯೋಟೆಕ್ ಕಂಪೆನಿ ಮಾಲಕನ ವಿರುದ್ದ ದೂರು ದಾಖಲು

ಬೆಳ್ತಂಗಡಿ: ಎನ್ವಿ ಗ್ರೀನ್ ಬಯೋಟೆಕ್ ಕಂಪೆನಿ ಒಡೆಯ ಅಶ್ವಥ್ ಹೆಗ್ಡೆ ಹಾಗೂ ಮೂರು ಮಂದಿ ಸೇರಿ ಪ್ಲಾಸ್ಟಿಕ್ ಕವರ್ ತಯಾರಿಸುವ ಯಂತ್ರ ಕೊಟ್ಟು‌ ಅಂದ್ರ ಮೂಲದ ಉದ್ಯಮಿ ಪ್ರಣಯ್ ಕುಮಾರ್ ಎಂಬವರಿಗೆ ಮೋಸ ಮಾಡಿದ್ದಾರೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ನಕಲಿ ಯಂತ್ರಗಳ ಬಗ್ಗೆ ಪ್ರಚಾರಗಿಟ್ಟಿಸಿ ಹಲವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಅಶ್ವಥ್ ಹೆಗ್ಡೆ ಹಾಗೂ ಅವರ ಕಂಪೆನಿಯ ಡೈರೆಕ್ಟರ್ ಗಳಾದ ಅಕ್ಷತಾ‌ ಹೆಗ್ಡೆ, ರಾಘವೇಂದ್ರ ನಾಯಕ್ ಇವರುಗಳ ಮೇಲೆ ಆಂದ್ರ ಮೂಲದ ಉಧ್ಯಮಿ ಪ್ರಣಯ್ ಕುಮಾರ್ […]

Continue Reading

ಜನಪ್ರತಿನಿದಿಗಳ ನಿರ್ಲಕ್ಷಕ್ಕೆ ಕಾರಣವಾಯಿತೇ.. ಹೊಯ್ಸಳ ದೊರೆ ವಿಷ್ಟುವರ್ಧನನ ಸಮಾಧಿ.!

ವಿಷ್ಣುವರ್ಧನನ ಸಮಾಧಿ ಎಲ್ಲಿದೆ.? ಹವಳ್ಳಿ ಶಾಸನದಲ್ಲಿರುವುದು ಸುಳ್ಳೆ.?ರಾಜವಿಷ್ಣುವರ್ಧನನ ಶವ ಕಾಣದಂತೆ ಮಾಯಾವಾಗಿದ್ದಾದರೂ ಎಲ್ಲಿ.? ✍️. ಎಂ.ಎ.ಸಲಾವುದ್ದೀನ್ ಹೊಯ್ಸಳರ ಮೂಲ ಸ್ಥಾನ ತಾಲ್ಲೂಕಿನ ಶಶಕಪುರ ಈಗಿನ ಅಂಗಡಿ ಗ್ರಾಮವಾಗಿದ್ದರೆ. ಹೊಯ್ಸಳ ವಂಶದ ನಾಲ್ಕನೇ ಅರಸ ವಿಷ್ಣುವರ್ಧನನ ಸಮಾಧಿ ಮೂಡಿಗೆರೆ ಪಟ್ಟಣದ ಕೆಲವೇ ಕಿಲೋ ಮೀಟರ್ ಗಳ ಅಂತರದಲ್ಲಿ ಗೋಚರಿಸಿದ್ದು ಅಚ್ಚರಿಯ ಸಂಗತಿಯಾಗಿದೆ.ಕಳೇದೆರಡು ವರ್ಷಗಳ ಹಿಂದೆ ಚಂದನ ಸುದ್ದಿ ಪತ್ರಿಕೆ & ಯೂಟ್ಯೂಬ್‌ಗೆ ಈ ಸಮಾಧಿ ಪತ್ತೆಯಾಗಿದ್ದು ವರದಿ ಮತ್ತು ಪ್ರಸಾರವನ್ನು ಮಾಡಿತ್ತು. ವರದಿಯನ್ನು ಗಮನಿಸಿದ ಹಾಸನ ಪುರಾತತ್ವ ಇಲಾಖೆ […]

Continue Reading

ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರುಗಳ ಮದ್ಯೆ ಹುಳಿ ಹಿಂಡುವ ಪ್ರಯತ್ನ; ಬ್ಲಾಕ್ ಅಧ್ಯಕ್ಷರುಗಳಿಂದ ಪೊಲೀಸ್ ಠಾಣೆಗೆ ದೂರು

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಎಂಟ್ರಿ ನಂತರ ಪಕ್ಷಕ್ಕೆ ಹೊಸ ಹುರುಪು ಬಂದಿದ್ದು, ಸಂಘಟನೆ ಮೂಲಕ ಮತ್ತೆ ಪಕ್ಷವನ್ನು ಗತಕಾಲದ ವೈಭವಕ್ಕೆ ಮರಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಈ ನಡುವೆ ಅನ್ಯಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಲವರು ಇಲ್ಲಸಲ್ಲದ ಆರೋಪ ಮಾಡಿ ಜಿಲ್ಲಾ ನಾಯಕರ ಮಧ್ಯೆ ಇನಾಯತ್ ಅಲಿ ಯವರನ್ನು ಎತ್ತಿಕಟ್ಟುವ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದ ಪ್ರಯತ್ನ ನಡೆಸುತ್ತಿದ್ದು, ಈ ಬಗ್ಗೆ ಸುರತ್ಕಲ್,ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸುರತ್ಕಲ್ ಮತ್ತು […]

Continue Reading