ಡಿಕೆಶಿ ಅಂದ್ರೆ ಅಮಿತ್ ಶಾ ಅವರಿಗಿಷ್ಟ. ಅಮಿತ್ ಷಾ-ಡಿಕೆಶಿ ಆಪ್ತರಾಗಿದ್ದು ಹೇಗೆ.?

ಡಿಕೆಶಿ ಫ್ಲ್ಯಾಟಿನಲ್ಲಿ ಇಡಲಾಗಿದ್ದ ಅಜ್ಜಯ್ಯನವರ ಗದ್ದುಗೆ ಮಡಿದ ಚಮತ್ಕಾರ ಏನು.? ರಾಷ್ಟ್ರಪತಿ ಆಳ್ವಿಕೆ ಮೇಲೆ ಕಣ್ಣು; ಬಿಜೆಪಿಯಲ್ಲಿ ಬೆಂಗಳೂರು ವಾರ್ ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತುಕತೆ ನಡೆಯಲಿಲ್ಲವಾದರೂ ಅದು ಕರ್ನಾಟಕದ ರಾಜಕಾರಣದಲ್ಲಿ ಸಂಚಲನ ಮೂಡಿರುವುದು ಮಾತ್ರ ನಿಜ. ಅದರ ಪ್ರಕಾರ, ನಿಗದಿತ ಸಮಯಕ್ಕೆ ಸರಿಯಾಗಿ ತಮಗೆ ಸಿಎಂ ಹುದ್ದೆ ಸಿಗದಿದ್ದರೆ ಪಕ್ಷ […]

Continue Reading

ಕರ್ನಾಟಕದ ಏಕನಾಥ ಶಿಂಧೆ ಆಗುತ್ತರಾ ಡಿಕೆಶಿ..?

ಆಪತ್ಕಾಲದಲ್ಲಿ ಬಳಸಿಕೊಂಡು ಕೈ ಬಿಡುವ ‘ಕೈ ಕಮಾಂಡ್’ ಗೆ ಎಚ್ಚರಿಕೆಯ ಕರೆಗಂಟೆ.! ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ಸುಂಟರಗಾಳಿ ಎಬ್ಬಿಸಿದೆ. ರಾಜಕೀಯ ಪರಿಣಿತರಿಂದ ಹಲವು ವಿಶ್ಲೇಷಣೆಗಳು ನಡೆಯುತ್ತಿದೆ. ಉಹಾಪೋಹಗಳಿಗೂ ಕಾರಣವಾಗಿದೆ. ಡಿಕೆಶಿ ರಾಜಕೀಯ ಗುರು ಎಸ್ ಎಂ ಕೃಷ್ಣ ರಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ..?ಅಷ್ಟಕ್ಕೂ ಡಿಕೆಶಿ ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತಾರಾ.? ಆಪತ್ಕಾಲದಲ್ಲಿ ಬಳಸಿಕೊಂಡ ಕೈ ಕಮಾಂಡಿಗೆ […]

Continue Reading

ಶಿವರಾತ್ರಿ ಕಾರ್ಯಕ್ರಮ ರಾಜಕೀಯಕ್ಕೆ ಬಳಸಿಕೊಂಡ ಈಶ ಪೌಡೇಶನ್ ಗುರು ಜಗ್ಗಿ ವಾಸುದೇವ್ ಬಿ.ಜೆ.ಪಿ ಫಲಾನುಭವಿ: ವೈ.ಬಿ.ಚಂದ್ರಕಾಂತ್

ಕೊಯಮತ್ತೂರಿನ ಈಶ ಪೌಡೇಷನ್ ವತಿಯಿಂದ ಶಿವರಾತ್ರಿ ಜಾಗರಣೆಯಂದು ಕಾರ್ಯಕ್ರಮದಲ್ಲಿ ಈಶ ಪೌಡೇಶನ್‌ನ ಗುರು ಜಗ್ಗಿ ವಾಸುದೇವ್ ಅವರು ಕಾಂಗ್ರೇಸ್ ಪಕ್ಷದ ಸರ್ಕಾರದ ಬಗ್ಗೆ ಟೀಕೆ ಮಾಡಿ, ಬಿ.ಜೆ.ಪಿ. ಸರ್ಕಾರವನ್ನು ಹೊಗಳಿರುವುದು ನೋಡಿದರೆ ಬಿ.ಜೆ.ಪಿ.ಯಿಂದ ಗುರು ಜಗ್ಗಿ ವಾಸುದೇವ್ ಅವರು ಬಹುದೊಡ್ಡ ಫಲಾನುಭವಿ ಆದಂತ್ತಿದೆ ಎಂದು ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದಾಗಿ ದೇಶದಲ್ಲಿ ಯಾವುದೇ ಮೂಲೆಯಲ್ಲಿ ಬಾಂಬ್ ಸ್ಪೋಟದ ದುಷ್ಕೃತ್ಯಗಳು ನಡೆದಿರುವುದಿಲ್ಲ. ಅದೆ ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಇಂತಹ […]

Continue Reading

ಮಲೆನಾಡಿನಲ್ಲಿ ಕೆ ಎಫ್ ಡಿ ಕಾಟ.! 54 ವರ್ಷ ಪ್ರಾಯದ ಮಹಿಳೆಯೊಬ್ಬರು ಕೆಎಫ್ ಡಿ ಸೋಂಕಿಗೆ ಬಲಿ.

ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷದ ಮೊದಲ ಬಲಿಯಾಗಿದೆ. 54 ವರ್ಷ ಪ್ರಾಯದ ಮಹಿಳೆಯೊಬ್ಬರು ಕೆಎಫ್ ಡಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಶಿವಮೊಗ್ಗದ ತೀರ್ಥಹಳ್ಳಿ ತಾಲೂಕನ ಕೊನೇರಿಪುರ ಗ್ರಾಮದ ಮಹಿಳೆ ಹಲವು ಸಮಯದಿಂದ ಮಂಗನ ಕಾಯಿಲೆಯ ಸೋಂಕಿಂದ ಬಳಲುತ್ತಿದ್ದರು. ಅವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಜನವರಿ ತಿಂಗಳ 23 ರಂದು ಈ ಮಹಿಳೆಗೆ ಕೆಎಫ್‌ಡಿ ಪಾಸಿಟಿವ್‌ ಬಂದಿತ್ತು. ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಸುಧಾರಣೆ ಕಾಣದ ಕಾರಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ […]

Continue Reading

ಕೈ ಪಾಳೆಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ; ಡಿಕೆಶಿಗೆ ಫುಲ್ಲು ವಿಶ್ವಾಸವಿದೆ. ಒಲ್ಲೆ ಅಂದ್ರು ಜಾರಕಿಹೊಳಿ.?

ಬಿಜೆಪಿ ಪಾಳಯದ ಲೆಕ್ಕಾಚಾರಗಳೇನು? ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ತಮಗೆ ತಲುಪಿದ ಸಂದೇಶದಿಂದ ದಿಲ್ಲಿಯ ಬಿಜೆಪಿ ನಾಯಕರು ಖುಷಿಯಾಗಿದ್ದಾರೆ. ಈ ಸಂದೇಶದ ಪ್ರಕಾರ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ತೃತೀಯ ಶಕ್ತಿ ತಲೆ ಎತ್ತುತ್ತಿದೆ. ಅಂದ ಹಾಗೆ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ಎರಡು ಶಕ್ತಿಗಳಿರುವುದು ರಹಸ್ಯದ ವಿಷಯವೇನಲ್ಲ.ಈ ಪೈಕಿ ಒಂದು ಶಕ್ತಿ ಸಿಎಂ ಸಿದ್ದರಾಮಯ್ಯ ಅವರ ಜತೆಗಿದ್ದರೆ, ಮತ್ತೊಂದು ಶಕ್ತಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆಗಿದೆ.ಈ ಎರಡು ಶಕ್ತಿಗಳ ನಡುವೆ ಇರುವ ಭಿನ್ನಾಭಿಪ್ರಾಯವೆಂದರೆ ಅಧಿಕಾರ ಹಂಚಿಕೆಯದು. 2023 ರಲ್ಲಿ […]

Continue Reading

ಕುಕ್ಕಿಲ ದಾರಿಮಿ ಪ್ರಭಾಷಣಕ್ಕೆ ಜಿಲ್ಲೆಯ ಮುಸ್ಲಿಂ ಸಮುದಾಯ ಫಿದಾ..!

ಲಕ್ಷ ಲಕ್ಷ ಕೊಟ್ಟು ಕೇರಳದಿಂದ ಆಮದು ಮಾಡಿಕೊಳ್ಳುವ ಪ್ರಭಾಷಣಕಾರರ ಬಗ್ಗೆ ಸಮುದಾಯ ಚಿಂತಿಸಬೇಕಾದ ಸಮಯವಿದು.! ತಾಲ-ಮ್ಯಾಲ-ಕೊಲಕ್ಕೆ ರೆಡಿಯಾಯಿತು.. ಕುಕ್ಕಿಲರ ಸೊಂಟೆ.!! ಎಲ್ಲೂ ಸಲ್ಲದವರು ಕೊನೆಗೆ ಸಲ್ಲುವುದು ಬುದ್ಧಿವಂತರ ಜಿಲ್ಲೆಯಲ್ಲಿ ಅನ್ನುವುದು ದಿಟ. ಇಲ್ಲಿ ಧಾರ್ಮಿಕತೆಯ ಹೆಸರಿನಲ್ಲಿ ಮಂಗ ಮರಳು ಮಾಡಿ ಹಣ, ಖ್ಯಾತಿ ಪಡೆಯುವುದು ಸುಲಭ. ಜಿಲ್ಲೆಯ ಬಹುತೇಕ ಮಸೀದಿ, ಸಂಘಸಂಸ್ಥೆಗಳು ಪ್ರಭಾಷಣಕ್ಕೆ ಕೇರಳದ ಬಿರುದುದಾರಿಗಳನ್ನು ನೆಚ್ಚಿಕೊಂಡಿರುವುದು ಇದಕ್ಕೆಲ್ಲ ಕಾರಣ. ನಮ್ಮಲ್ಲೇ ಒಳ್ಳೆಯ ಪ್ರಭಾಷಣಕಾರರು ಇದ್ದರೂ ಅವರಿಗೆ ವೇದಿಕೆ ನೀಡಲು ನಮ್ಮವರೇ ಹಿಂಜರಿಯುತ್ತಾರೆ. ಮಸೀದಿಯಲ್ಲಿ ಇಮಾಮ್, ಮುಅದ್ದೀನ್ […]

Continue Reading

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿಗೆ ಸ್ಪಂದಿಸಿದ ರಾಜ್ಯ ಸರಕಾರ

ರಾಜ್ಯ ಹೆದ್ದಾರಿ, ಪಿಡಬ್ಲ್ಯೂಡಿ ಜಿಲ್ಲಾ ಮುಖ್ಯ ರಸ್ತೆಗಳ ಭೂ ಗಡಿ 6 ಮೀ ನಿಗದಿಗೊಳಿಸಿ ಆದೇಶ; ಕಟ್ಟಡ ಕಟ್ಟುವವರಿಗೆ ಫುಲ್ ಖುಷ್.! ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದ್ದು, ಇದರಿಂದ ರಸ್ತೆ ಮಾರ್ಜಿನ್ ಅಂತರದಲ್ಲಿ ಕಟ್ಟಡ ನಿರ್ಮಿಸುವವರು ಪುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಸರಕಾರದ ಆ ಆದೇಶ ಏನಿದು ಗೊತ್ತೆ? ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗಳಿಗೆ ಕಟ್ಟಡ ಕಟ್ಟಲು ಈ ಹಿಂದೆ 25 ಮೀ ನಿಗದಿಪಡಿಸಲಾಗಿದ್ದು, ಆದರೆ ಇದೀಗ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ. […]

Continue Reading

ಗ್ರಾಮ ಆಡಳಿತ ಅಧಿಕಾರಿಗಳನ್ನು ಬಿಡುವಿಲ್ಲದೆ ನಿರಂತರವಾಗಿ ದುಡಿಸಿಕೊಳ್ಳುತ್ತಿರುವ ಸರಕಾರ; ಅವರ ಸಂಕಷ್ಟಗಳಿಗೆ ಮಿಡಿಯುತ್ತಿಲ್ಲವೇಕೆ..?

ವಾರದಿಂದ ನಡೆಯುತ್ತಿದೆ ಅನಿರ್ದಿಷ್ಟಾವಧಿ ಮುಷ್ಕರ.. ಕಂದಾಯ ಸಚಿವರೇ ಇನ್ನಾದರೂ ಕಣ್ಣು ತೆರೆಯಲಿ..? ಸರಕಾರಿ ಹುದ್ದೆ ಪ್ರತಿಯೊಬ್ಬರ ಕನಸು. ಆದರೆ ಗ್ರಾಮ ಆಡಳಿತ ಅಧಿಕಾರಿ (ಈ ಹಿಂದೆ ಗ್ರಾಮ ಕರಣಿಕ ಅನ್ನುವ ಹೆಸರು) ಆಗಿ ಸರಕಾರಿ ಹುದ್ದೆ ಪಡೆದುಕೊಂಡವರ ವ್ಯಥೆಯಂತೂ ಹೇಳ ತೀರದಂತಹವು. ಯಾಕಾಗಿ ಈ ಹುದ್ದೆಗೆ ಬಂದು ಬಿಟ್ಟೇವೋ ಅನ್ನುವ ಕೀಳರಿಮೆ ಖಂಡಿತ ಮೂಡುವುದಂತೂ ಸುಳ್ಳಲ್ಲ. ಮೇಲಾಧಿಕಾರಿಗಳು ಎ.ಸಿ ರೂಮಿನಲ್ಲಿ ಕುಳಿತರೆ ಗ್ರಾಮ ಆಡಳಿತ ಅಧಿಕಾರಿಗಳು ಬಿಸಿಲು, ಮಳೆ ಲೆಕ್ಕಿಸದೆ ಜನರ ಬಳಿ ತೆರಳಬೇಕು. ಚುನಾಯಿತ ಜನ […]

Continue Reading

ಕೇಂದ್ರ ಮಂತ್ರಿ ಕುಮಾರಣ್ಣನಿಗೆ ಲೇಟೆಸ್ಟ್ ಸಂಕಟ. ಸಿದ್ಧರಾಮಯ್ಯರನ್ನು ಇಳಿಸಬಾರದು, ಡಿ.ಕೆ.ಶಿ. ಅವರನ್ನು ನೋಡಲು ನಾವು ತಯಾರಿಲ್ಲ

ವಿಜಯ ಯುಗ ಮುಂದುವರಿಯಲಿದೆ. ಪ್ರೆಂಟ್ ಲೈನಿಗೆ ಬಂದರು ಗೋಪಾಲಯ್ಯ ✍️. ಖ್ಯಾತ ಬರಹಗಾರ ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ಪ್ರತ್ಯೇಕವಾಗಿ ದಿಲ್ಲಿಗೆ ಹೋಗಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ಸಂಗತಿಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ‘ಮುಖ್ಯಮಂತ್ರಿ ಹುದ್ದೆಯಿಂದ ಸಿದ್ಧರಾಮಯ್ಯ ಅವರನ್ನು ಯಾವ ಕಾರಣಕ್ಕೂ ಇಳಿಸಬಾರದು. ಹಾಗೊಂದು ವೇಳೆ ಅವರನ್ನು ಇಳಿಸುವುದೇ ಆದರೆ ಅವರ ಜಾಗದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು […]

Continue Reading

ಬಣ ಬಡಿದಾಟದ ಸೊಕ್ಕು ಮುರಿಯಲು ಮುಂದಾದ ಬಿಜೆಪಿ ಹೈಕಮಾಂಡ್

ಬಿಜೆಪಿ -ಜೆಡಿಎಸ್ ವಿಲೀನಕ್ಕೆ ನಡೆಯುತ್ತಿದೆ ಮೆಗಾ ಪ್ಲ್ಯಾನ್.. ಕುಮಾರಸ್ವಾಮಿ ಹೆಗಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ.? ಬಣ ರಾಜಕಾರಣದ ಮೂಲಕ ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾಗಿರುವ ರಾಜ್ಯ ನಾಯಕರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಆಘಾತಕಾರಿ ಪ್ರಯೋಗಕ್ಕೆ ಮುಂದಾಗಿರುವ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ. ಎರಡೂ ಬಣಗಳನ್ನು ಹೊರಗಿಟ್ಟು ತಟಸ್ಥ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ. ಆರಂಭದಲ್ಲಿ ಬಿಜೆಪಿ ತಟಸ್ಥ ಬಣದಲ್ಲಿ ಗುರುತಿಸಿಕೊಂಡವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿತ್ತು. ಆದರೆ ತಟಸ್ಥ ಬಣದವರೇ ಬಣ ರಾಜಕಾರಣಕ್ಕೆ […]

Continue Reading