ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ಕಾಮತ್ ಕುಮ್ಮಕ್ಕು: ಸುನಿಲ್ ಕುಮಾರ್ ಬಜಾಲ್ ಆಕ್ರೋಶ

ಮಂಗಳೂರು : ನಗರದ ಬೀದಿ ವ್ಯಾಪಾರ ವಲಯ ಶಾಸಕ ವೇದವ್ಯಾಸ ಕಾಮತ್ ಬೀದಿ ವ್ಯಾಪಾರಿಗಳಿಗೆ ಮುಂಗೈಗೆ ಬೆಲ್ಲ ಹಚ್ಚಿ ಬಡ ಬೀದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಬೀದಿ ವ್ಯಾಪಾರ ವಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು ಅವರು ಇಂದು ನಗರದ ಬೀದಿ ವ್ಯಾಪಾರ ವಲಯದ ಎದುರು ಅವೈಜ್ಞಾನಿಕ, ಅಸುರಕ್ಷಿತ ಮತ್ತು ಅಸಮರ್ಪಕ ಬೀದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಬಲವಂತ ಮಾಡುತ್ತಿರುವ ನಗರ ಪಾಲಿಕೆ ಅಧಿಕಾರಿಗಳ ದಬ್ಬಾಳಿಕೆ […]

Continue Reading

ಪುತ್ತೂರು, ವಿಟ್ಲ, ಕಡಬ ಪೊಲೀಸರ ಜಂಟಿ ಕಾರ್ಯಾಚರಣೆ: ಕುಖ್ಯಾತ ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧನ. ಕಾರು ಸಹಿತ 21ಲಕ್ಷ ಮೌಲ್ಯದ ಸೊತ್ತು ವಶ.

ಕುಖ್ಯಾತ ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧಿಸಿದ ಪುತ್ತೂರು ಗ್ರಾಮಾಂತರ, ವಿಟ್ಲ ಮತ್ತು ಕಡಬ ಪೊಲೀಸರ ಜಂಟಿ ವಿಶೇಷ ತಂಡವು ಚಿನ್ನಾಭರಣ ಸಹಿತ 21ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆದಿದೆ. ಕಾಸರಗೋಡು ಜಿಲ್ಲೆಯ ಹೊಸಂಗಡಿ ಗ್ರಾಮದ ಮೂಡಂಬೈಲು ನವಿಲುಗಿರಿ ನಿವಾಸಿ ಕುಮಾರ ಎಂಬವರ ಪುತ್ರ ಸೂರಜ್(36)ಬಂಧಿತ ಆರೋಪಿ. ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ, ಕುಂಟುಕುಡೇಲು, ಕಾಡುಮಠ, ಮಂಚಿ ಸಮೀಪದ ಇರಾ, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಮತ್ತು ಕಡಬ […]

Continue Reading

ಬಂಟ್ವಾಳ ಮಿನಿ ವಿಧಾನಸೌಧ ಲೂಟಿಕೋರರ ಅಡ್ಡೆ

ಡಿ.ಟಿ ದಿವಾಕರ ನುಂಗಿ ಕರಗಿಸಿದ ಕರ; ಭೂ ಮಾಪನ ಇಲಾಖೆಯ ಗಡವಗಳು.! ಉಪ ನೋಂದಣಾಧಿಕಾರಿಯ ಗೋಲ್ಮಾಲ್ ‘ಸರಕಾರಿ ಕೆಲಸ ದೇವರ ಕೆಲಸ ‘ ಅನ್ನುವ ಬೋರ್ಡ್ ನೇತು ಹಾಕುತ್ತಿದ್ದ ಸರಕಾರಿ ಕಚೇರಿಗಳಲ್ಲಿ ಇವತ್ತು ‘ಎಚ್ಚರಿಕೆ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ’ ಅನ್ನುವ ಬೋರ್ಡ್ ನೇತು ಹಾಕಲಾಗಿದೆ. ನೀವೇ ಊಹಿಸಿ. ಈ ಕಚೇರಿಯಲ್ಲಿ ಲಂಗರು ಹಾಕಿದ ನುಂಗಾಸುರರು ಎಷ್ಟು ಮುಂಡಾಮೋಚಿರಬೇಕು. ಇವತ್ತು ನಾವು ಹೇಳ ಹೊರಟಿರುವುದು ಬಂಟ್ವಾಳ ಹೃದಯ ಭಾಗದ ಮಿನಿ ವಿಧಾನಸೌಧದಲ್ಲಿ ಮುಕ್ಕಲು ರೆಡಿಯಾಗಿ ನಿಂತಿರುವ […]

Continue Reading

ಮಂಗಳೂರು: ಸಬ್ ರಿಜಿಸ್ಟ್ರಾರ್ ಹುದ್ದೆಗೆ ಬ್ರಾಹ್ಮಣ ಅಧಿಕಾರಿಗಳ ಫೈಟಿಂಗ್.!

ರಾಜ್ಯದ ಉಪನೋಂದಣಾಧಿ ಕಾರಿಗಳಿಗೆ ಎರಡು ವರ್ಷ. ಅದೇ ರೀತಿ ‘ಸಿ’ ವರ್ಗದ ಉಪನೋಂದಣಾಧಿಕಾರಿಗಳಿಗೆ ನಾಲ್ಕು ವರ್ಷ. ಎಫ್ ಡಿ ಎ, ಎಸ್ ಡಿ ಎಗೆ ನಾಲ್ಕು ವರ್ಷ. ಗ್ರೂಪ್ ‘ಡಿ’ ಐದು ವರ್ಷ ಎಂಬ ನಿಯಮವಿದೆ. ಆದರೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಆದರೆ ಈ ನಿಯಮ ಪಾಲನೆಯಾಗಿದ್ದರೆ ಮಂಗಳೂರು ಸಿಟಿ ಸಬ್ ರಿಜಿಸ್ಟ್ರಾರ್ ಕವಿತಾ ಹತ್ತಾರು ಕಡೆಗೆ ವರ್ಗಾವಣೆಯಾಗಬೇಕಿತ್ತು. ಆದರೆ ಈಯಮ್ಮ ಕಳೆದ 10 ರಿಂದ 12 ವರ್ಷಗಳಿಂದ ಮಂಗಳೂರು ತಾಲೂಕು, […]

Continue Reading

ಸಿಂಗಾರಿ ಹಾಜಿ ಮನೆ ದರೋಡೆ; ಆಪ್ತ ಬಳಗದ ಕೈವಾಡದ ಬಗ್ಗೆ ಮೂಡಿದೆ ಶಂಕೆ!

ಬೇನಾಮಿ ಆಸ್ತಿ ಹೊಂದಿದ್ದ ಹಾಜಿ.. ಮಗನನ್ನು ಫಿಕ್ಸ್ ಮಾಡುತ್ತೇವೆಂದು ಇ.ಡಿ ದರೋಡೆ ತಂಡದ ಬೆದರಿಕೆ.. ಕೋಟಿಗಟ್ಟಲೆ ದುಡ್ಡಿನ ಗಂಟನ್ನೇ ತಂದಿಟ್ಟ ಹಾಜಿ.! ಬಂಟ್ವಾಳ ಬೋಳಂತೂರು ನಾರ್ಶದ ಉದ್ಯಮಿ ಸಿಂಗಾರಿ ಬೀಡಿ ಮಾಲಕರಾದ ಸುಲೈಮಾನ್ ಹಾಜಿ ಮನೆ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಲಭಿಸುತ್ತಿದೆ. ಕೆಲವು ದಿನಗಳ ಹಿಂದೆ ಇ.ಡಿ ಅಧಿಕಾರಿಗಳೆಂದು ನಂಬಿಸಿ ಹಣ ಲೂಟಿ ಮಾಡಿ ದರೋಡೆಕೋರರು ಪರಾರಿಯಾಗಿದ್ದರು. ಆದರೆ ಈ ದರೋಡೆ ಹಿಂದೆ ಆಪ್ತ ಬಳಗವೇ ಕೈಯಾಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಉದ್ಯಮಿ ಸುಲೈಮಾನ್ ಅವರು […]

Continue Reading

ಬುದ್ಧಿವಂತರ ಜಿಲ್ಲೆಯಲ್ಲಿ ದಂಧಾ ಹೈ ದಂಧಾ.! ಹೊಡೆಯೋ.. ದಮ್ಮು..! ಹೆಣ್ಣು ಮಕ್ಕಳ ನಶೆಯಾಟ..!

ಮುಖದಲ್ಲೊಂದು ಕುರುಚಲು ಗಡ್ಡ, ಮುಖದಲ್ಲಿ ಗೆರೆ ಹಾಕಿರೋ ತರಹ ಮೀಸೆಗಳು, ಅರ್ಥನೇ ಇಲ್ಲದ ಹೇರ್ ಸ್ಟೈಲ್, ಸೊಂಟದಿಂದ ಕೆಳಗೆ ಜಾರುವ ಪ್ಯಾಂಟ್ ಗಳು. ಅದರ ಜೊತೆ ಕೈಯಲ್ಲೊಂದು ಸಿಗರೇಟು. ಇವೆಲ್ಲಾ ಇತ್ತೀಚಿನ ಹುಡುಗರ ಫ್ಯಾಶನ್ ಗಳು. ಡ್ರಗ್ಸ್ ಅಂದಕೂಡಲೇ ಕೇವಲ ಔಷಧಿಗಳೇ ಅಲ್ಲ. ಅಯೋಡೆಕ್ಸ್ ನ್ನು ಬ್ರೆಡ್ ಜೊತೆ ತಿನ್ನುವುದು, ವೈಟ್ನರ್ ಅನ್ನು ಮೂಸಿ ನೋಡುವುದು. ಕೆಮ್ಮಿನ ಸಿರಪನ್ನು ಕುಡಿಯುವುದು. ಅವತಾರ್ ಎಂಬ ಸೀಸೆಯನ್ನು ಚೀಪುವುದು, ಪಂಕ್ಚರ್ ಗೆ ಉಪಯೋಗಿಸುವ ಟ್ಯೂಬ್ ಅನ್ನು ಬ್ರೆಡ್ ಜೊತೆ ತಿನ್ನುವುದು […]

Continue Reading

ಲಂಚ ಸ್ವೀಕರ ಪ್ರಕರಣ: ಮೂಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್‌.ದಿನೇಶ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಮಂಗಳೂರು ಸತ್ರ ನ್ಯಾಯಾಲಯ

ಲಂಚ ಸ್ವೀಕರಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದ ಮೂಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್‌.ದಿನೇಶ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.ಪದ್ಮಾವತಿ ಎಂಬವರು ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು ವರ್ಷದ ಹಿಂದೆ ಅವರ ಮೊಮ್ಮಗ ಮೂಲ್ಕಿ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು, ಅದನ್ನು ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗೆ ಕಳುಹಿಸಲಾಗಿತ್ತು.ಒಂದು ವರ್ಷ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ವಿಚಾರಿಸಿದಾಗ ದಿನೇಶ್‌ 4 ಲಕ್ಷ ರೂ. ಲಂಚಕ್ಕೆ […]

Continue Reading

ಬೆಂಕಿಯಿಂದ ಬಾಣಲೆಗೆ ಬಿದ್ದೀತು ಜೋಕೆ.!

ಉತ್ಸಾಹಿ, ಪಕ್ಷ ಸಂಘಟಿಸುವ, ಅಡ್ಜೆಸ್ಟ್ ಮೆಂಟ್ ಇಲ್ಲದವರಿಗೆ ಪಟ್ಟ ಕಟ್ಟಿ.. ಜಿಲ್ಲೆಯ ಕಾಂಗ್ರೆಸ್ ಕಾಪಾಡಿ.! ಎರಡನೇ ಹಂತದ ನಾಯಕರಿಗೆ ಅಧಿಕಾರ ಭಾಗ್ಯ ಇನ್ಯಾವಾಗ..? ಕಳೆದ ಆರೇಳು ವರ್ಷಗಳಿಂದ ಹರೀಶ್ ಕುಮಾರ್ ಅನ್ನುವ ಎಲ್ಲೂ ಸಲ್ಲದ ನಾಯಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಗೆ ಪಟ್ಟಾಭಿಷೇಕ ಮಾಡಿ ಪೂರ್ತಿ ಕಾಂಗ್ರೆಸ್ ನೆಲಕಚ್ಚಿದೆ. ಇನ್ನೇನೂ ಕಾಂಗ್ರೆಸ್ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುವುದೊಂದೇ ಬಾಕಿ. ಆದರೆ ಕೆಪಿಸಿಸಿ ಇದೀಗ ಎಚ್ಙೆತ್ತುಕೊಂಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಮುಂದಾಗಿದೆ. ಜಿಲ್ಲಾ ನಾಯಕರ ಅಭಿಪ್ರಾಯವನ್ನು […]

Continue Reading

ಉಡುಪಿ: ರಾತ್ರಿ ರಾಣಿಯರ ಕಿತಾಪತಿ.!

ದೇವಳ ನಗರಿ, ಸಂಸ್ಕೃತಿಯ ನಗರಿ ಎಂದೇ ಕರೆಯಿಸಿಕೊಂಡಿರುವ ಉಡುಪಿಯಲ್ಲಿ ರಾತ್ರಿಯಾಗುತ್ತಿದ್ದಂತೆ ಅಪ್ಸರೆಯರ ಕಾಟ ಮಾಮೂಲಿಯಾಗಿದೆ. ವಿದ್ಯಾಮಂದಿರ ಎದುರೇ ಮೈಮಾಟ ಪ್ರದರ್ಶಿಸುವ ರಾತ್ರಿ ರಾಣಿಯರಿಂದ ಇಲ್ಲಿನ ಜನ ರೋಸಿ ಹೋಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಉಡುಪಿಯಲ್ಲಿ ಈ ಹಿಂದೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಇಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ, ಅಕ್ರಮ ಚಟುವಟಿಕೆಗಳಿಗೆ ಪುಲಿಸ್ಟಾಪ್ ಹಾಕಿದ್ದರು. ಆದರೆ ಈಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಹೆಸರು ಕೆಡಿಸಿಕೊಂಡವರಲ್ಲ. ಆದರೂ ಉಡುಪಿಯಲ್ಲಿ ಮೈ […]

Continue Reading

ಮಂಗಳೂರು ನಗರ ಪಾಲಿಕೆ ಆಯುಕ್ತರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪ : ವಿಶೇಷ ತನಿಖಾ ತಂಡ ರಚನೆಗೆ ಸಿಪಿಐಎಂ ಒತ್ತಾಯ

ಮಂಗಳೂರು ನಗರ ಪಾಲಿಕೆಯ ಆಯುಕ್ತರ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಹಿರಿಯ ಸದಸ್ಯ ಅಬ್ದುಲ್ ರವೂಫ್ ದಾಖಲೆಗಳನ್ನು ಮುಂದಿಟ್ಟು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಪಾಲಿಕೆ ಸದಸ್ಯ ರವೂಫ್, ಆಯುಕ್ತರ ಮೇಲೆ ಹೊರಿಸಿರುವ ಭ್ರಷ್ಟಾಚಾರದ ಗಾತ್ರ ಗಾಭರಿ ಹುಟ್ಟಿಸುವ ಪ್ರಮಾಣದಲ್ಲಿದ್ದು, ಈ ಕುರಿತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡದ ಮೂಲಕ ತನಿಖೆಯನ್ನು ನಡೆಸಬೇಕು ಎಂದು ಸಿಪಿಐಎಂ ದ‌.ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ಮಂಗಳೂರು ನಗರ ಪಾಲಿಕೆ […]

Continue Reading