ಬಂಟ್ವಾಳ ಬುಡಾ ಕಛೇರಿಯಲ್ಲಿ ಅಧಿಕಾರಿಗಳದ್ದೇ ಕಾರ್ಬಾರ್.!, ಅಧಿಕಾರಿಗಳು ಆಡಿದ್ದೇ ಆಟ. ಶಾಸಕರು, ಅಧ್ಯಕ್ಷರು ಮೌನ ಯಾಕೆ?

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಜನ ಗ್ರಾಮಾಂತರ ಏಕವಿನ್ಯಾಸ, ತಾಂತ್ರಿಕ ಅನುಮೋದನೆ, ಅಭಿವೃದ್ಧಿ ಇವೆಲ್ಲವುಗಳಿಗೆ ಆಯಾ ತಾಲೂಕಿನ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಬೇಕಿದೆ. ಆದರೆ ಈ ಯೋಜನಾ ಪ್ರಾಧಿಕಾರದ ಕಚೇರಿಗಳ ಸಿಬ್ಬಂದಿಗಳು ಸ್ವಲ್ಪವೂ ಮಾನವೀಯತೆ ಇಲ್ಲದೆ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡಿಸುವುದೇ ಇವರ ಕೆಲಸ. ಜನಸಾಮಾನ್ಯರನ್ನು ಸತಾಯಿಸುವುದು ಬಿಟ್ಟರೆ ಮಣ್ಣಾಂಗಟ್ಟಿ ಬೇರೇನೂ ಇಲ್ಲಿ ಹಾಗದು. ಅದರಲ್ಲೂ ಎಲ್ಲೂ ಇಲ್ಲದ ಕೆಲವು ನಿಯಮಗಳನ್ನು ಬಂಟ್ವಾಳ ಯೋಜನಾ ಪ್ರಾಧಿಕಾರದ (ಬುಡಾ) ಕಚೇರಿಯಲ್ಲಿ ಜಾರಿಗೆ ತರಲಾಗಿದೆ. ಬಂಟ್ವಾಳದ ಮಿನಿವಿಧಾನ […]

Continue Reading

ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಬಜಪೆ ಪೊಲೀಸರ ವಿರುದ್ಧ ಪ್ರಚೋದನಕಾರಿ ಸಂದೇಶ; ಕುಖ್ಯಾತ ಕ್ರಿಮಿನಲ್ ಕಾಟಿಪಳ್ಳ ಅಭಿಷೇಕ್ ಪೊಲೀಸ್ ಬಲೆಗೆ

ಸಾಮಾಜಿಕ ಜಾಲತಾಣವಾದ mr_a_titude ಎಂಬ ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಬಜಪೆ ಪೊಲೀಸರಿಂದ ಕೊಲೆ ಆರೋಪಿಗಳಿಗೆ ರಾಜಾತಿಥ್ಯ ಅನ್ನುವ ಅವಹೇಳನಕಾರಿ ಬರಹ ಪ್ರಕಟಿಸಿ ಸಮಾಜದಲ್ಲಿ ದುಷ್ಕೃತ್ಯವನ್ನು ಪ್ರೇರೇಪಿಸುವ ಬರಹ ಪ್ರಕಟಿಸಿದ ಆರೋಪದಲ್ಲಿ ಅಭಿಷೇಕ್ ಅನ್ನುವಾತನನ್ನು ಬಜಪೆ ಪೊಲೀಸರು ಅರೆಸ್ಟ್ ಮಾಡುವಲ್ಲಿ ಸಫಲರಾಗಿದ್ದಾರೆ. mr_a_titude ಅನ್ನುವ ಇನ್ ಸ್ಟಾ ಗ್ರಾಮ್ ಪೇಜಿನಲ್ಲಿ ಹೋಟೆಲ್ ನಿಸರ್ಗ ಎಂಬ ಪೋಟೋವನ್ನು ಹಾಕಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಆರೋಪಿಗಳಿಗೆ ಬಜಪೆ ಪೊಲೀಸರಿಂದ ರಾಜಾತಿಥ್ಯ..ದಿನಾಲೂ ಹೋಟೆಲ್ ನಿಸರ್ಗ ದಿಂದ ಬೀಫ್ […]

Continue Reading

ಬಳ್ಳಾರಿ ಪಾಲಿಟಿಕ್ಸ್ ಮೀರಿಸುವಂತಿದೆ ಬಜ್ಪೆ ಪಾಲಿಟಿಕ್ಸ್.. ಸಿರಾಜ್ ಸೋಲಿಸಲು ಅಖಾಡಕ್ಕೆ ಇಳಿದ ಕಾಂಗ್ರೆಸ್ ಘಟಾನುಘಟಿ ನಾಯಕರು.!

ಲೋಕಲ್ ಪಾಲಿಟಿಕ್ಸ್ ಗೆ ಇಳಿದ ಕೈ ಹೈಲೆವೆಲ್ ನಾಯಕರು; ಕಿಂಗ್ ಮೇಕರ್ ಯಾರು ಗೊತ್ತಾ.? ಒಂದು ಜುಜುಬಿ ಪಟ್ಟಣ ಪಂಚಾಯತ್ ಗೆಲ್ಲಲು ಕಾಂಗ್ರೆಸ್ ಹೈ ಲೆವೆಲ್ ನಾಯಕರು ಇಷ್ಟೊಂದು ಕಠಿಣ ಪರಿಶ್ರಮ ಪಡುವ ಅಗತ್ಯವಿತ್ತಾ..?ದೊಡ್ಡ ದೊಡ್ಡ ನಾಯಕರೆಲ್ಲ ಅಖಾಡಕ್ಕೆ ಇಳಿಯುವ ಪರಿಸ್ಥಿತಿಯ ಅಗತ್ಯವಿತ್ತಾ.? ಬಜಪೆಯ ಜನಮೆಚ್ಚುಗೆ ಪಡೆದ ನಾಯಕ ಸಿರಾಜ್ ಬಜಪೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದ್ದರೆ ಕಾಂಗ್ರೆಸ್ ಹೈ ಲೆವೆಲ್ ನಾಯಕರೆಲ್ಲ ಬಜಪೆಯಲ್ಲಿ ಬೀಡು ಬಿಡುವ ಅಗತ್ಯವಿರಲಿಲ್ಲ. ಒಂದಂತೂ ಸತ್ಯ. ಸಿರಾಜ್ ಬಜ್ಪೆ ಪಕ್ಷೇತರರಾಗಿ ಸ್ಪರ್ಧಿಸುವ […]

Continue Reading

ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳನ್ನು ಮಂಗಳೂರಿನಲ್ಲಿ ತೆರೆಯಲು ರಾಜ್ಯ ಸರಕಾರ ಪ್ರಸ್ತಾವ. ಹೋರಾಟ ಸಮಿತಿ ಸ್ವಾಗತ

ಬಲಾಢ್ಯ ಖಾಸಗಿ ಲಾಬಿಯ ಎದುರಾಗಿ ಇದು ಜಾರಿಗೆ ಬರಬೇಕಿದೆ. ಜನತೆಯ ಒಗ್ಗಟ್ಟಿನ ಹೋರಾಟ ಮಾತ್ರ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರುವಂತೆ ಮಾಡಲು ಸಾಧ್ಯ: ಮುನೀರ್ ಕಾಟಿಪಳ್ಳ ಕಳೆದ ಎರಡು ದಶಕಗಳಿಂದ ನಡೆಸುತ್ತಿರುವ ಹೋರಾಟದ ಆಗ್ರಹ ಸರಕಾರದ ಶಕ್ತಿ ಕೇಂದ್ರವಾದ ವಿಧಾನ ಮಂಡಲ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆರೋಗ್ಯ ಲಾಭಿಯ ಏಕಸ್ವಾಮ್ಯದಿಂದ ಕಂಗೆಟ್ಟಿರುವ ಜನ ಸಾಮಾನ್ಯರ ನೆರವಿಗೆ ಸರಕಾರ ಮುಂದಾಗಬೇಕು, ಸಾರ್ವಜನಿಕ (ಸರಕಾರಿ) ರಂಗದ ಆಸ್ಪತ್ರೆಗಳನ್ನು ಬಲಪಡಿಸಬೇಕು ಎಂದು ಹಲವು ಹಂತಗಳಲ್ಲಿ, ವಿವಿಧ ರೀತಿಯಲ್ಲಿ ನಡೆಸುತ್ತಾ ಬಂದಿರುವ […]

Continue Reading

ಅಂತರಾಜ್ಯ ವಾಹನ ಚೋರ ಹಾಗೂ ಸರಗಳ್ಳತನದ ಕುಖ್ಯಾತ ಆರೋಪಿಗಳ ಬಂಧನ

ಪೈಸಲ್ ವಿರುದ್ದ ದರೋಡೆ, ಢಕಾಯಿತಿ, ಕಳ್ಳತನ, ಕೊಲೆ ಸೇರಿದಂತೆ ಬರೋಬ್ಬರಿ 42 ಪ್ರಕರಣಗಳು  ಡಿಸೆಂಬರ್ 12 ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ KA-19-ER-7755 ಮೋಟಾರ್ ಸೈಕಲ್ ನ್ನು ಕಳವುಗೈದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕದ್ರಿ ಕ್ರೃೆಂ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ದಿನಾಂಕ: 16-12-2025 ರಂದು ಪ್ರಕರಣದ ಪ್ರಮುಖ ಆರೋಪಿ ಪೈಸಲ್ @ ತೋಟ ಪೈಸಲ್ ಮತ್ತು ನಿತೀನ್  ಕುಮಾರ್, ಮೈಸೂರು ಎಂಬವರನ್ನು ವಶಕ್ಕೆ ಪಡೆದು […]

Continue Reading

ಕೊನೆಗೂ ಸತ್ಯಕ್ಕೆ ಸಂದ ಜಯ: ಕಾಂಗ್ರೆಸ್. ಹೃದಯವಂತ ಇನಾಯತ್ ಆಲಿಗೂ ರಿಲೀಫ್ ಕೊಟ್ಟ ತೀರ್ಪು

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಸಿಎಂ ಡಿಕೆಶಿ, ಇನಾಯತ್ ಅಲಿ ವಿರುದ್ಧದ ಪ್ರಕರಣ ಕೈಗೆತ್ತಿಕೊಳ್ಳಲು ಕೋರ್ಟ್ ನಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಮಾತ್ರವಲ್ಲ ಚಾರ್ಜ್‌ಶೀಟ್‌ಅನ್ನು ತಿರಸ್ಕರಿಸಿದೆ. ಪ್ರಕರಣದ ವಿಚಾರಣೆ ನಡೆಸಿರುವ […]

Continue Reading

ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಅಬ್ದುಲ್ ರವೂಫ್ @ ಮೀಸೆ ರವೂಫ್ ಬಂಧನ

ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಅಬ್ದುಲ್ ರವೂಫ್ @ ಮೀಸೆ ರವೂಫ್, ಮುಸ್ತಫಾ ಮಂಜಿಲ್, ಉಪ್ಪಳ, ಕಾಸರಗೋಡು. ಎಂಬಾತನ ಮೇಲೆ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಿ ಸುಮಾರು 19 ಪ್ರಕರಣಗಳು ದಾಖಲಾಗಿದ್ದು, ದ.ಕ ಜಿಲ್ಲೆಯ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಸೇರಿ ಒಟ್ಟು 25 ಪ್ರಕರಣಗಳು ದಾಖಲಾಗಿರುತ್ತದೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ […]

Continue Reading

ಮುಕ್ಕ: ಒಂಟಿ ಮಹಿಳೆಯ ಮನೆಗೆ ನುಗ್ಗಿ, ಚಿನ್ನಾಭರಣ ದರೋಡೆ ಪ್ರಕರಣ, ಕುಖ್ಯಾತ ಆರೋಪಿಗಳ ಬಂಧನ, ಸ್ವತ್ತು ವಶ

ತೀವ್ರ ಕುತೂಹಲ ಕೆರಳಿಸಿದ್ದ ಮುಕ್ಕ ಬಳಿ ಡಿಸೆಂಬರ್ 3ರಂದು ರಾತ್ರಿ ಸಮಯದಲ್ಲಿ ನಡೆದ ಶ್ರೀಮತಿ ಜಲಜ, ಪ್ರಾಯ 85 ವರ್ಷ, ಮಿತ್ರ ಪಟ್ಣ, ಸಸಿಹಿತ್ಲು ಮುಕ್ಕ, ಎಂಬ ಒಂಟಿ ಮಹಿಳೆಯ ಮನೆಗೆ ರಾತ್ರಿ ಸುಮಾರು 2:30 ಹೊತ್ತಿಗೆ ಯಾರೋ ಅಪರಿಚಿತರು ಮನೆಯ ಬಾಗಿಲು ಬಡಿದು ಕುಡಿಯಲು ನೀರು ಬೇಕು ಬಾಗಿಲು ತೆರೆಯಿರಿ ಎಂದು ಹೇಳಿದ್ದು, ಜಲಜ ಬಾಗಿಲು ತೆಗೆಯದೇ ಇದ್ದುದರಿಂದ ಆರೋಪಿತರು ಮನೆಯ ಹಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಪಿರ್ಯಾದಿದಾರರನ್ನು “ಬಂಗಾರ್ ಒಲ್ಪ ಉಂಡು” (ಬಂಗಾರ […]

Continue Reading

ಮಂಗಳೂರಿನಲ್ಲಿ ಮತ್ತೆ ತಲೆ ಎತ್ತುತ್ತಿದೆ ಯುನಿಸೆಕ್ಸ್ ಸ್ಪಾ ಸೆಂಟರ್ ಗಳು.? ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ, ದಂಧೆಕೋರರು ರಂಗೋಲಿ ಕೆಳಗೆ ನುಸುಳ್ತಾರೆ.!

ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಗಳು ಭರ್ಜರಿ ಕಮಾಯಿ ಮಾಡುತ್ತಿದ್ದ ಕಾಲವೊಂದಿತ್ತು. ಎಲ್ಲವೂ ಸೆಟ್ಟಿಂಗ್, ಡೀಲಿಂಗ್ ಮೂಲಕವೇ ನಡೆಯುತ್ತಿತ್ತು. ಅಧಿಕಾರಿಗಳಿಗೆ ಮಂತ್ಲಿ ಕಪ್ಪ ಕಾಣಿಕೆ ಕೊಟ್ಟೇ ರಾಜಾರೋಷವಾಗಿ ನಡೆಯುತ್ತಿತ್ತು. ಮಂಗಳೂರು ನಗರದಾದ್ಯಂತ ಅಣಬೆಗಳಂತೆ ಮಸಾಜ್, ಸ್ಪಾ ಸೆಂಟರ್ ಗಳು ಹುಟ್ಟಿಕೊಂಡಿತ್ತು. ಗ್ರಾಹಕರು ಮಸಾಜ್ ಸೆಂಟರ್ ಗೆ ನುಗ್ಗಿದರೆ ದೇಹ ತಣಿಸಿಕೊಂಡೇ ಹೋಗುವ ಸಂಪೂರ್ಣ ವ್ಯವಸ್ಥೆ ಅಲ್ಲಿತ್ತು. ಗಂಟೆಗೆ ಇಂತಿಷ್ಟು ರೇಟ್ ಫಿಕ್ಸ್ ಮಾಡಿಕೊಂಡು ಚೆಂದುಳ್ಳಿ ಚೆಲುವೆಯರಿಂದಲೇ ದೇಹ ತಣಿಸುವ ಸಕಲ ಏರ್ಪಾಡುಗಳು ನಡೆಯುತ್ತಿತ್ತು. ಚೆಲುವೆಯರಿಗೆ ಎಕ್ಸ್ ಟ್ರಾ ಟಿಪ್ಸ್ […]

Continue Reading

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ; ಡ್ರಗ್ ಪೆಡ್ಲರ್ ಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ತಂಡದ ಬಂಧನ.

ಬೆಂಗಳೂರಿನಿಂದ ಮಾದಕ ವಸ್ತು (MDMA) ತಂದು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಸರಬರಾಜು ಮಾಡುತ್ತಿದ್ದ ತಂಡವನ್ನು ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ದಿನಾಂಕ:13.12.2025 ರಂದು ಕಾರಿನಲ್ಲಿ ಬರುತ್ತಿದ್ದ ತಂಡವನ್ನು ಹಾಗೂ ಮಾದಕ ವಸ್ತುವನ್ನು ಅರ್ಕುಳ ಬಳಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ಆರೋಪಿಗಳಾದ ಅಹಮ್ಮದ್ ಶಾಬೀತ್, ಬದ್ರಿಯಾ ನಗರ ಮಲ್ಲೂರು, ಇದೀಗ ವಾಸ: ಬಾಡಿಗೆ ಮನೆ ಶಾಂತಿ ಅಂಗಡಿ, ಜೋಡು ಮಾರ್ಗ ಬಿ.ಸಿ.ರೋಡ್. ಮಹಮ್ಮದ್ ಶಂಶೀರ್ ಮದ್ದ ಪರ್ಲಿಯಾ, ಜೋಡುಮಾರ್ಗ, ಬಂಟ್ವಾಳ. ಶ್ರೀಮತಿ ನೌಶೀನ, […]

Continue Reading