ಬೆಂಗಳೂರು ಸನ್ರೂಫ್ ಘಟನೆ: ರಸ್ತೆ ಸುರಕ್ಷತೆಯ ಎಚ್ಚರಿಕೆ ಗಂಟೆ.
ರಸ್ತೆಯಲ್ಲಿ ರೋಮಾಂಚಕ್ಕೆ ಬದಲು, ಸುರಕ್ಷತೆ ಯಾವಾಗಲೂ ಮೊದಲ ಆದ್ಯತೆ ಆಗಬೇಕು. “ಸನ್ರೂಫ್ ಬೆಳಕು ಮತ್ತು ಗಾಳಿ ಒಳಗೆ ಬಿಡಲು ಮಾತ್ರ, ಮನರಂಜನೆಗಾಗಿ ಅಲ್ಲ” ✍️. ಇಸ್ಮಾಯಿಲ್ ಸುನಾಲ್ ವಕೀಲರು, ಮಂಗಳೂರು 2025ರ ಸೆಪ್ಟೆಂಬರ್ 6ರಂದು, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದ ಸನ್ರೂಫ್ ಅಪಘಾತ ಘಟನೆ ಈಗ ರಸ್ತೆ ಸುರಕ್ಷತೆ ಕುರಿತ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕಾರಿನ ಸನ್ರೂಫ್ ಮೂಲಕ ತಲೆ ಹೊರಗೆ ಹಾಕಿ ದೃಶ್ಯವನ್ನು ಆನಂದಿಸುತ್ತಿದ್ದ ಆರು ವರ್ಷದ ಬಾಲಕನ ತಲೆ ಕಡಿಮೆ ಎತ್ತರದ ಕಬ್ಬಿಣದ ಬಾರಿಯರ್ಗೆ ಬಡಿದು […]
Continue Reading