ಅನಿವಾಸಿ ಕನ್ನಡಿಗರಿಗೊಂದು ಸಚಿವಾಲಯ; ಸೂಟು-ಬೂಟು ಕಾಕಾಗಳ ಆರತಿ ಮಂತ್ರ.!
ಸಾಮಾನ್ಯ ಕನ್ನಡಿಗರ ಸಂಕಷ್ಟಕ್ಕೆ ಮಿಡಿಯುವ ಸಚಿವಾಲಯ ರಚನೆಯಾಗಲಿ ಕಾರ್ಮಿಕರ ಬೆವರಿನ ಮೂಲಕವೇ ಕೋಟ್ಯಾಧಿಪತಿಗಳಾದ ಕೆಲವು ಅನಿವಾಸಿ ಉದ್ಯಮಿಗಳು ಸೂಟು ಬೂಟು ಧರಿಸಿ ಅನಿವಾಸಿ ಕನ್ನಡಿಗರಿಗೆ ಹೊಸ ಸಚಿವಾಲದ ಬೇಡಿಕೆಗಳನ್ನು ಇಟ್ಟಿದ್ದು, ಸಚಿವಾಲಯಕ್ಕೆ ಆರತಿ ಮಾಡಿ, ಗೂಟದ ಕಾರು ಕೊಡಿಸಲು ಪ್ರಯತ್ನ ಪಡುತ್ತಿದ್ದಾರೆ. ಅನಿವಾಸಿ ಕನ್ನಡಿಗರಿಗೆ ಸಚಿವಾಲಯ ಖಂಡಿತ ಬೇಕು. ಅದಕ್ಕೆ ಆರತಿ ಬೇಕೇ.? ಎಂಬುದೇ ಈಗಿನ ಪ್ರಶ್ನೆ. ದೀರ್ಘ ಕಾಲ ಅನಿವಾಸಿ ಕನ್ನಡಿಗರ ಉಸ್ತುವಾರಿಯಾಗಿ ಬಡ ಹಾಗೂ ಮಧ್ಯಮ ವರ್ಗದ ಅನಿವಾಸಿಗಳ ಉದ್ಧಾರಕ್ಕಾಗಿ ಏನು ಕೆಲಸ ಮಾಡಿದ್ದಾರೆ. […]
Continue Reading