ಕೋಮುವಾದಿಯೊಬ್ಬ ತುಳು ಅಕಾಡೆಮಿಯ ಮೆಂಬರ್.! ಮುಸ್ಲಿಂ ದ್ವೇಷಕಾರುವವನಿಗೆ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಿಂದಲೇ ಅಭಯ.!

ನೇಮಕಾತಿ ಹಿಂದೆ ಕೈಚಳಕ ತೋರಿಸಿದ್ದೇ ಮಾಜಿ ಸಚಿವರೊಬ್ಬರ ಅತ್ಯಾಪ್ತ ಮಾಜಿ ಬ್ಯಾಂಕ್ ಅಧ್ಯಕ್ಷ.! ಕರಾವಳಿಯಲ್ಲಿ ಯಾವ ಸರಕಾರ ಅಸ್ತಿತ್ವದಲ್ಲಿದೆ..? ಇಲ್ಲಿ ಅಧಿಕಾರ ನಡೆಸುವವರು ಬಿಜೆಪಿಯವರೋ.? ಕಾಂಗ್ರೆಸ್ಸಿಗರೋ.? ಅನ್ನುವ ಅನುಮಾನ ಪದೇ ಪದೇ ಸೃಷ್ಟಿಯಾಗುತ್ತಲೇ ಇದೆ. ಈ ಹಿಂದೆ ವಿವಿಧ ನಿಗಮಗಳಿಗೆ ನೇಮಕಾತಿ ನಡೆದಿತ್ತು. ನೇಮಕಾತಿಗೊಂಡ ಅರ್ಧದಷ್ಟು ಜನ ಸಂಘಿ ಹಿನ್ನೆಲೆ ಹೊಂದಿದವರಾಗಿದ್ದರು. ತೋರಿಕೆಗೆ ಕೆಲವರು ಕಾಂಗ್ರೆಸ್ ಪಕ್ಷದ ಸದಸ್ಯರಾದರೂ ರಾತ್ರಿಯಾಗುತ್ತಿದ್ದಂತೆ ಬಿಜೆಪಿಯಾಗುವವರ ಸಂಖ್ಯೆಯೇ ಹೆಚ್ಚು. ನಿಷ್ಠಾವಂತ ಕಾಂಗ್ರೆಸ್ಸಿಗರು ನಾಯಕರಿಗೆ ಜೈಕಾರ ಹಾಕಲು, ನಾಯಕರ ಹಿಂದೆ ಮುಂದೆ ಸುತ್ತಾಡುತ್ತಾ […]

Continue Reading

ಈ ಬಾರಿಯ ಕಠಿಣ ನೀಟ್ ಪರೀಕ್ಷೆಯಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಅದ್ಭುತ ಸಾಧನೆ

ಹದಿನೇಳಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಮೆರಿಟ್ ಸರಕಾರಿ MBBS ಸೀಟ್. ಉಳಿದಂತೆ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ BDS/BAMS ಸರಕಾರಿ ಸೀಟು. ಈ ಬಾರಿಯ ಕಠಿಣ ನೀಟ್ ಪರೀಕ್ಷೆಯಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ 91 ವಿದ್ಯಾರ್ಥಿಗಳ ಪೈಕಿ 17 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೆರಿಟ್ ನಲ್ಲಿ MBBS ಸರಕಾರಿ ಸೀಟು ಗಳಿಸಲು ಅರ್ಹತೆ ಪಡೆದಿದ್ದು, ಉಳಿದಂತೆ 2B, ಗ್ರಾಮೀಣ ಮತ್ತು ಕನ್ನಡ ಮೀಡಿಯಂನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಳಿದಂತೆ 50 ಕ್ಕಿಂತ ಹೆಚ್ಚು […]

Continue Reading

ಕರಾವಳಿಯಲ್ಲಿ ಶಾಂತಿ ಪಾಲನೆಗೆ ಪೊಲೀಸ್ ವ್ಯವಸ್ಥೆ ಸಿದ್ಧವಿದೆ. ಸಮಾಜಘಾತುಕ ಶಕ್ತಿಗಳನ್ನು ಸಹಿಸುವುದಿಲ್ಲ: ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ

ಕರಾವಳಿ ಪ್ರದೇಶಗಳಲ್ಲಿ ಶಾಂತಿ ಪಾಲನೆಗೆ ಪೊಲೀಸ್ ಕರ್ನಾಟಕ ವ್ಯವಸ್ಥೆ ಸಿದ್ಧವಿದೆ. ಸಮಾಜಘಾತುಕ ಶಕ್ತಿಗಳನ್ನು ಸಹಿಸುವುದಿಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಎಚ್ಚರಿಕೆ ನೀಡಿದರು. ಕೋಮು ಸಂಘರ್ಷ ನಿಗ್ರಹಕ್ಕಾಗಿ ನೂತನವಾಗಿ ಆರಂಭಿಸಲಾಗಿರುವ ವಿಶೇಷ ಕಾರ್ಯಪಡೆಯ ಉದ್ಘಾಟನಾ ಸಮಾರಂಭ ಮಂಗಳೂರಿನ ಎಸ್ಎಎಫ್‌ ಕಚೇರಿಯಲ್ಲಿಂದು ನಡೆಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಪೊಲೀಸ್ ಮಹಾನಿರ್ದೇಶಕರು, ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಬೆಳವಣಿಗೆ ಅಪಾರವಾಗಿದೆ, ಹೆಚ್ಚುವರಿಯಾಗಿ ಇಂದು ಕೋಮು ಹಿಂಸೆ ನಿಗ್ರಹ ವಿಶೇಷ ಪಡೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು. ಈ […]

Continue Reading

ಅಖಿಲ ಭಾರತ ಬಾರ್ ಎಕ್ಸಾಮ್ ರದ್ದತಿಗೆ AILU ಒತ್ತಾಯ; ಮುಖ್ಯಮಂತ್ರಿಗಳಿಗೆ ಮನವಿ

ಅಖಿಲ ಭಾರತ ವಕೀಲರ ಒಕ್ಕೂಟದ ವತಿಯಿಂದ ಅವೈಜ್ಞಾನಿಕವಾದ ಅಖಿಲ ಭಾರತ ಬಾರ್ ಎಕ್ಸಾಮ್ (AIBE) ಸೇರಿದಂತೆ ವಕೀಲ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ವಕೀಲರಿಂದ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಅಖಿಲ ಭಾರತ ವಕೀಲರ ಒಕ್ಕೂಟ,ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಸಿ ಇಂದು ದಿನಾಂಕ 13-06-2026ರಂದು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷರರಾದ ಹಿರಿಯ ವಕೀಲರಾದ […]

Continue Reading

ಜೀಪು ಚಾಲಕನ ಮೇಲೆ ತಲ್ವಾರ್ ದಾಳಿಗೆ ಯತ್ನ; ಬೈಕಿನಲ್ಲಿ ಬಂದ ಹಿಂಬದಿ ಸವಾರನಿಂದ ದುಷ್ಕೃತ್ಯ, ಪ್ರಕರಣ ದಾಖಲು

ಸಜಿಪ ಮುನ್ನೂರು ಗ್ರಾಮದಉಮರ್ ಫಾರೂಕ್ (48)ಎಂಬವರು ದಿನಾಂಕ 11.06.2025 ರಂದು ಮುಂಜಾನೆ ತನ್ನ ಮನೆಯಿಂದ ಜೀಪ್ ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಾ, ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ಪಿರ್ಯಾದಿದಾರರು ತೆರಳುತ್ತಿದ್ದ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಇಬ್ಬರು ಅಪರಿಚಿತರು ಬೈಕ್ ನಲ್ಲಿ ಬಂದಿದ್ದಾರೆ. ಬೈಕಿನ ಹಿಂಬದಿ ಸವಾರ ತಲವಾರು ಬೀಸಿದ್ದು ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಗಾಯಗಳಾಗದೇ ಬಚಾವಾಗಿದ್ದಾರೆ. ಆದರೆ ದುಷ್ಕರ್ಮಿಯ ತಲವಾರು ವಾಹನದ ಸೈಡ್ ಮಿರರ್ ಗೆ ತಾಗಿದ ಪರಿಣಾಮ ಗಾಜು ಒಡೆದಿರುತ್ತದೆ. […]

Continue Reading

ಸ್ಪೆಷಲ್ ನ್ಯೂಸ್ ಬಿಗ್ ಇಂಪ್ಯಾಕ್ಟ್|| ಮಂಗಳೂರು ಮೂಡಾ ಕಮೀಷನರ್ ನೂರ್ ಝಹರಾ ಖಾನಂ ಎತ್ತಂಗಡಿ: ಮುಹಮ್ಮದ್ ನಝೀರ್ ನೂತನ ಆಯುಕ್ತ

ಕಳೆದ ಒಂದು ವರ್ಷಗಳಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತರಾಗಿದ್ದ ನೂರ್ ಝಹರಾ ಖಾನಂ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಮುಹಮ್ಮದ್ ನಝೀರ್ ಅವರನ್ನು ನೂತನ ಆಯುಕ್ತರಾಗಿ ನೇಮಕಗೊಳಿಸಿದೆ. ಮೂಡಾ ಆಯುಕ್ತೆ ನೂರ್ ಝಹರಾ ಖಾನಂ ಬಿಲ್ಡರ್ ಲಾಬಿಗೆ ಮಣಿದು ಬಡವರು, ಮಧ್ಯಮ ವರ್ಗದವರು ಮನೆಕಟ್ಟಲು 3 ಸೆಂಟ್ಸ್, 5 ಸೆಂಟ್ಸ್ ಜಾಗಕ್ಕೆ ಸಿಂಗಲ್ ಸೈಟಿಗೆ ಅರ್ಜಿ ಹಾಕಿದರೆ ಕೇವಲ ಹಿಂಬರಹ ಕೊಟ್ಟು ಪೆಂಡಿಂಗ್ ಇಡುತ್ತಿದ್ದರು. ಇದರ ಹಿಂದೆ ಬಿಲ್ಡರ್ ಮಾಫಿಯಾಗಳ ಕೈವಾಡವಿತ್ತು. ಬಿಲ್ಡರ್ ಮಾಫಿಯಾದವರ ಬಿಲ್ಡಿಂಗ್ […]

Continue Reading

ಜುಗಾರಿ ಅಡ್ಡೆಗೆ ದಾಳಿ ನಡೆಸಿದಾಗ ಆರೋಪಿಗಳು ಎಸ್ಕೇಪ್.. ದ್ವಿಚಕ್ರ ವಾಹನ ಪತ್ತೆ..

ಪ್ರಕರಣ ದಾಖಲಿಸದೇ ನಟೋರಿಯಸ್ ಜಮಾಲ್ ಮೂಲಕ ಹಣಕ್ಕೆ ಬೇಡಿಕೆಯಿಟ್ಟ ವಿಟ್ಲ ಎಸೈ ಕೌಶಿಕ್ ಸಸ್ಪೆಂಡ್. ಹೌದು..ಸರ್ಕಾರಿ ಅಧಿಕಾರಿಗಳು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿ ಹಣದಾಸೆಗಾಗಿ ಮಾನಗೆಟ್ಟ ಕುಖ್ಯಾತ ಕ್ರಿಮಿನಲ್ ಜೊತೆ ಕೈಜೋಡಿಸಿದರೆ ಏನಾಗುತ್ತೆ ಎಂಬುದಕ್ಕೆ ವಿಟ್ಲ ಎಸೈ ಬಿ.ಸಿ.ಕೌಶಿಕ್ ಸಸ್ಪೆಂಡ್ ಉದಾಹರಣೆ.. ಕಳೆದ ತಿಂಗಳು ಎಂಟರಂದು ವಿಟ್ಲದ ಪಳಿಕೆ ಎಂಬಲ್ಲಿ ನಾಲ್ವರು ಯುವಕರು ಜುಗಾರಿ ಆಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಎಸೈ ಬಿ.ಸಿ.ಕೌಶಿಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಜುಗಾರಿಕೋರರು ದ್ವಿಚಕ್ರ ವಾಹನ ಬಿಟ್ಟು ಹೋಗಿದ್ದರು. […]

Continue Reading

ಯಕ್ಷಗಾನಕ್ಕೆ ಸಂಘಸoಸ್ಥೆಗಳ ಪ್ರೋತ್ಸಾಹ ಅಗತ್ಯ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು…!

ಉಡುಪಿ : ಇಂದು ಯಕ್ಷಗಾನಕ್ಕೆ ಅನೇಕ ಸಂಘಸoಸ್ಥೆಗಳು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದು ಅಕಾಡೆಮಿಯ ಕೆಲಸವನ್ನು ಬಹಳಷ್ಟು ಹಗರುವಾಗಿಸಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಸಂಸ್ಥೆಗಳು ಇದೀಗ ಹೆಚ್ಚಾಗಿ ಆರಂಭಗೊಳ್ಳುತ್ತಿರುವುದು ಯಕ್ಷಗಾನ ಕಲೆಯ ಭವಿಷ್ಯ ಭದ್ರವಾಗಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ಶ್ರೀ […]

Continue Reading

ಮಿತ್ರ ದ್ರೋಹಿ ದೀಪು.. ಆಪ್ತ ಸ್ನೇಹಿತ ರಘುರಾಮ್.!

ಕರಾವಳಿಯ ಕೋಮು ರಕ್ಕಸರ ಕಣ್ಣು ತೆರೆಸಲಿ.! ಕರಾವಳಿಯ ಕೋಮು ಕ್ರಿಮಿಗಳಿಗೆ ಸ್ನೇಹದ ಹೊಸ ಭಾಷ್ಯ ಬರೆದು ಹೊರಟು ಹೋಗಿದ್ದಾನೆ. ಸ್ನೇಹಕ್ಕೆ ಜಾತಿ -ಧರ್ಮದ ಅಡ್ಡ ಗೋಡೆ ಎಂಬುದೇ ಇಲ್ಲ. ಕುಟುಂಬಿಕರು, ಸಂಬಂಧಿಕರಿಗಿಂತ ಹೆಚ್ಚಾಗಿ ಮನುಷ್ಯನಿಗೆ ನೆರವಿಗೆ ಬರುವುದು ಆಪ್ತ ಸ್ನೇಹಿತರು. ಮನುಷ್ಯನ ಸುಖ ದು:ಖಗಳಲ್ಲಿ ಸಮಾನವಾಗಿ ಭಾಗಿಯಾಗುವವನೇ ನಿಜವಾದ ದೋಸ್ತ್. ಇಂತಹ ಸ್ನೇಹಕ್ಕೆ ಹೊಸ ಅರ್ಥ ಕಲ್ಪಿಸಿ ಕರಾವಳಿಯಲ್ಲಿ ಮಾನವೀಯತೆಯ ಸಂದೇಶ ಸಾರಿದವನೇ ಬೆಂಗಳೂರಿನ ರಘುರಾಮ್. ಎರಡು ವಾರಗಳ ಹಿಂದೆ ಮಂಗಳೂರಿನಲ್ಲಿ ನಡೆದ ಘಟನೆ ಎಲ್ಲರನ್ನೂ ನಿಬ್ಬೆರಗಾಗಿಸಿದ್ದು […]

Continue Reading

ಬಂಟ್ವಾಳ: ಕೋಟಿ ಕೋಟಿ ವಂಚನೆ ಆರೋಪ; ಅಡಿಕೆ ವ್ಯಾಪಾರಿ ನೌಫಾಲ್ ವಿರುದ್ಧ ದೂರು

ಬಂಟ್ವಾಳ ಬಡ್ಡಕಟ್ಟೆಯಲ್ಲಿ ಎ.ಬಿ ಸುಪಾರಿ ಅಂಗಡಿಯನ್ನು ಹೊಂದಿರುವ ನಾವೂರು ಮೈಂದಾಳ ನಿವಾಸಿ ನೌಫಾಲ್ ಎಂಬಾತ ಕೃಷಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದು, ಇದೀಗ ಐವತ್ತಕ್ಕೂ ಅಧಿಕ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಠಾಣೆಯ ಮೆಟ್ಟಿಲೇರಿದ ಘಟನೆ ವರದಿಯಾಗಿದೆ. ಸ್ಥಳೀಯ ಕೃಷಿಕರ ವಿಶ್ವಾಸಾರ್ಹ ವರ್ತಕನಾಗಿದ್ದ ನೌಫಾಲ್ ಜೊತೆಗೆ ಇಲ್ಲಿನ ಕೃಷಿಕರು ಎರಡು ಮೂರು ದಶಕಗಳಿಂದ ವ್ಯವಹಾರ ನಡೆಸುತ್ತಿದ್ದರು, ಒಣ ಅಡಿಕೆಯನ್ನು ನೀಡುತ್ತಿದ್ದರು. ಈವರೆಗೂ ತನ್ನ ವ್ಯವಹಾರದಲ್ಲಿ ಪಾರದರ್ಶಕತೆ ಹೊಂದಿದ್ದು ಕೃಷಿಕರ ಮನ ಗೆದ್ದಿದ್ದ. ಕೃಷಿಕರಿಗೆ ಅಗತ್ಯಕ್ಕೆ ತಕ್ಕಂತೆ […]

Continue Reading