ಮಂಗಳೂರು: ಕುರಿ ಫಂಡ್ ಕೇಳಲು ಮನೆಗೆ ಹೋಗಿದ್ದ ಶ್ರೀಮತಿ ಶೆಟ್ಟಿ; ಹಂದಿ ಕೊಯ್ಯುವ ಕತ್ತಿಯಿಂದ 29 ತುಂಡು ಮಾಡಿದ್ದ ಹಂತಕರು!
ಸ್ಕೂಟರ್ ನೀಡಿತ್ತು ಸುಳಿವು; ಕ್ರೈಸ್ತ ದಂಪತಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ ಸುಮಾರು ಐದು ವರ್ಷಗಳ ಹಿಂದೆ 2019 ರಂದು ನಂತೂರಿನಿಂದ ಕೆಪಿಟಿ ರಾಜ್ಯ ಹೆದ್ದಾರಿ ಪಕ್ಕದ ಗೂಡಂಗಡಿಯ ಬಳಿ ಚೀಲವೊಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಹಿಳೆಯೊಬ್ಬಳ ರುಂಡ ಸಿಕ್ಕಿತ್ತು. ಆದರೆ ದೇಹದ ಇತರ ಭಾಗಗಳು ಅಲ್ಲಿರಲಿಲ್ಲ. ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲವೇ ಹೊತ್ತಿನಲ್ಲಿ ಪದುವ ಹೈಸ್ಕೂಲ್ ಬಳಿ, ನಂದಿಗುಡ್ಡೆ ಬಳಿ ಮಹಿಳೆಯ ದೇಹದ ಇತರ ಅವಯವಗಳು ಸಿಕ್ಕವು. ಕರಾವಳಿಯಲ್ಲಿ ಈ ಭೀಭತ್ಸ ಘಟನೆ ತೀವ್ರ […]
Continue Reading