ಆರೋಪಿ ಪುನಿತ್ ಕೆರೆಹಳ್ಳಿಯನ್ನು ಮರಳಿ ಜೈಲಿಗೆ ಕಳುಹಿಸಿ, ಪೂರ್ವಾಗ್ರಹ ಪೀಡಿತ ಪೊಲೀಸರ ಮೇಲೆ ಕ್ರಮ ಕೈಗೊಳ್ಳಿ. ಆಗ ಅಲ್ಪಸಂಖ್ಯಾತ ಸಮುದಾಯಗಳಿಗೆ ನಿಮ್ಮ ಸರಕಾರದ ಮೇಲೆ ನಂಬಿಕೆ ಹುಟ್ಟುತ್ತದೆ: ಮುನೀರ್ ಕಾಟಿಪಳ್ಳ
“ಅನೈತಿಕ ಪೊಲೀಸ್ ಗಿರಿ ಗೆ ಅವಕಾಶ ಇಲ್ಲ, ಪೊಲೀಸರು ಸರಿಯಾಗಿ ನಡೆದುಕೊಳ್ಳಬೇಕು” ಎಂಬ ಕಾಂಗ್ರೆಸ್ ಸರಕಾರದ ಹೇಳಿಕೆ ಸ್ವಾಗತಾರ್ಹ. ನಿಮ್ಮ ಮಾತಿನ ಮೇಲೆ ನಂಬಿಕೆ ಬರಬೇಕಾದರೆ ಮೊದಲು ನಟೋರಿಯಸ್ ಪುನೀತ್ ಕೆರೆಹಳ್ಳಿ ತಂಡದ ಜಾಮೀನು ರದ್ದುಗೊಳಿಸಿ ಮರಳಿ ಜೈಲಿಗೆ ಕಳುಹಿಸುವಂತೆ ಮಾಡಿ. ಕರಾವಳಿಯ ಅನೈತಿಕ ಪೊಲೀಸ್ ಗಿರಿಯನ್ನು ದಕ್ಷಿಣ ಕರ್ನಾಟಕಕ್ಕೆ ವಿಸ್ತರಿಸಲು ಬಳಕೆಯಾಗಿದ್ದು ಇದೇ ಪುನೀತ್ ಕೆರೆಹಳ್ಳಿ ನೇತೃತ್ವದ ಅನೈತಿಕ ಗೂಂಡಾ ಪಡೆ. ಮಂಡ್ಯದ ಇದ್ರಿಸ್ ಪಾಷಾ ಎಂಬ ಅಮಾಯಕನನ್ನು ಸಾತನೂರು ಬಳಿ “ಗುಂಪು ಹಲ್ಲೆ” ನಡೆಸಿ […]
Continue Reading