ಅಕ್ರಮ ಗೋಹತ್ಯೆ ಪ್ರಕರಣ ಭೇದಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು; 9 ದನಗಳನ್ನು ರಕ್ಷಿಸಿ ಗೋಶಾಲೆಗೆ ಹಸ್ತಾಂತರ
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆ ಬಳಿ ನಾಸಿರ್ ಮತ್ತು ಇತರರು ದನವನ್ನು ತಂದು ವಧೆ ಮಾಡುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ದಿನಾಂಕ 21.09.2025 ಇದಿನಬ್ಬ ರವರ ವಾಸದ ಮನೆ ಹಿಂಭಾಗದಲ್ಲಿರುವ ಶೆಡ್ಡಿಗೆ ದಾಳಿ ನಡೆಸಿರುತ್ತಾರೆ. ದಾಳಿ ಸಯಯದಲ್ಲಿ ನಾಸಿರ್ @ ಹುಸೇನಬ್ಬ ಸಂಗಬೆಟ್ಟು ಬಂಟ್ವಾಳ, ರಶೀದ್, ಮತ್ತು ಇತರರು ಕತ್ತಿ ಮತ್ತು ಚೂರಿಯಿಂದ ಒಂದು ದನವನ್ನು ವಧೆ ಮಾಡಿ ಹಾಕಿದ್ದರು. ಪೊಲೀಸರನ್ನು ಕಂಡು […]
Continue Reading