ಮಲೆಕುಡಿಯ ಜನಾಂಗದ ಏಕೈಕ ಕೋಣಗಳ ಜೋಡಿ ‘ಗುಂಡ’ ಹಾಗೂ ‘ದಾಸ’ ಬೆಂಗಳೂರು ಕಂಬಳದಲ್ಲಿ ಭಾಗಿ

ಬೆಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಲೆಕುಡಿಯ ಜನಾಂಗದವರ ಯಜಮಾನಿಕೆಯ ಕೋಣಗಳು ಶನಿವಾರ ಗಮನ ಸೆಳೆದವು. ಅಂದಾಜು 15-17 ಸಾವಿರಷ್ಟು ಜನಸಂಖ್ಯೆ ಇರುವ ಮಲೆಕುಡಿಯ ಜನಾಂಗದ ಏಕೈಕ ಕೋಣಗಳ ಜೋಡಿ ‘ಗುಂಡ’ ಹಾಗೂ ‘ದಾಸ’ ಭಾಗವಹಿಸಿವೆ. ಕೋಣಗಳ ಜತೆ ಅದರ ನಿಯಂತ್ರಣ, ಆರೈಕೆಗೆ ಸರಿ-ಸುಮಾರು 20 ಮಂದಿ ಆಗಮಿಸಿದ್ದಾರೆ. ಮಂಗಳೂರಿನ ನ್ಯಾಯವಾದಿ ದಿನೇಶ್‌ ಹೆಗ್ಡೆ ಉಳೆಪಾಡಿಯವರು ಈ ಕೋಣಗಳ ಪ್ರಾಯೋಜಕತ್ವ ವಹಿಸಿದ್ದು, ಮಲೆಕುಡಿಯರ ಹೆಸರಿನಲ್ಲೇ ಕೋಣಗಳು ಓಡುತ್ತಿರುವುದು ಇದೇ ಮೊದಲ ಬಾರಿ. ಇದು ದಕ್ಷಿಣ ಕನ್ನಡ ಜಿಲ್ಲೆಯ […]

Continue Reading

ಖಾಸಗಿ ಆಸ್ಪತ್ರೆಗಳೆಂಬ ವ್ಯಾಪಾರಿ ಕೇಂದ್ರಗಳಲ್ಲಿ, ಖಾಸಾಗಿ ಮೆಡಿಕಲ್ ಲಾಬಿ ಆಡಿದ್ದೇ ಆಟ.!

ಪ್ರಭಾವ” ಗಳ ಕೈ ಮೇಲಾದರೆ ಹೋರಾಟವೇ ಮುಂದಿನ ದಾರಿ ✍️ ಮುನೀರ್ ಕಾಟಿಪಳ್ಳ ಖಾಸಗಿ ಆಸ್ಪತ್ರೆಗಳೆಂಬ ವ್ಯಾಪಾರಿ ಕೇಂದ್ರಗಳಲ್ಲಿ ಗ್ರಾಹಕರಾಗಿ ಬದಲಾಗಿರುವ ರೋಗಿಗಳ ಹಕ್ಕುಗಳನ್ನು ಇಂದು ಕೇಳುವವರೆ ಇಲ್ಲ ಎಂಬಂತಾಗಿದೆ. “ಖಾಸಗಿ ಆಸ್ಪತ್ರೆಗಳ ಕಾಶಿ” ಎಂದು ಕರೆಯಲ್ಪಡುವ ಮಂಗಳೂರಿನಲ್ಲಂತು ಚಿಕಿತ್ಸೆಗೆ ತೆರಳುವ ಜನಸಾಮಾನ್ಯರ ಪಾಡು ಹೇಳಿ ತೀರದು. ಅನಗತ್ಯ ಪರೀಕ್ಷೆ, ದುಬಾರಿ ದರ ಒಂದು ಸಮಸ್ಯೆಯಾದರೆ, ವೈದ್ಯರ, ಆಸ್ಪತ್ರೆಗಳ ನಿರ್ಲಕ್ಷ್ಯ (ಮೆಡಿಕಲ್ ನೆಗ್ಲಿಜೆನ್ಸಿ) ಕ್ಕೆ ಬಲಿಯಾಗುವ ಅಮಾಯಕ ಜನರ ಸಂಕಟಗಳಿಗೆ ಇಲ್ಲಿ ಉತ್ತರವೇ ಇಲ್ಲ. ನಿರ್ಲಕ್ಷ್ಯದ ಚಿಕಿತ್ಸೆಗೆ […]

Continue Reading

ಬೆಳ್ತಂಗಡಿ: ಇನೋವಾ ಕಾರು ಕಳ್ಳತನ ಪ್ರಕರಣ, ಆರೋಪಿಗಳ ಬಂಧನ; ಧರ್ಮಸ್ಥಳ ಪೊಲೀಸರ ಸಾಧನೆ

ಮನೆಯ ಶೆಡ್ಡ್ ನಲ್ಲಿ ನಿಲ್ಲಿಸಿದ್ದ ಇನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಚಾರ್ಮಾಡಿ ಕಕ್ಕಿಂಜೆ ಎಂಬಲ್ಲಿ ನವೆಂಬರ್ 9 ರಂದು ರಾತ್ರಿ ನೌಫಲ್‌ ಎಂಬವರು ತಮ್ಮ ಕಾರ್ ಶೆಡ್ಡಿನಲ್ಲಿ KA-02-MD-9042 ನೇ ಸಂಖ್ಯೆಯ ಇನ್ನೋವಾ ಕಾರನ್ನು ನಿಲ್ಲಿಸಿದ್ದು. ಮರುದಿನ ಬೆಳಿಗ್ಗೆ ನೋಡಿದಾಗ ಕಾರು ಶೆಡ್ಡಿನಲ್ಲಿ ಕಾಣದೇ ಇರುವುದರಿಂದ ಈ ಬಗ್ಗೆ ಆಸುಪಾಸುಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು ಈ ಮೊದಲು ನೌಫಾಲ್ ನ ಗೆಳೆಯ ಸೈಪುದ್ದಿನ್ ಎಂಬಾತನ […]

Continue Reading

ವಿದ್ಯಾಗಿರಿ ಆಳ್ವಾಸ್ ಗೆ ಬಿಗ್ ಶಾಕ್.. ಸದ್ಯದಲ್ಲೇ ಪಿ.ಯು ಕಾಲೇಜಿಗೆ ಕೊಕ್..! ತನಿಖಾ ತಂಡದ ರೀಪೋರ್ಟ್.!

ರಾಜ್ಯದಲ್ಲಿಯೇ ಗಮನ ಸೆಳೆದಿರುವ, ಶಿಕ್ಷಣ ಕಾಶಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸಂಕಷ್ಟ ಎದುರಾಗಿದ್ದು, ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮತ್ತು ದಾಖಲಾತಿಯ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿರುವುದು ತನಿಖಾ ತಂಡದ ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಮಾನ್ಯತೆ ರದ್ದು ಆಗುವ ಭೀತಿ ಇದೀಗ ಎದುರಾಗಿದೆ. ರಮೇಶ್‌ ಬೆಟ್ಟಯ್ಯ ಎಂಬುವರು ನೀಡಿದ್ದ ದೂರನ್ನಾಧರಿಸಿ ತನಿಖೆ ನಡೆಸಿದ್ದ ತನಿಖಾ ತಂಡವು ನೀಡಿದ್ದ ವರದಿ ಆಧರಿಸಿ ಆಳ್ವಾಸ್‌ ಪದವಿಪೂರ್ವ ಕಾಲೇಜಿಗೆ ನೀಡಿರುವ ಶೈಕ್ಷಣಿಕ ಮಾನ್ಯತೆಯನ್ನು […]

Continue Reading

ಮಿತಿಮೀರಿದ ಅರಿವಳಿಕೆ ಚುಚ್ಚು ಮದ್ದು ನೀಡಿ ಪ್ರಾಣ ಕಳೆದುಕೊಂಡ ಬಾಲಕ ಮೊಯಿದಿನ್ ಫರಾನ್ ಕುಟುಂಬಕ್ಕೆ ಗರಿಷ್ಟ ಪರಿಹಾರಕ್ಕೆ ಒತ್ತಾಯ: ಡಿವೈಎಫ್ಐ

ಮಂಗಳೂರು :ಮಂಗಳೂರು ನಗರದ ಹೊರವಲಯ ಸುರತ್ಕಲ್ ಭಾಗದಲ್ಲಿ ಸಣ್ಣದೊಂದು ರಸ್ತೆ ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ 16 ವರುಷ ಪ್ರಾಯದ ಬಾಲಕ ಪ್ರಥಮ ಪಿಯುಸಿ ವಿದ್ಯಾರ್ಥಿ ಮೊಯಿದಿನ್ ಫರಾನ್ ಹೆಚ್ಚಿನ ಚಿಕಿತ್ಸೆಗಾಗಿ ಅಥರ್ವ ಒರ್ಥ್ತೋ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಬಲ ಕಾಲಿಗೆ ತಗುಲಿದ ಗಾಯಕ್ಕೆ ಸಣ್ಣದೊಂದು ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲು ಅಲ್ಲಿನ ವೈದ್ಯರು ಸಲಹೆ ನೀಡಿದ್ದು ಅದರ ಪ್ರಕಾರ ಶಸ್ತ್ರ ಚಿಕಿತ್ಸೆಗೆ ಮುನ್ನ ಅರಿವಳಿಕೆಗಾಗಿ ಚುಚ್ಚು ಮದ್ದು ನೀಡುವಲ್ಲಿನ ಎಡವಟ್ಟಿನಿಂದಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಬಾಲಕ ಶಸ್ತ್ರ ಚಿಕಿತ್ಸೆಯ […]

Continue Reading

ಮಾನವೀಯ ಕಳಕಳಿಯುಳ್ಳ ಡಾ. ಜೆಸಿಂತಾ ಡಿಸೋಜ ವೆನ್ಲಾಕ್ ಜಿಲ್ಲಾ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ಪೀಕಾರ.

ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡ ಡಾಕ್ಟರ್ ಜೆಸಿಂತಾ ಡಿಸೋಜ ಮಾನವೀಯ ಕಳಕಳಿಯುಳ್ಳ ವೈದ್ಯರಾಗಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ರೋಗಿಗಳ ಆರೈಕೆ, ಶುಶ್ರೂಷೆ ವಿಚಾರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೂಲಕ ಪ್ರಶಂಸೆಗೆ ಪಾತ್ರರಾದವರು. ಇವರು ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು. 1991 ರಲ್ಲಿ ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸೇವೆಗೆ ಪಾದಾರ್ಪಣೆ ಮಾಡಿದ ಡಾ. ಜೆಸಿಂತಾ ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಕವಾಗಿ ಸೇವೆಗೈದರು. ಆನಂತರ ಪುತ್ತೂರು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ, […]

Continue Reading

ಮಂಗಳೂರು: ನಗರದ ಆರು ಪ್ರದೇಶಗಳು’ನೋ ಹಾರ್ನ್ ಝೋನ್’; ಮೊದಲನೆಯ ಉಲ್ಲಂಘನೆಗೆ ಸಾವಿರ, ನಂತರದ ಪ್ರತಿ ಉಲ್ಲಂಘನೆಗೆ 2,000 ರೂ. ದಂಡ

ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ವಾಹನ ಚಾಲಕರು ಅನಾವಶ್ಯಕವಾಗಿ ಹಾರ್ನ್ ಬಳಸುತ್ತಿರುವುದರಿಂದ ಸರ್ಕಾರಿ ಕಛೇರಿಗಳ ಕೆಲಸ ಕಾರ್ಯಗಳ, ಶಾಲಾ ಕಾಲೇಜು ವಿದ್ಯಾರ್ಥಿಗಳ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಹಾಗೂ ಶಬ್ದ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ನಗರದ ಕೆಲವು ಪ್ರದೇಶಗಳನ್ನು “ಹಾರ್ನ್ ನಿಷೇಧಿತ ಪ್ರದೇಶ” (No Horn Zone) ಎಂದು ಘೋಷಿಸಲಾಗಿದೆ. ಲೇಡಿಗೋಷನ್ ಆಸ್ಪತ್ರೆಯ ಸುತ್ತುಮುತ್ತಲಿನ ಪ್ರದೇಶ. ರಾವ್ & ರಾವ್ ವೃತ್ತದ ಸಮೀಪದ ಮೈದಾನ 3ನೇ ಅಡ್ಡ ರಸ್ತೆಯಿಂದ ಲೇಡಿಗೋಶನ್ […]

Continue Reading

ಸರಕಾರಿ ಶಾಲೆಯ ಭೂ ಹಗರಣ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ: ಹೋರಾಟ ಸಮಿತಿ ಆರೋಪ

ಸುರತ್ಕಲ್ : ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾನ – ಕಟ್ಲ ಜನತಾಕಾಲನಿ ಇಲ್ಲಿನ 1.60 ಎಕ್ರೆ ಭೂ ಕಬಳಿಕೆ ಹಗರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ ಹಗರಣದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಆದ ಬಳಿಕವೂ ಜಿಲ್ಲಾಡಳಿತ ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡದೆ ಭೂ ಹಗರಣವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಸರಕಾರಿ ಶಾಲೆಗಳ ಸಂರಕ್ಷಣೆ ಬಗ್ಗೆ ಜಿಲ್ಲಾಡಳಿತಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ಸಂಚಾಲಕ, ಡಿವೈಎಫ್ಐ ಜಿಲ್ಲಾಧ್ಯಕ್ಷ ಆರೋಪಿಸಿದ್ದಾರೆಅವರು […]

Continue Reading

ಉಡುಪಿ: ‘ಟಾಯ್ಲೇಟ್’ ಗೆ ಬಂದಿದ್ದ ಮಹಿಳಾ ಹಕ್ಕು ಆಯೋಗ ಈಗ ಕಣ್ಮರೆ.!

ಬೆಚ್ಚಿಬೀಳಿಸುವ ಕೃತ್ಯ ನಡೆದರೂ ತಲೆ ಹಾಕದ ಆಯೋಗ..ಯಾವ ಪುರುಷಾರ್ಥಕ್ಕೆ.? ನಿಮಗೆ ನೆನಪಿರಬಹುದು. ಮಣಿಪುರದಲ್ಲಿ ಸರಣಿ ಹತ್ಯಾಕಾಂಡ, ಬೆತ್ತಲೆ ಮೆರವಣಿಗೆ ನಡೆದರೂ ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗಕ್ಕೆ ದೊಡ್ಡ ಇಶ್ಯೂ ಆಗಿ ಕಂಡಿದ್ದು ಉಡುಪಿಯ ಜುಜುಬಿ ಟಾಯ್ಲೇಟ್ ಪುರಾಣ. ಉಡುಪಿಯ ಪ್ರತಿಷ್ಠಿತ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಮೋಜಿನಾಟಕ್ಕೆ ಲೇಡಿಸ್ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇರಿಸಿ ದೃಶ್ಯ ಚಿತ್ರೀಕರಿಸಿ ತದನಂತರ ಕಾಲೇಜು ಆಡಳಿತ ಮಂಡಳಿಗೆ ವಿಷಯ ತಿಳಿದು ವಿದ್ಯಾರ್ಥಿನಿಯರನ್ನು ಕರೆಸಿ ದೃಶ್ಯ ಅಳಿಸಿ ಹಾಕಿಸಿ ಒಟ್ಟಾರೆ ಪ್ರಕರಣ […]

Continue Reading

ಪುತ್ತೂರು: ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ ಜಾಮೀನು. ಆರೋಪಿ ಪರ ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

ಪುತ್ತೂರು: ಸುಮಾರು ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ರಾಮ ಕುಂಜ ಗ್ರಾಮದ ಖಂಡಿಗ ನಿವಾಸಿ ಸೇಸಪ್ಪ ಎಂಬವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ನೊಂದ ಬಾಲಕಿಯ ಹಳೆ ನೇರಂಕಿಯಲ್ಲಿನ ಮನೆಯಲ್ಲೇ ಬೆದರಿಸಿ, ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿರುವುದಾಗಿದೆ. ಆಕೆಯ ದೈಹಿಕ ಬದಲಾವಣೆಯನ್ನು ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿ ಎಂಬುದಾಗಿ ತಿಳಿದಿರುವುದಾಗಿದೆ. ಈ ಬಗ್ಗೆ ಬಾಲಕಿಯ […]

Continue Reading