ಕುಮಾರಣ್ಣಂಗೂ ಈಗ ವಿಜಯೇಂದ್ರ ಬೇಕಿಲ್ಲ

ವಿಜಯೇಂದ್ರ ರಾಷ್ಟ್ರ ಮಟ್ಟಕ್ಕೆ, ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದರೆ ಹೇಗೆ.? ಅಮಿತ್ ಶಾ ಪ್ರಪೊಸಲ್ಲು ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನ ಯಡಿಯೂರಪ್ಪ ಅವರಿಗೆ‌ ಕಸಿವಿಸಿ ಉಂಟು ಮಾಡಿದೆಯಂತೆ.ಅದರ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಪ್ರಪೋಸಲ್ಲನ್ನು ಯಡಿಯೂರಪ್ಪ ಮುಂದಿಡಲಿದ್ದಾರೆ.ಕರ್ನಾಟಕದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಬಹುತೇಕ ಹಿರಿಯ ನಾಯಕರು ಇಷ್ಟಪಡುತ್ತಿಲ್ಲ. ಹೀಗಾಗಿ ವಿಜಯೇಂದ್ರ ಅವರನ್ನು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ನಿಯೋಜನೆ ಮಾಡಿ,ನಿಮ್ಮ ಹಿರಿಯ ಮಗ ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ […]

Continue Reading

ಮಕ್ಕಳು , ಮಹಿಳೆಯರು ಕಲಿತರಷ್ಟೇ ಯಕ್ಷಗಾನ ಉಳಿವು : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಯಕ್ಷಗಾನ ಉಳಿದು ಬೆಳೆಯಬೇಕಾದರೆ ಮಕ್ಕಳಿಗೆ ಹಾಗೂ ಕಲಾ ಸಂಘಟನೆ ಆಗಬೇಕಾದರೆ ಮಹಿಳೆಯರಿಗೆ ಯಕ್ಷಗಾನ ಕಲಿಸುವಿಕೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಬೆಂಗಳೂರಿನ ರಂಗಸ್ಥಳ ಯಕ್ಷಮಿತ್ರ ಕೂಟದ ಬೆಳ್ಳಿ ಹಬ್ಬ ಸಂಭ್ರಮಾಚರಣೆ ‘ರಜತಪರ್ವ -2025 ‘ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಪ್ರಸ್ತುತ ಮಕ್ಕಳು ಮತ್ತು ಮಹಿಳಾ ಯಕ್ಷಗಾನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಒಬ್ಬ […]

Continue Reading

ಇನ್ಮುಂದೆ ಹೋಬಳಿ ಮಟ್ಟದ ನಾಡಕಚೇರಿಗಳೂ ಡಿಜಿಟಲೀಕರಣ..ಕೈ ಬರಹದ ಭೂ ದಾಖಲೆಗೆ ತಿಲಾಂಜಲಿ

ಗ್ರಾ.ಪಂ.ಗೂ ವಿಸ್ತರಣೆಗೆ ಚಿಂತನೆ; ರಾಜ್ಯ ಕಂದಾಯ ಇಲಾಖೆಯ ಭೂ ಸುರಕ್ಷಾ ಯೋಜನೆ ಹೊಸ ಮೈಲಿಗಲ್ಲು ಇನ್ನು ಮುಂದೆ ಭೂ ದಾಖಲೆಗಳ ದೃಢೀಕೃತ ನಕಲು ನಿಮಗೆ ಸಿಗುವುದಿಲ್ಲ. ಕೈ ಬರಹದ ಭೂ ದಾಖಲೆಗಳಿಗೆ ವಿದಾಯ ಹೇಳಲಾಗಿದೆ. ಇನ್ನು ಮುಂದೆ ಎಲ್ಲವೂ ಡಿಜಿಟಲ್ ಮಯ. ಕಂದಾಯ ಇಲಾಖೆ ಕೈಬರಹದ ಭೂ ದಾಖಲೆ ನೀಡುವ ವ್ಯವಸ್ಥೆಗೆ ತೀಲಾಂಜಲಿ ನೀಡಿದ್ದು, ಡಿಜಿಟಲ್ ರೂಪದಲ್ಲೇ ದಾಖಲೆಗಳ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಇನ್ನು ಮುಂದೆ ಎ ಮತ್ತು ಬಿ ವರ್ಗದ ಭೂ ದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು […]

Continue Reading

ಸಾಧನಾ ಸಮಾವೇಶದಿಂದ ಗಡಿಬಿಡಿಯಲ್ಲಿ ನಿರ್ಗಮಿಸಿದ ಡಿಕೆಶಿ ದೆಹಲಿ ದೌಡು.!

ವಾರದಲ್ಲಿ ಎರಡು ಬಾರಿ ದೆಹಲಿ ಯಾತ್ರೆ.. ಕುತೂಹಲ ಮೂಡಿಸುತ್ತಿದೆ ಹೈಕಮಾಂಡ್ ನಡೆ ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶ ಕಾರ್ಯಕ್ರಮದಿಂದ ಅರ್ಧಕ್ಕೇ ನಿರ್ಗಮಿಸಿದ್ದ ಉಪ ಮುಖ್ಯಮಂತ್ರಿ ಡಿಕೆಶಿ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಪ್ರಯಾಣ ಎಂಬ ಮಾಹಿತಿ ಲಭ್ಯವಾಗಿದ್ದರೂ, ಮೈಸೂರಿನಲ್ಲಿ ನಡೆದ ಸರ್ಕಾರದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿ ತರಾತುರಿಯಲ್ಲಿ ದೆಹಲಿಗೆ ಹೊರಟಿದ್ದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಶಿರಡಿಗೆ ತೆರಳಿದ್ದ ಡಿಕೆಶಿ ದಿಢೀರ್ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಇದಾದ 8 […]

Continue Reading

‘ಡಿಜಿಟಲ್ ಅರೆಸ್ಟ್’ ಖದೀಮರಿಗೆ ಜೀವಾವಧಿ ಶಿಕ್ಷೆ

ದೇಶದ ಇತಿಹಾಸದಲ್ಲಿ ಸೈಬರ್ ವಂಚಕರಿಗೆ ಶಿಕ್ಷೆಗೊಳಗಾದ ಮೊದಲ ಪ್ರಕರಣ; 8 ತಿಂಗಳಲ್ಲೇ ತನಿಖೆ ಪೂರ್ಣ.. ಸೈಬರ್ ವಂಚಕರಿಗೆ ಮುಂದೈತೆ ಮಾರಿಹಬ್ಬ.! ಸ್ವಲ್ಪ ಯಾಮಾರಿದರೂ ಮುಗೀತು.. ಹೊಸ ಸೈಬರ್ ವಂಚನೆಗೆ ಬಲಿಪಶು ಆಗುವುದಂತೂ ಖಂಡಿತ. ಇಂದು ದೇಶದಾದ್ಯಂತ ಡಿಜಿಟಲ್ ತಂತ್ರಜ್ಞಾನಕ್ಕೆ ಜನಸಾಮಾನ್ಯರು ಒಗ್ಗಿ ಹೋದ ಪರಿಣಾಮ ವಂಚಕರು ಎಲ್ಲೋ ಕೂತು ಡಿಜಿಟಲ್ ಅರೆಸ್ಟ್ ಮೂಲಕ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ದೇಶದ ಪ್ರಧಾನ ಮಂತ್ರಿ ಡಿಜಿಟಲ್ ಅರೆಸ್ಟ್ ಅನ್ನುವುದು ಕಾನೂನು ಬಾಹಿರ ಕೃತ್ಯ ಎಂದು ದೇಶವಾಸಿಗಳಿಗೆ ಅರಿವು ಮೂಡಿಸಿದರೂ […]

Continue Reading

ಬಿಂಕದ ಸಿಂಗಾರಿಯ ವೈಯ್ಯಾರಕ್ಕೆ 75 ವಿಐಪಿಗಳು ಕ್ಲೀನ್ ಬೋಲ್ಡ್.!

ಪ್ರಳಯಾಂತಕಿ ಕಾಮ ಬಾಣಕ್ಕೆ ಪೊಲೀಸ್ ಆಫೀಸರ್ಸ್, ಕಾಲೇಜು ಪ್ರಿನ್ಸಿಪಾಲ್, ವಾಣಿಜ್ಯ ತೆರಿಗೆ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಲಾಕ್..ಮಹಾ ‘ಹನಿ ಮನಿ’ ಕಹಾನಿ.! ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು.. ಅಂದರೆ ಮಂಚಕ್ಕೂ ಕಾಲಿರುತ್ತಾ ಅನ್ನುವ ಚಾಲಾಕಿ ಚಿತ್ರಾಂಗಿಣಿ ಇವಳು. ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಕಾಸಿರುವ ಕುಳಕ್ಕೆ ಕಣ್ಣು ಹಾಕುತ್ತಿದ್ದಳು. ದುಡ್ಡಿನ ದಾಹಕ್ಕೆ ಐಪಿಎಸ್ ಗಳನ್ನೇ ಖೆಡ್ಡಾಕ್ಕೆ ಬೀಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಬಣ್ಣ ಬಣ್ಣದ ಮಾತುಗಳಲ್ಲೇ ಮರಳು ಮಾಡಿ ಮೊಬೈಲಿನಲ್ಲಿ ಮಧು ಮಂಚ ತೋರಿಸಿ ಯಾಮಾರಿಸುತ್ತಿದ್ದ […]

Continue Reading

ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ 1.31 ಕೋಟಿ ರೂಪಾಯಿ ಬಿಲ್ ಬಾಕಿ, ಬೆಳಗಾವಿ ಜಿಲ್ಲಾಧಿಕಾರಿ ಕಾರು ಜಪ್ತಿ

ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ ಬಡ್ಡಿ ಸಮೇತವಾಗಿ ರೂಪಾಯಿ 1.31 ಕೋಟಿ ಬಾಕಿ ಬಿಲ್ ನೀಡುವುದಕ್ಕೆ ವಿಫಲವಾದ ಕಾರಣ ಅರ್ಜಿದಾರರ ಪರ ವಕೀಲ ಓ.ಬಿ.ಜೋಶಿ ಅವರು, ಇಲ್ಲಿನ ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದಂತೆ ಬೆಳಗಾವಿ ಜಿಲ್ಲಾಧಿಕಾರಿ ಕಾರನ್ನು ಶುಕ್ರವಾರ ಜಪ್ತಿ ಮಾಡಿದರು. ಸಣ್ಣ ನೀರಾವರಿ ಇಲಾಖೆಗೆ ಸೇರಿದ ದೂಧಗಂಗಾ ನದಿಯ ಬ್ಯಾರೇಜ್ ನಿರ್ಮಾಣದ ಗುತ್ತಿಗೆಯನ್ನು ನಾರಾಯಣ ಕಾಮತ್ ಅವರಿಗೆ 1992-93ರಲ್ಲಿ ನೀಡಲಾಗಿತ್ತು. ಕಾಮಗಾರಿಗೆ ಬೇಕಿರುವ ಅನುದಾನ, ಸಾಮಾಗ್ರಿ ಇಲಾಖೆ ನೀಡುವುದಾಗಿ ತಿಳಿಸಿತ್ತು. ಆದರೆ, ಕಾಮಗಾರಿ ಆರಂಭವಾಗಿ […]

Continue Reading

ಕಾರ್ಕಳ ADLR ಕಚೇರಿ: ಚವಾಣ್ ಕಮಾಯಿ; ತಾಲೂಕು ಆಡಳಿತ ಸೌಧದಲ್ಲಿ ಸರ್ವೇಯರ್‍ಗಳದ್ದೇ ದರ್ಬಾರ್

ಕಾರ್ಕಳ ತಾಲೂಕು ಆಡಳಿತ ಸೌಧದಲ್ಲಿ ಸರ್ವೇಯರ್‍ಗಳದ್ದೇ ದರ್ಬಾರ್. ಇಲ್ಲಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರು (ADLR) ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದ್ದರೂ, ಹತ್ತು ಹದಿನೈದು ವರ್ಷಗಳಿಂದ ಇಲ್ಲಿಯೇ ಗೂಟ ಹಾಕಿ ಕೂತಿರುವ ಸರ್ವೇಯರ್, ಸೂಪರ್ ವೈಸರ್‍ಗಳ ಆಟಾಟೋಪದ ಮುಂದೆ ADLR ಮಂಕಾಗಿ ಕೂತಿರುತ್ತಾರೆ. ಇತ್ತೀಚೆಗೆ ADLR ಆಗಿ ಬಂದ ಮಹಿಳಾ ಅಧಿಕಾರಿಗಳನ್ನು ಈ ಕಿಲಾಡಿ ಸರ್ವೇಯರ್‍ಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ ಅನ್ನುವ ಆರೋಪ ಕೇಳಿಬರುತ್ತಿದೆ.ಕಾರ್ಕಳ ಭೂಮಾಪನ ಇಲಾಖೆಯ ಲಂಚವತಾರದ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಕಾದಂಬರಿಯಾದೀತು. ಕಳೆದ […]

Continue Reading

ನಾಲ್ಕೇ ವರ್ಷದಲ್ಲಿ ಅಚ್ಛೇದಿನ್ ‘ಬುರುಡೆ’ ಬಯಲು.! ತೆರಿಗೆ ಇಲಾಖೆ ಗದಾಪ್ರಹಾರಕ್ಕೆ ಬೆಚ್ಚಿಬಿದ್ದ ವ್ಯಾಪಾರಿಗಳು

ಗೂಗಲ್, ಫೋನ್ ಪೇ ಬೇಡ.. ಕ್ಯಾಶ್ ಕೊಡಿ.‌.ಮತ್ತೆ ಹಳೆಯ ಸಾಂಪ್ರದಾಯಿಕ ನೇರ-ನಗದು ವ್ಯವಹಾರಕ್ಕೆ ಮರಳುತ್ತಿರುವ ವ್ಯಾಪಾರಿಗಳು..ಯುಪಿಐ ಸ್ಕ್ಯಾನರ್ ಕಿತ್ತುಹಾಕುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳು ಹತ್ತು ರೂಪಾಯಿಯ ಚಹಾ ಕುಡಿದರೂ ಫೋನ್ ಪೇ, ಐದು ರೂಪಾಯಿಯ ಚಾಕಲೇಟ್ ಖರೀದಿಸಿದರೂ ಗೂಗಲ್ ಪೇ, ಡಿಜಿಟಲ್ ತಂತ್ರಜ್ಞಾನಕ್ಕೆ ಅಡಿಕ್ಟ್ ಆಗಿದ್ದ ವ್ಯಾಪಾರಿಗಳು, ಗ್ರಾಹಕರು ಇದೀಗ ತೆರಿಗೆ ಇಲಾಖೆಯ ನೋಟಿಸ್ ಗದಾಪ್ರಹಾರಕ್ಕೆ ಬೆಚ್ಚಿಬಿದ್ದು ಗೂಗಲ್ ಪೇ ಬೇಡ, ಫೋನ್ ಪೇ ಬೇಡ ಕ್ಯಾಶ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಕಳೆದ ನಾಲ್ಕು ವರ್ಷಗಳ […]

Continue Reading

ಹಾವು ಖರೀದಿಸಲು ಮಾರುವೇಷದಲ್ಲಿ ಬಂದ ಅರಣ್ಯಾಧಿಕಾರಿಗಳು; ತಗುಲಾಕಿಕೊಂಡ ಆರೋಪಿಗಳು.!

ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಹೆಬ್ಬಾವು ಮಾರಾಟಕ್ಕೆ ಯತ್ನ; ವಿದ್ಯಾರ್ಥಿ ಸೇರಿ ನಾಲ್ವರು ಅಂದರ್ ಮಂಗಳೂರು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಹೆಬ್ಬಾವು ಮಾರಾಟ ಮಾಡುವ ತಂಡವನ್ನು ಖೆಡ್ಡಾಕ್ಕೆ ಬೀಳಿಸಿ ನಾಲ್ವರನ್ನು ಬಂಧಿಸಿರುವ ಘಟನೆ ನಡೆದಿದೆ. ವಿಹಾಲ್ ಶೆಟ್ಟಿ(18), ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬ್ಬಂದಿ ಮಹಮ್ಮದ್ ಮುಸ್ತಫಾ (22) ಹಾಗೂ 16 ವರ್ಷದ‌ ಪ್ರಥಮ‌ ಪಿಯುಸಿ ವಿದ್ಯಾರ್ಥಿ ಬಂಧಿತ ಆರೋಪಿಗಳು. ಬಂಧಿತರ ಪೈಕಿ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ […]

Continue Reading