ಮತ್ತೆ ಸಾಮೂಹಿಕ ಲಸಿಕೀಕರಣಕ್ಕೆ ಜಗತ್ತು ಚಿಂತನೆ.. ಕೊರೊನಾಗಿಂತ ಮಾರಕ ಡಿಸೀಸ್ ‘ಎಕ್ಸ್’

ಕೋವಿಡ್-19 ಸಾಂಕ್ರಾಮಿಕವು ನಿಧಾನವಾಗಿ ಜನಜೀವನದ ನಡುವೆ ಹಾಸುಹೊಕ್ಕಾಗುತ್ತಿರುವ ನಡುವೆಯೇ ಅದಕ್ಕಿಂತಲೂ ಮಾರಕವಾದ ‘ಡಿಸಿಸ್ ಎಕ್ಸ್’ ಹಬ್ಬುವ ಆತಂಕವನ್ನು ಅಂತಾರಾಷ್ಟ್ರೀಯ ತಜ್ಞ ವೈದ್ಯರು ವ್ಯಕ್ತಪಡಿಸಿದ್ದಾರೆ. ‘ಕೋವಿಡ್ ಗಿಂತಲೂ ವಿನಾಶಕಾರಿಯಾದ ಸಾಂಕ್ರಾಮಿಕ ಎದುರಿಸಲು ವಿಶ್ವ ಸಜ್ಜಾಗುವ ಸ್ಥಿತಿ ನಿರ್ಮಾಣವಾಗಲಿದೆ.’ ಎಂದು ಬ್ರಿಟನ್ ಆರೋಗ್ಯ ತಜ್ಞೆ ಕೇಟ್ ಬಿಂಗಮ್ ಅವರು ಡೈಲಿಮೇಲ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “1919-20 ರ ಕಾಲದ ವಿನಾಶಕಾರಿ ಸ್ಪ್ಯಾನಿಶ್ ಪ್ಲೂ ಗೆ ಸಮಾನವಾದ ಪರಿಣಾಮವನ್ನು ಎಕ್ಸ್ ಎಂಬ ಹೊಸ ವೈರಾಣು ಜಗತ್ತಿನ ಮೇಲೆ ಬೀರಬಹುದು. ಸ್ಪ್ಯಾನಿಶ್ […]

Continue Reading

ನಿಜ್ಜರ್‌ ಹತ್ಯೆಯ ಬಗೆಗಿನ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು, ಕೆನಡಾ ಜೊತೆ ಹಂಚಿಕೊಂಡರೇ.? ಅಥವಾ ಕೆನಡಾದ ಅಧಿಕಾರಿಗಳು ಕದ್ದಾಲಿಕೆಯ ಮೂಲಕ ಪಡಕೊಂಡರೇ.?

ವಾಷಿಂಗ್ಟನ್: ಸಿಖ್ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್‌ ಹತ್ಯೆಯ ನಂತರ ಆತನ ಬಗೆಗಿನ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು, ಕೆನಡಾ ಜೊತೆ ಹಂಚಿಕೊಂಡಿದ್ದರು. ಆದರೆ, ಕೆನಡಾದ ಅಧಿಕಾರಿಗಳು ಕದ್ದಾಲಿಕೆಯ ಮೂಲಕ ಪಡೆದ ಮಾಹಿತಿ ಹೆಚ್ಚು ನಿರ್ಣಾಯಕವಾಗಿತ್ತು. ಆ ಮಾಹಿತಿ ಆಧರಿಸಿ, ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪಿಸಿತು ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ತನ್ನ ಕೆಲವು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ಶನಿವಾರ ಈ ವರದಿ ಪ್ರಕಟಿಸಿದೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, […]

Continue Reading

ಕೆನಡಾದ ಪ್ರಜೆಯ ಹತ್ಯೆಯನ್ನು ಭಾರತ ಸರ್ಕಾರದ ಏಜೆಂಟರು ನಡೆಸಿದ್ದಾರೆ: ಕೆನಡಾ ಪ್ರಧಾನಿ

ಅಸಂಬದ್ಧ ಹೇಳಿಕೆ ಎಂದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತ ಮತ್ತು ಕೆನಡಾ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತವು ಕೆನಡಾದಲ್ಲಿ ತನ್ನ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಸ್ಥಗಿತಗೊಳಿಸಿದೆ. ಬಿಎಲ್ ಎಸ್ ಇಂಟರ್‌ನ್ಯಾಶನಲ್ ಎಂಬ ಕೆನಡಿಯನ್ನರ ವೀಸಾ ಅರ್ಜಿಗಳ ಆರಂಭಿಕ ಪರಿಶೀಲನೆಗಾಗಿ ನೇಮಕಗೊಂಡ ಖಾಸಗಿ ಏಜೆನ್ಸಿ ಕಾರ್ಯಾಚರಣೆಯ ಕಾರಣಗಳಿಂದಾಗಿ, ಸೆಪ್ಟೆಂಬರ್ 21, 2023 ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ರದ್ದುಗೊಳಿಸಲಾಗಿದೆ.  ಜೂನ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ […]

Continue Reading

ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ನೀಡಬೇಕು; ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿ ಹೇಳಿದ್ದೇನೆ’: ಅಮೆರಿಕದ ಅಧ್ಯಕ್ಷ ಜೋ ಬೈಡನ್‌

ವಿಯೆಟ್ನಾಂ: ‘ಮಾನವ ಹಕ್ಕುಗಳು ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಗೌರವ ನೀಡಬೇಕು ಎಂಬುದನ್ನು ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿ ಹೇಳಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.ವಿಯೆಟ್ನಾಂನ ಹನೋಯಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾತುಕತೆ ವೇಳೆ (ಮೋದಿ ಜೊತೆಗೆ) ನಾಗರಿಕ ಸಮಾಜದಲ್ಲಿ ಮಾನವ ಹಕ್ಕುಗಳ ಮಹತ್ವ ಕುರಿತು ಒತ್ತಿ ಹೇಳಿದ್ದೇನೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಾಮುಖ್ಯತೆ ಬಗ್ಗೆಯೂ ಮನದಟ್ಟು ಮಾಡಿಕೊಟ್ಟಿದ್ದೇನೆ. ನಾನೂ ಕೂಡ ಗೌರವಿಸುತ್ತೇನೆ’ ಎಂದರು. ನವದೆಹಲಿಯಲ್ಲಿ […]

Continue Reading

ಸೌದಿ ಅರೇಬಿಯಾ: 20 ದಿನಕ್ಕಿಂತ ಹೆಚ್ಚು ಶಾಲೆಗೆ ಮಕ್ಕಳು ಗೈರಾದರೆ ಪೋಷಕರಿಗೆ ಜೈಲು ಶಿಕ್ಷೆ

ಸೂಕ್ತ ಕಾರಣವಿಲ್ಲದೆ ಮಕ್ಕಳು 20 ದಿನಗಳಿಗಿಂತ ಹೆಚ್ಚು ಶಾಲೆಗೆ ಗೈರು ಹಾಜರಾದರೆ ಅಂತಹ ಮಕ್ಕಳ ಪೋಷಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾದ ನಿಯಮವನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ. ಗುಣಮಟ್ಟದ ಶಿಕ್ಷಣವನ್ನು ಹೆಚ್ಚಿಸಲು ಸೌದಿ ಅರೇಬಿಯಾ ಮಕ್ಕಳ ರಕ್ಷಣಾ ಕಾನೂನಿಗೆ ಅನುಸಾರವಾಗಿ ಈ ಕ್ರಮ ಜಾರಿಗೊಳಿಸಲಾಗಿದೆ. ಕಾನೂನು ಬದ್ಧ ಕ್ಷಮೆಯಿಲ್ಲದೆ ವಿದ್ಯಾರ್ಥಿಯು 20 ದಿನಗಳವರೆಗೆ ಗೈರು ಹಾಜರಾಗಿದ್ದರೆ, ಅವರ ತಂದೆ-ತಾಯಿ, ಪೋಷಕರನ್ನು ಮಕ್ಕಳ ರಕ್ಷಣಾ ಕಾನೂನಿನ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಷನ್ ಮೂಲಕ ತನಿಖೆಗೆ ಒಳಪಡಿಸಬಹುದು ಎಂದು ಗಲ್ಫ್ ನ್ಯೂಸ್ […]

Continue Reading

ಡೊನಾಲ್ಡ್ ಟ್ರಂಪ್ ಗೆ ಬಂಧನ ಭೀತಿ, ವಾರಂಟ್ ಜಾರಿ, ಮಾಜಿ ದೊಡ್ಡಣ್ಣನಿಗೆ ಸಂಕಟ

ಚುನಾವಣಾ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬಂಧನ ಭೀತಿ ಎದುರಾಗಿದ್ದು ವಾರಂಟ್ ಜಾರಿಗೊಳಿಸಲಾಗಿದೆ. ಚುನಾವಣಾ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಆ.25 ರೊಳಗೆ ಕೋರ್ಟ್ ಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಅಮೆರಿಕದ ಜಾರ್ಜಿಯಾದಲ್ಲಿ ಜೋ ಬೈಡನ್ ವಿರುದ್ಧ 2020 ರಲ್ಲಿ ಸೋಲನ್ನು ಉರುಳಿಸುವ ಪ್ರಯತ್ನಗಳ ಬಗ್ಗೆ ಎರಡು ವರ್ಷಗಳ ಸುದೀರ್ಘ ತನಿಖೆಯ ನಂತರ ಡೊನಾಲ್ಡ್ ಟ್ರಂಪ್ ವಿರುದ್ಧ ವಂಚನೆ ಮತ್ತು ಚುನಾವಣಾ ಅಪರಾಧಗಳ ಆರೋಪ ಹೊರಿಸಲಾಗಿದೆ. ಅಧ್ಯಕ್ಷ ಜೋ ಬೈಡನ್ ಅವರನ್ನು […]

Continue Reading

ಸೂರು ಕೊಟ್ಟವರನ್ನು ಕೊಂದರು, ಉಸಿರು ಕೊಟ್ಟವರನ್ನೂ ಮರೆತರೇ.?

ತಮಗೆ ಉಸಿರು ಕೊಟ್ಟು ರಕ್ಷಿಸಿದ ಆಸ್ಕರ್ ಶಿಂಡ್ಲರ್ ಗೆ ಜೆರಸಲೇಂ ನಲ್ಲಿಯೇ ಸಮಾಧಿ ಕಟ್ಟಿದ ಇಸ್ರೇಲಿಗರು ✍️.ಜೈನುಲ್ ಅಕ್ಬರ್.ಬಿ ಕಡೇಶಿವಾಲಯ “ಯಾರು ಒಂದು ಜೀವವನ್ನು ರಕ್ಷಿಸುತ್ತಾನೋ ಆತ ಒಂದು ಜಗತ್ತನ್ನೇ ರಕ್ಷಿಸಿದಂತೆ” ಎಂಬ ಯಹೂದಿ ಧರ್ಮದ ಸೂಕ್ತವೊಂದನ್ನು ಭಾವುಕರಾಗಿ ಪಟಿಸುತ್ತಾ ಫ್ಯಾಕ್ಟರಿಯ ನೌಕರರು ತಮ್ಮ ಮಾಲಕನಿಗೆ ಉಂಗುರವೊಂದನ್ನು ಕಾಣಿಕೆಯಾಗಿ ನೀಡುತ್ತಾರೆ.ಮಾಲಕನ ಕಣ್ಣಾಲಿಗಳು ತುಂಬಿ ಬಿಡುತ್ತವೆ. “ಇಲ್ಲ ..ನಾ ತಪ್ಪು ಮಾಡಿಬಿಟ್ಟೆ,ನನಗೆ ಇನ್ನೂ ಜಾಸ್ತಿ ಹಣ ಮಾಡಬಹುದಿತ್ತು. ಆ ಹಣದಿಂದ ಇನ್ನೂ ಒಂದಿಷ್ಟು ಜೀವಗಳನ್ನು ಉಳಿಸಬಹುದಿತ್ತು.ನನ್ನ ಈ ಕಾರಿನ […]

Continue Reading

ಕೊರೋನಾ ಬೆನ್ನಲ್ಲೇ ವಿಶ್ವಕ್ಕೆ ಹೊಸ ಮಾರಣಾಂತಿಕ ವೈರಸ್‌ಗಳ ಅಪಾಯ; WHO ಎಚ್ಚರಿಕೆ

ಕರೋನಾ ಬೆನ್ನಲ್ಲೇ ಜಗತ್ತಿಗೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳ ಅಪಾಯವು ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ. ಎಲ್ ನಿನೊ ನಾಲ್ಕು ವರ್ಷಗಳ ನಂತರ ಮತ್ತೆ ಮರಳುತ್ತಿದೆ. ಈ ಕಾರಣದಿಂದಾಗಿ, ಅತ್ಯಂತ ಬಿಸಿ ವಾತಾವರಣ ಮತ್ತು ಕೃಷಿ ಅಡೆತಡೆಯ ಬೆದರಿಕೆ ಪ್ರಪಂಚದಾದ್ಯಂತ ಆವರಿಸಿದೆ. ಅಷ್ಟಕ್ಕೂ ಎಲ್ ನಿನೋ ಎಂದರೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಖಂಡಿತ. ವಾಸ್ತವವಾಗಿ, ಉಷ್ಣವಲಯದ ಪೆಸಿಫಿಕ್ ಪ್ರದೇಶದಲ್ಲಿ ಸಮುದ್ರದ ತಾಪಮಾನ ಮತ್ತು ವಾತಾವರಣದ ಪರಿಸ್ಥಿತಿಗಳಲ್ಲಿನ […]

Continue Reading

ಅಮೇರಿಕ: ದೊಡ್ಡಣ್ಣನ ಮತ್ತೊಂದು ಬ್ಯಾಂಕ್‌ ಪತನ: ವಿಶ್ವದ ಬಲಿಷ್ಠ ರಾಷ್ಟ್ರಕ್ಕೆ ಶಾಕ್.!

ವಿಶ್ವದ ಅತೀ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಅಮೆರಿಕದ ಬ್ಯಾಂಕಿಂಗ್‌ ಕ್ಷೇತ್ರ ಮತ್ತೊಮ್ಮೆ ತಲ್ಲಣಗೊಂಡಿದೆ. ಎರಡು ಪ್ರತಿಷ್ಠಿತ ಬ್ಯಾಂಕುಗಳು ಮುಳುಗಡೆಯಾಗಿ ಎರಡು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ಜನಪ್ರಿಯ ಬ್ಯಾಂಕ್‌ ಪತನಗೊಂಡಿದೆ. ಅಮೆರಿಕದ ಫಸ್ಟ್‌ ರಿಪಬ್ಲಿಕ್‌ ಬ್ಯಾಂಕ್‌ ದಿವಾಳಿ ಅಂಚಿಗೆ ಸಿಲುಕಿದ ಹಿನ್ನೆಲೆಯಲ್ಲಿ ಕ್ಯಾಲಿರ್ಫೋನಿಯಾದ ಹಣಕಾಸು ಸಂರಕ್ಷಣೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರ ಬೆನ್ನಲ್ಲೇ, ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕನ್ನು ಜೆಪಿ ಮೊರ್ಗಾನ್‌ ಚೇಸ್‌ ಅಂಡ್‌ ಕಂಪನಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಫಸ್ಟ್‌ ರಿಪಬ್ಲಿಕ್‌ […]

Continue Reading

ಜುಬೈಲ್ ನಲ್ಲಿ ನಡೆದ ಅಪಘಾತದಲ್ಲಿ ಕಾಪು ನಿವಾಸಿ ರಿಯಾಝ್ ಕಾಪು ಮೃತ್ಯು

ಕಾರು ಅಪಘಾತದಲ್ಲಿ ಗಾಯಗೊಂಡು ಗಂಭೀರವಸ್ಥೆಯಲ್ಲಿದ್ದ ಉಡುಪಿ ಜಿಲ್ಲೆಯ ಕಾಪು ನಿವಾಸಿ,ರಿಯಾಝ್ ಕಾಪು ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಿಯಾಝ್ ಅವರು ಮಾರ್ಚ್ 25 ರಂದು ಜುಬೈಲ್ ನಲ್ಲಿ ರಸ್ತೆ ಅಪಘಾತಕ್ಕಿಡಾಗಿ ಗಂಭೀರವಾದ ಗಾಯದಿಂದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.ಯಾವುದೇ ಚೇತರಿಕೆ ಕಾಣದೆ ಇಂದು ರಿಯಾಝ್ ಕಾಪುರವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.ರಿಯಾಝ್ ರವರ ಅಂತ್ಯಸಂಸ್ಕಾರ ಸೌದಿ ಅರೇಬಿಯಾದಲ್ಲೆ ನಡೆಯುವ ಸಾಧ್ಯತೆ ಇದೆ.

Continue Reading