ಮಂಗಳೂರು: “ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ” ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಸಿರಾಜ್ ಬಜಪೆ ಆಯ್ಕೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇರುವ ಕಾಂಗ್ರೆಸ್ ನಲ್ಲಿರುವ ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡ “ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ” ನೂತನ ಸಂಘಟನೆಯು ಫೆ.24ರಂದು ನಗರದ ಜಮೀಯ್ಯತುಲ್ ಫಲಾಹ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಪ್ರಥಮ ಹಂತದಲ್ಲಿ 252 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಿರಾಜ್ ಬಜ್ಪೆ, ಉಪಾಧ್ಯಕ್ಷರಾಗಿ ಹಾಜಿರಾ ಗಫೂರ ಕಲ್ಮಡ್ಕ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಜಿಪ ನಡು ಅವರನ್ನು ಸಭೆಯು ಸರ್ವನಾಮತದಿಂದ ಆಯ್ಕೆಮಾಡಿತು. ಅಲ್ಲದೆ ಮುಂದಿನ ಸಭೆಯಲ್ಲಿ ಉಳಿದ […]

Continue Reading

ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದ ಕುಟುಂಬಗಳಿಗೆ ಕೊಳವೆ ಬಾವಿ ಕೊಡುಗೆ ನೀಡಿದ ಜಮಾತೇ ಇಸ್ಲಾಂ ಹಿಂದ್ ಸಂಘಟನೆ.

ಸಾಮಾಜಿಕ ಕಾರ್ಯಕರ್ತನ ಸೇವೆಗೆ ಕೊಳ್ನಾಡು ಜನತೆಯ ಶಹಬ್ಬಾಸ್. ವಿಟ್ಲ : ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದ ಕೊಳ್ನಾಡು ಗ್ರಾಮದ ಅರುವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಜೆ.ಐ.ಹೆಚ್. ಸಂಘಟನೆಯ ಕಾರ್ಯಕರ್ತರೊಬ್ಬರು ಕೊಳವೆ ಬಾವಿ ಕೊರೆಸಿ ಹೃದಯವಂತಿಕೆ ಮೆರೆದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಸೆರ್ಕಳ ಪರಿಸರದ ಸುಮಾರು ಅರುವತ್ತು ಮನೆಗಳಿಗೆ ಈವರೆಗೆ ಪಂಚಾಯತು ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಕಳೆದ ಆರು ತಿಂಗಳಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾದ ಕಾರಣ ಪರಿಸರದ […]

Continue Reading

ತುಳುನಾಡಿನ ಮಹಾಚೇತನಗಳಾದ ವಿ.ಟಿ ರಾಜಶೇಖರ, ಡೇಸಾ, ಅಸ್ಸಾದಿ ಇವರಿಗೆ ನುಡಿ ನಮನ

ದಮನಿತರ ಧ್ವನಿಯಾಗಿದ್ದ ಈ ಮೂವರು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದರೆ ಇವರ ಜೀವನ ಚರಿತ್ರೆ ಪಠ್ಯದಲ್ಲಿ ಸೇರಿಸಿ: ಗಣ್ಯರ ಒಕ್ಕೊರಲ ಅಭಿಪ್ರಾಯ ಇತ್ತೀಚೆಗೆ ನಮ್ಮನ್ನಗಲಿದ ವಿ.ಟಿ ರಾಜಶೇಖರ, ಪಿ.ಬಿ ಡೇಸಾ, ಪ್ರೊ. ಮುಝಫರ್ ಅಸ್ಸಾದಿ ಸ್ಮರಣಾರ್ಥ ಅವರ ಸ್ನೇಹಿತ ಬಳಗದಿಂದ ನಗರದ ಹೋಟೆಲ್ ಶ್ರೀನಿವಾಸ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಮೂವರು ಮಹಾ ಚೇತನಗಳು ತುಳುನಾಡಿನವರು ಅನ್ನುವುದೇ ನಮ್ಮ ಹೆಮ್ಮೆ. ಅವರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸೇರಿಸುವ ಮೂಲಕ ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ […]

Continue Reading

ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಭೇತಿ ಕೇಂದ್ರದ 20ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಯಕ್ಷಗಾನ ಕಲಿಕೆಗೆ ಅಕಾಡೆಮಿಯಿಂದ ಪ್ರೋತ್ಸಾಹ ; ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಉಡುಪಿ : ರಾಜ್ಯ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ತರಬೇತಿ ನೀಡುವ ಅರ್ಹ ಸಂಘ ಸಂಸ್ಥೆ ಗಳಿಗೆ ಅನುದಾನ ನೀಡಲಾಗುತ್ತದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕಾಸರಗೋಡು ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ […]

Continue Reading

ವಿಟ್ಲ-ಸಾಲೆತ್ತೂರು-ಮಂಚಿ ರಸ್ತೆಯಲ್ಲಿ ಟಿಂಬರ್ ಮಾಫಿಯಾ ಅಟ್ಟಹಾಸ.

ಅರಣ್ಯ ರಕ್ಷಕರೇ ಭಕ್ಷಕರಾಗುತ್ತಿದ್ದಾರೆ. ಅಮೇದ್ಯ ತಿಂದು ಗಾಢ ನಿದ್ರೆಯಲ್ಲಿ ಅರಣ್ಯ ಇಲಾಖೆ.? ಹೌದು..ಒಂದೆಡೆ ಪರಿಸರ ರಕ್ಷಣೆಯ ನೆಪದಲ್ಲಿ “ಕಾಡು ಬೆಳೆಸಿ-ನಾಡು ಉಳಿಸಿ”ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತೀ ವರ್ಷ ಲಕ್ಷಾಂತರ ಗಿಡಗಳನ್ನು ಅಲ್ಲಲ್ಲಿ ನೀಡುತ್ತಾ ಫೊಟೋ ಹೊಡೆಸಿ ಅರಣ್ಯ ರಕ್ಷಣೆಯ ಸೋಗಿನಲ್ಲಿ ಬದುಕುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು. ಇನ್ನೊಂದೆಡೆ ಪ್ರತಿನಿತ್ಯ ಹತ್ತಾರು ಅಕ್ರಮ ಮರ ಸಾಗಾಟದ ಮಿನಿ ಲಾರಿಗಳು, ಪಿಕಪ್ ವಾಹನಗಳ ಅಟ್ಟಹಾಸ. ವಿಟ್ಲ-ಸಾಲೆತ್ತೂರು ಹಾಗೂ ಮಂಚಿ-ಸಾಲೆತ್ತೂರು ರಸ್ತೆಯಲ್ಲಿ ಟಿಂಬರ್ ಸಾಗಾಟದ ವಾಹನಗಳದ್ದೇ ಅರ್ಭಟ. ರಾತ್ರಿ ಹಗಲೆನ್ನದೇ ಶರವೇಗದಲ್ಲಿ ಸಾಗುವ […]

Continue Reading

ಅಡ್ಡೂರು: ಸೇತುವೆ ಕಾಮಗಾರಿಗೆ ಮತ್ತೆ ಎದುರಾದ ಸಂಕಷ್ಟ: ಎರಡನೇ ಬಾರಿ ನದಿ ಪಾಲಾದ ಟಿಪ್ಪರ್ ಲಾರಿ

ಬಂಟ್ವಾಳ ತಾಲೂಕಿಗೊಳಪಟ್ಟ ಪೊಳಲಿ ಅಡ್ಡೂರು ಸೇತುವೆ ಬಿರುಕುಗೊಂಡ ಪರಿಣಾಮ ಕಳೆದ ಹಲವಾರು ತಿಂಗಳುಗಳಿಂದ ಈ ಸೇತುವೆಯಲ್ಲಿ ಬಸ್ಸು, ಲಾರಿ ಸೇರಿದಂತೆ ಘನ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿತ್ತು. ಕೈಕಂಬ -ಪೊಳಲಿ- ಬಿಸಿರೋಡ್ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಅಡ್ಡೂರಿನವರೆಗೂ ಮಾತ್ರ ಸಂಚರಿಸುತ್ತಿದ್ದು, ಆ ನಂತರ ಪ್ರಯಾಣಿಕರು ಸೇತುವೆಯಲ್ಲಿ ನಡೆದುಕೊಂಡು ಹೋಗಿ ಸೇತುವೆಯ ಇನ್ನೊಂದು ಬದಿಯಲ್ಲಿ ನಿಂತ ಬಸ್ಸು ಏರಿ ಪ್ರಯಾಣಿಸಲೇಬೇಕಾದ ಕಾರಣ ಈ ಭಾಗದ ಜನರು ತುಂಬಾ ತೊಂದರೆಗೆ ಒಳಗಾಗುತ್ತಿದ್ದರು. ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಇದರಿಂದಾಗಿ ತೀವ್ರ […]

Continue Reading

ಸಿಂಗಾರಿ ಬೀಡಿ ಉದ್ಯಮಿಯ ದರೋಡೆಯ ರೋಚಕ ಸಂಗತಿಗಳು ಒಂದೊಂದಾಗಿಯೇ ಬಯಲಿಗೆ.. ಆರೋಪಿಗಳು ಬಾಯ್ಬಿಟ್ಟ ಸತ್ಯ.!

ಬೋಳಂತೂರಿನ ನಾರ್ಶದ ಸಿಂಗಾರಿ ಬೀಡಿ ಮಾಲಿಕರಾದ ಸುಲೈಮಾನ್‌ ಹಾಜಿ ಅವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ಹಣ ದರೋಡೆ ಮಾಡಿರುವ ಪ್ರಕರಣ ದಿನಕಳೆದಂತೆ ರೋಚಕ ಸಂಗತಿಗಳು ಹೊರಬರುತ್ತಿದೆ, ದರೋಡೆ ನಡೆಸಲು ಇ.ಡಿ. ಅಧಿಕಾರಿ ಗಳ ಸೋಗಿನಲ್ಲಿ ಬಂದಿದ್ದವರಿಗೆ ಒಂದು ಕೋಟಿ ರೂಪಾಯಿಗೂ ಅಧಿಕ ಹಣ ಸಿಕ್ಕಿದೆ. ದರೋಡೆಕೋರರು ಇ.ಡಿ ಅಧಿಕಾರಿಗಳೆಂದು ನಂಬಿದ್ದ ಉದ್ಯಮಿ ಜಾಗ ಮಾರಿ ಬಂದಿದ್ದ ಮೂರು ಕೋಟಿಗೂ ಅಧಿಕ ಹಣವನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದರು. ತನಿಖೆ , ವಿಚಾರಣೆ ಯಾವುದೇ ಗೋಜು […]

Continue Reading

NRC, CAA ಗೆ ಕೊಟ್ಟ ಪ್ರಾಮುಖ್ಯತೆ ವಕ್ಫ್ ತಿದ್ದುಪಡಿ ಕಾಯ್ದೆ ಹೋರಾಟಕ್ಕೆ ಜಿಲ್ಲೆಯ ಮುಸ್ಲಿಮರು ಕೊಡುತ್ತಿಲ್ಲವೇಕೆ..? ಪ್ರಮುಖ ಮುಸ್ಲಿಂ ಸಂಘಟನೆಗಳು ಮೌನಕ್ಕೆ ಶರಣು.!

ಪ್ರತಿಭಟನಾ ರಹಿತ ಪರಿಹಾರೋಪಾಯ ಸಾಧ್ಯವೇ.? ವಕ್ಫ್ ತಿದ್ದುಪಡಿ ಮಸೂದೆ 2024 ವರದಿಯನ್ನು ಸಂಸದೀಯ ಜಂಟಿ ಸಮಿತಿಯು ಲೋಕಸಭಾ ಸ್ಪೀಕರ್ ಅವರಿಗೆ ನೀಡಿರುವ ಹಿನ್ನಲೆಯಲ್ಲಿ 944 ಪುಟಗಳಿರುವ ವರದಿಯನ್ನು ಓದಿ ಅರ್ಥೈಸಿ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವ ಮತ್ತು ಕೆಲವೊಂದು ವಿವಾದಾತ್ಮಕ ತಿದ್ದುಪಡಿಗಳ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ಪ್ರಯತ್ನಗಳ ಭಾಗವಾಗಿ ಚರ್ಚೆ ಮತ್ತು ವಿಚಾರ ಗೋಷ್ಠಿಗಳು ನಡೆಯಬೇಕಾಗಿದೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ದ ಮುಸ್ಲಿಂ ಕಮಿಟಿಯೊಂದು ಇತ್ತೀಚೆಗೆ ಮಂಗಳೂರಿನಲ್ಲಿ ಈ ಬಗ್ಗೆ ಸಭೆಯೊಂದನ್ನು ಕರೆದಿತ್ತು. […]

Continue Reading

ಶ್ರೀಮಂತರ ಕಪಿಮುಷ್ಠಿಯಲ್ಲಿ ದಾರಿ ತಪ್ಪಿದ “ಬ್ಯಾರಿ ಆಂದೋಲನ”

ದಿ ಸೊ ಕಾಲ್ಡ್ ಬ್ಯಾರಿ ನಾಯಕರು ಬ್ಯಾರಿ ಸಮುದಾಯಕ್ಕೆ ಕೊಟ್ಟ ಕೊಡುಗೆ ಏನು ಎಂದು ನೋಡುವುದಾದರೆ “ಶೂನ್ಯ” ವೇ ಉತ್ತರ. ✍️. ಇಸ್ಮಾಯಿಲ್ ಸುನ್ನಾಲ್, ವಕೀಲರು ಮಂಗಳೂರು ಕರಾವಳಿ ಕರ್ನಾಟಕದ ಬ್ಯಾರಿ ಸಮುದಾಯವು, ಸರ್ವ ಜನಾಂಗದ ಸಹಬಾಳ್ವೆಯ ಪರಂಪರೆಯನ್ನು ಹೊಂದಿದ್ದು, ಇತ್ತೀಚೆಗೆ ಅದು ತನ್ನ ಭಾಷೆ (ಬ್ಯಾರಿ ಭಾಷೆ), ಸಂಪ್ರದಾಯಗಳು ಮತ್ತು ರಾಜಕೀಯ ಸಂಸ್ಥೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಸಾಮಾಜಿಕ-ಸಾಂಸ್ಕೃತಿಕ ಪುನರುತ್ಥಾನದ ಚಳುವಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಈ ಆಂದೋಲನವು-ಆರಂಭದಲ್ಲಿ ತಳಮಟ್ಟದ ಬುದ್ಧಿಜೀವಿಗಳು, ಶಿಕ್ಷಣತಜ್ಞರು ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಂದ […]

Continue Reading

ಅನಿವಾಸಿ ಉದ್ಯಮಿ ಬಿ. ಆರ್ ಶೆಟ್ಟಿಗೆ ಸಂಕಷ್ಟದ ಮೇಲೆ ಸಂಕಷ್ಟ; 106 ಮಿಲಿಯನ್ ಡಾಲರ್ ಸಾಲ ಪಾವತಿಸಲು ದುಬೈ ನ್ಯಾಯಾಲಯ ಆದೇಶ

ಭಾರತದ ಅನಿವಾಸಿ ಉದ್ಯಮಿ, ಯುಎಇ ಕಂಪನಿ ಎನ್ ಎಂ ಸಿ ಹೆಲ್ತ್ ಸಂಸ್ಥಾಪಕ ಬಿ ಆರ್ ಶೆಟ್ಟಿಗೆ ಭಾರತದ ಐಸಿಐಸಿಐ ಬ್ಯಾಂಕ್ ಗೆ 106 ಮಿಲಿಯನ್ ಡಾಲರ್ ಪಾವತಿಸುವಂತೆ ದುಬೈ ನ್ಯಾಯಾಲಯ ಆದೇಶ ನೀಡಿದೆ. ಯುಎಇಯಾದ್ಯಂತ 85 ವೈದ್ಯಕೀಯ ಸೌಲಭ್ಯಗಳನ್ನು ನಿರ್ವಹಿಸುತ್ತಿರುವ ಎನ್ ಎಂ ಸಿ 2022 ರಲ್ಲಿ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ ನೇತೃತ್ವದ $4 ಬಿಲಿಯನ್ ಸಾಲ ಪುನರ್ರಚನೆ ನಂತರ ಆಡಳಿತದಿಂದ ಹೊರಬಂದಿತ್ತು. $963 ಮಿಲಿಯನ್ ಬಾಕಿ ಇತ್ತು. ಎನ್ ಎಂ ಸಿ ಹೆಲ್ತ್ ಕೇರ್ […]

Continue Reading