ವಕ್ಫ್ ತಿದ್ದುಪಡಿ ಕಾಯ್ದೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ – ಮುಸ್ಲಿಮರ ನೈತಿಕ ಜಯ
ಸಂವಿಧಾನ, ನ್ಯಾಯ ಹಾಗೂ ನ್ಯಾಯಾಲಗಳ ಮೇಲೆ ಮುಸ್ಲಿಂ ಸಮುದಾಯದ ನಂಬಿಕೆ ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತದ ಸುಪ್ರೀಂ ಕೋರ್ಟ್ ವಕ್ಫ್ (ತಿದ್ದುಪಡಿ) ಕಾಯ್ದೆ, 2023–2025ರ ವಿರುದ್ಧ ಸಲ್ಲಿಸಲಾದ ಹಲವು ವೃತ್ತಿ ಅರ್ಜಿಗಳ ವಿಚಾರಣೆಯಲ್ಲಿ ನೀಡಿರುವ ಮಧ್ಯಂತರ ತಡೆಯಾಜ್ಞೆವು ಭಾರತದಲ್ಲಿನ ಮುಸ್ಲಿಂ ಸಮುದಾಯಕ್ಕೆ ಒಂದು ನೈತಿಕ ಜಯ ಹಾಗೂ ನ್ಯಾಯದತ್ತ ನಂಬಿಕೆಗೆ ಹೊಸ ಬೆಳಕು ಮೂಡಿಸಿದೆ. ಈ ಆದೇಶವು ಕೇವಲ ಕಾನೂನು ತಾತ್ಕಾಲಿಕ ತಡೆಯಾಗಿ ಮಾತ್ರವಲ್ಲದೆ, ಧಾರ್ಮಿಕ ಸ್ವಾತಂತ್ರ್ಯ, ಆಸ್ತಿಯ ರಕ್ಷಣಾ ಹಕ್ಕುಗಳು ಮತ್ತು ಸಂಸ್ಥೆಗಳ […]
Continue Reading