ಬಂಟ್ವಾಳ ಬುಡಾ ಕಛೇರಿಯಲ್ಲಿ ಅಧಿಕಾರಿಗಳದ್ದೇ ಕಾರ್ಬಾರ್.!, ಅಧಿಕಾರಿಗಳು ಆಡಿದ್ದೇ ಆಟ. ಶಾಸಕರು, ಅಧ್ಯಕ್ಷರು ಮೌನ ಯಾಕೆ?
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಜನ ಗ್ರಾಮಾಂತರ ಏಕವಿನ್ಯಾಸ, ತಾಂತ್ರಿಕ ಅನುಮೋದನೆ, ಅಭಿವೃದ್ಧಿ ಇವೆಲ್ಲವುಗಳಿಗೆ ಆಯಾ ತಾಲೂಕಿನ ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಬೇಕಿದೆ. ಆದರೆ ಈ ಯೋಜನಾ ಪ್ರಾಧಿಕಾರದ ಕಚೇರಿಗಳ ಸಿಬ್ಬಂದಿಗಳು ಸ್ವಲ್ಪವೂ ಮಾನವೀಯತೆ ಇಲ್ಲದೆ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡಿಸುವುದೇ ಇವರ ಕೆಲಸ. ಜನಸಾಮಾನ್ಯರನ್ನು ಸತಾಯಿಸುವುದು ಬಿಟ್ಟರೆ ಮಣ್ಣಾಂಗಟ್ಟಿ ಬೇರೇನೂ ಇಲ್ಲಿ ಹಾಗದು. ಅದರಲ್ಲೂ ಎಲ್ಲೂ ಇಲ್ಲದ ಕೆಲವು ನಿಯಮಗಳನ್ನು ಬಂಟ್ವಾಳ ಯೋಜನಾ ಪ್ರಾಧಿಕಾರದ (ಬುಡಾ) ಕಚೇರಿಯಲ್ಲಿ ಜಾರಿಗೆ ತರಲಾಗಿದೆ. ಬಂಟ್ವಾಳದ ಮಿನಿವಿಧಾನ […]
Continue Reading