ಒಂದು ಕಡೆ ತಮ್ಮದು ಗ್ಯಾರಂಟಿ ಭಾಗ್ಯಗಳ ಸರಕಾರ, ಜನಪರ ಸರಕಾರ ಅನ್ನುತ್ತಿದೆ; ಇನ್ನೊಂದು ಕಡೆ ಜನಸಾಮಾನ್ಯರನ್ನು ಅಲೆದಾಡಿಸುತ್ತಿದೆ.!
ಕಟ್ಟಡ ನಿರ್ಮಾಣ ಅನುಮೋದನೆ ಗ್ರಾ.ಪಂ, ತಾ.ಪಂ ಗಿಲ್ಲ, ಇನ್ನು ಜಿಲ್ಲಾ ಕೇಂದ್ರದ ಹೆಗಲಿಗೆ; ನಾಗರೀಕರ ಪರದಾಟಕ್ಕೆ ಸರಕಾರ ತೀರ್ಮಾನ ಇನ್ಮುಂದೆ ಗ್ರಾಮಾಂತರ ಪ್ರದೇಶಗಳಲ್ಲಿ ತಾಲೂಕು ಪಂಚಾಯತ್ ನೀಡುತ್ತಿದ್ದ ಏಕ ಹಾಗೂ ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ಸರಕಾರದ ನೂತನ ನಿಯಮಾವಳಿಯಂತೆ ಜಿಲ್ಲಾ ಕೇಂದ್ರದಲ್ಲಿರುವ ನಗರ ಹಾಗೂ ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿಯಿಂದಲೇ ಪಡೆಯಬೇಕು ಎಂಬ ನಿಯಮದ ಬಗ್ಗೆ ಸಾರ್ವಜನಿಕ ವಲಯಗಳಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜನಸಾಮಾನ್ಯರು ಕಟ್ಟಡ ನಿರ್ಮಿಸಲು, ಮನೆ ಕಟ್ಟಲು 9|11 ದೊರೆಯಲು ಆಗಬೇಕಾದ ವಿನ್ಯಾಸವನ್ನು […]
Continue Reading