ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಸಮಸ್ಯೆಗಳು: ಒಂದು ವಿವರವಾದ ವಿಶ್ಲೇಷಣೆ

ಭಾರತವು ಬಹುಸಂಸ್ಕೃತಿಯ ರಾಷ್ಟ್ರವಾಗಿದೆ, ಮತ್ತು ಈ ಬಹುತ್ವವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ನಾನು ಒಬ್ಬ ಸಾಮಾನ್ಯ, ಸರಳ ವ್ಯಕ್ತಿ, ನನ್ನ ಜೀವನವೂ ಸರಳವಾಗಿದೆ. ನನ್ನ ಮುಸ್ಲಿಂ ಸ್ನೇಹಿತರೂ ನನ್ನ ತತ್ವಗಳನ್ನು ಒಪ್ಪಿಕೊಳ್ಳುತ್ತಾರೆ. ನಾವು ಇಲ್ಲಿ ಮುಸ್ಲಿಮರಾಗಿರುವುದು ಅಥವಾ ಭಾರತೀಯರಾಗಿರುವುದು ನಮ್ಮ ಜನನದಿಂದ ಆಗಿಲ್ಲ. ದೇವರು ನಮ್ಮನ್ನು ಮುಸ್ಲಿಮರನ್ನಾಗಿಯೂ, ಭಾರತೀಯರನ್ನಾಗಿಯೂ ರೂಪಿಸಿದ್ದಾನೆ. ಇದು ನಮ್ಮ ಆಯ್ಕೆಯಲ್ಲ, ಬದಲಿಗೆ ದೈವಿಕ ಇಚ್ಛೆಯ ಫಲವಾಗಿದೆ. ನಾವು ಈ ದೇಶದಲ್ಲಿ ಜನಿಸಿದ್ದೇವೆ, ಇಲ್ಲಿ ಬದುಕುತ್ತಿದ್ದೇವೆ, […]

Continue Reading

‘ಮುಲ್ಲಾ’ ಗಳೆಂದು ತೆಗಳಿದರು.. ದೇಶಕ್ಕೆ ಮಾದರಿಯಾಯ್ತು ಉಲಮಾ ಹೋರಾಟ..

ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿ ಬರೆದದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಖಿಲಾಫತ್ ಚಳವಳಿಗೆ ಮುಂಚೂಣಿ ನಾಯಕತ್ವ ನೀಡಿದ್ದೇ ಉಲಮಾಗಳು. ಸಮುದಾಯಕ್ಕೆ ನೇತೃತ್ವ ನೀಡುವ ಉಲಮಾಗಳು ಕರೆದರೆ ಇಲ್ಲಿನ ಮುಸ್ಲಿಂ ಸಮುದಾಯ ಯಾವತ್ತಿಗೂ ಅವರ ಬೆನ್ನಿಗೆ ನಿಂತುಕೊಳ್ಳುತ್ತದೆ. ಏಪ್ರಿಲ್ 18 ರಂದು ಅಡ್ಯಾರ್ ಷಾ ಮೈದಾನದಲ್ಲಿ ಉಲಮಾ ಕೋರ್ಡಿನೇಷನ್ ನೇತೃತ್ವದಲ್ಲಿ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಜರುಗಿದ ಬೃಹತ್ ಪ್ರತಿಭಟನಾ ಹೋರಾಟ ಹಲವಾರು ಪಾಠಗಳನ್ನು ಕರಾವಳಿಗೆ ನೀಡಿದ್ದಂತೂ ಸತ್ಯ. ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ […]

Continue Reading

ಗುರುವಾಯನಕೆರೆ: ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಹರಿದು ಹಾಕಿದ ಕಿಡಿಗೇಡಿಗಳು

ಇಂದು ಗುರುವಾಯನಕೆರೆಯ ಶಕ್ತಿನಗರದಲ್ಲಿ ನಡೆಯಲಿರುವ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ. ಸಮಾವೇಶದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಸಚಿವರಾದ ಚೆಲುವರಾಯ ಸ್ವಾಮಿ , ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಮಟ್ಟದ ಹಲವಾರು ನಾಯಕರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಹತ್ತಾರು ದಿನಗಳಿಂದ ತಾಲುಕಿನಾದ್ಯಂತ ವ್ಯಾಪಕ ಪ್ರಮಾಣದ ಪ್ರಚಾರ ಬ್ಯಾನರ್, ಪಕ್ಷದ ಧ್ವಜಗಳು ಸೇರಿದಂತೆ […]

Continue Reading

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಬಿಡದಿಯಲ್ಲಿ ಗುಂಡಿನ ದಾಳಿ

ಘಟನೆ ಹಿಂದೆ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಬಗ್ಗೆ ಅನುಮಾನ. ಪ್ರಕರಣ ದಾಖಲು ಭೂಗತ ದೊರೆ ಮಾಜಿ ಡಾನ್‌ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಬಿಡದಿಯಲ್ಲಿ ರಾತ್ರಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತರಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ […]

Continue Reading

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ 80,000 ಕ್ಕೂ ಅಧಿಕ ‘ರಾಜ್ಯೇತರ ವಿಷಯಗಳಿ’ಗೆ ನಿವಾಸ ಪ್ರಮಾಣಪತ್ರ ನೀಡಲಾಗಿದೆ

ಕಳೆದ ಎರಡು ವರ್ಷಗಳಲ್ಲಿ 83,000 ಕ್ಕೂ ಹೆಚ್ಚು ಜನರು “ರಾಜ್ಯೇತರ ವಿಷಯಗಳಿಗೆ” ನಿವಾಸ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹೇಳಿದೆ. ಪಿಡಿಪಿ ಯ ವಹೀದ್ ಉರ್ ರೆಹಮಾನ್ ಪ್ಯಾರಾಗೆ ನೀಡಿದ ಲಿಖಿತ ಉತ್ತರದಲ್ಲಿ, ಜಮ್ಮು ಮತ್ತು ಕಾಶ್ಮೀರ ದ ಕಂದಾಯ ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ ಇಲಾಖೆಯ ಮೂಲಕ ನೀಡಲಾದ 35,12,184 ನಿವಾಸ ಪ್ರಮಾಣಪತ್ರಗಳಲ್ಲಿ 83,742 ಖಾಯಂ ನಿವಾಸಿಗಳಾಗಿ ಅರ್ಹತೆ ಪಡೆಯದವರಿಗೆ ನೀಡಲಾಗಿದೆ ಎಂದು ಹೇಳಿದೆ. ಗಮನಾರ್ಹವಾಗಿ, ರಾಜ್ಯ-ವಿಷಯಗಳು ಎಂಬ ಪದವು ಜಮ್ಮು […]

Continue Reading

ಭೂ ಸುಧಾರಣೆ ಕಾಯ್ದೆ ಮತ್ತು ಇನಾಂ ರದ್ದತಿ ಕಾಯ್ದೆಯಿಂದಾಗಿ ವಕ್ಫ್ ಕಳೆದು ಕೊಂಡ ಜಾಗವೆಷ್ಟು..? 1.20 ಲಕ್ಷ ಎಕರೆಯಿಂದ 22 ಸಾವಿರ ಎಕರೆಗೆ ಇಳಿದ ವಕ್ಫ್ ಜಾಗ.!

‘ವಕ್ಫ್’ ಷಡ್ಯಂತ್ರ..! ಭಾರತ ಸಂವಿಧಾನದ 25-28 ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದೇಶದ ಪ್ರಜೆಗಳಿಗೆ ಖಾತರಿಪಡಿಸುತ್ತದೆ. ಇದು ದೇಶದ ಎಲ್ಲ ನಾಗರಿಕರಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಹಕ್ಕನ್ನು, ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕನ್ನು, ತಮ್ಮದೇ ಆದ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೀಡುತ್ತದೆ. ಇದರಲ್ಲಿ ’ವಕ್ಫ್’ ಕೂಡ ಸೇರಿದೆ. ಸರಳವಾಗಿ ಹೇಳಬಹುದಾದರೆ ’ವಕ್ಪ್’ ಎಂಬುವುದು ಕೂಡಾ ಮುಸ್ಲಿಮರ ಒಂದು ಧಾರ್ಮಿಕ ಆಚರಣೆ. ’ವಕ್ಫ್’ ಎಂದರೆ, ಒಬ್ಬ ಮುಸ್ಲಿಂ ಅಥವಾ ಒಂದು ಮುಸ್ಲಿಂ ಗುಂಪು […]

Continue Reading

ಕಮ್ಯುನಿಸ್ಟ್ ಚಳುವಳಿಯ ಹಿತೈಷಿ ಕಾಂ.ಐತಪ್ಪ ಕುತ್ತಾರ್ ಇನ್ನಿಲ್ಲ…

ಕಮ್ಯುನಿಸ್ಟ್ ಚಳುವಳಿಯ ಹಿತೈಷಿಗಳೂ,ಮುನ್ನೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ಕಾಂ.ಐತಪ್ಪ ಕುತ್ತಾರ್ ರವರು ಧೀರ್ಘಕಾಲದ ಅನಾರೋಗ್ಯದಿಂದಾಗಿ ನಿನ್ನೆ(17-04-2025) ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಚಳುವಳಿಗೆ ಆಕರ್ಷಿತರಾಗಿದ್ದ ಐತಪ್ಪರವರು ಅತ್ಯಂತ ಚುರುಕಿನ ಹುಡುಗರಾಗಿದ್ದರು.1970ರ ದಶಕದಲ್ಲಿ ಕಾಂ.ಸುಶೀಲ ಗೋಪಾಲನ್ ರವರು ಭಾಗವಹಿಸಿದ್ದ ದೇರಳಕಟ್ಟೆಯ ಬ್ರಹತ್ ಬಹಿರಂಗ ಸಭೆಯ ಪ್ರಯುಕ್ತ ಆಯೋಜಿಸಲಾಗಿದ್ದ ಸಣ್ಣ ಮಕ್ಕಳ ಪಥಸಂಚಲನದಲ್ಲಿ ಕಾಂ ಐತಪ್ಪರವರು ಮುಂಚೂಣಿಯ ಪಾತ್ರವನ್ನು ವಹಿಸಿದ್ದರು. ಯೌವ್ವನಾವಸ್ಥೆಯಲ್ಲಿ ಯುವಕರ ಮಧ್ಯೆ ಭಾರೀ ಪ್ರಭಾವವನ್ನು ಹೊಂದಿದ್ದ ಐತಪ್ಪರವರು ಯುವಜನ ನಾಯಕರಾಗಿ […]

Continue Reading

ಕೋಟದಲ್ಲಿ ಎರಡು ದಿನಗಳ ಯಕ್ಷ ತ್ರಿವಳಿ ಮಕ್ಕಳ ಯಕ್ಷೋತ್ಸವ ಉದ್ಘಾಟನೆ

ಯಕ್ಷಗಾನ ಆಕಾಡೆಮಿಯಿಂದ ಶ್ಲಾಘನೀಯ ಕಾರ್ಯಕ್ರಮ : ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಉಡುಪಿ : ಯಕ್ಷಗಾನ ಕಲೆಯ ಬೆಳವಣಿಗೆಗೆ ವಿವಿಧ ಕಾರ್ಯಾಗಾರಗಳ ಮೂಲಕ ಪ್ರೋತ್ಸಾಹ ನೀಡುತ್ತಿರುವ ಯಕ್ಷಗಾನ ಅಕಾಡೆಮಿ ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆ ಸರಕಾರದಿಂದ ಸಿಗುವ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು. ಅವರು ಗುರುವಾರ ಕೋಟದ ಶ್ರೀ ಹಂದೆ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಕಾರದಲ್ಲಿ […]

Continue Reading

ಬಿ.ಜೆ.ಪಿ. ಸರ್ಕಾರದ ಅದ್ವಾನ ಜನಿವಾರಕ್ಕೂ ಕುತ್ತು ತಂದಿದೆ.

ದಶಕದಿಂದ ಈಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬರೆಯುವ ಪರೀಕ್ಷಾರ್ಥಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಲವಾರು ಅಡ್ಡ ಮಾರ್ಗಗಳನ್ನು ಕಂಡುಕೊಂಡು ಯಶಸ್ವಿಯಾಗಿದ್ದಾರೆ. ಅನುಸರಿಸರಿಸಿ ಸಣ್ಣ ಹುದ್ದೆಯಿಂದ ಹಿಡಿದು ಐ.ಎ.ಎಸ್. ಮತ್ತು ಕೆ.ಎ.ಎಸ್. ಪರೀಕ್ಷೆಗಳ ಆಧಾರದಲ್ಲಿ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಡಿ ಗ್ರೂಪ್, ಸಿ ಗ್ರೂಪ್ ಗಳಿಗೆ ಅಷ್ಟೇ ಆಗಿಲ್ಲ ಎ ಗ್ರೂಪ್ ಮತ್ತು ಬಿ ಗ್ರೂಪ್ ಗಳ ಹುದ್ದೆಯಲ್ಲೂ ಇಂತಹ ಘಟನೆಗಳು ನಡೆದಿವೆ. ಯು.ಪಿ.ಎಸ್‌.ಸಿ .ಮತ್ತು ಕೆ.ಪಿಎಸ್.ಸಿ‌. ಸಂಸ್ಥೆಗಳಿಂದ ನಡೆಸಿದ ಐ.ಎ.ಎಸ್. ಮತ್ತು ಕೆ.ಎ.ಎಸ್. ಶ್ರೇಣಿಯ ಹುದ್ದೆಗಳ ಪರೀಕ್ಷೆಗಳಲ್ಲೂ […]

Continue Reading

ಕೊರಗಜ್ಜನೆಡೆ ನಮ್ಮ‌ ನಡೆಯಲ್ಲಿ ಇನ್ನು ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ.

ಈ ಕ್ಷೇತ್ರವನ್ನು ಅಪವಿತ್ರ ಮಾಡಬಾರದು. ಅಪವಿತ್ರ ಮಾಡಿದವರನ್ನು ನಾನು ಮಾಯೆಯಲ್ಲಿ ನೋಡಿಕೊಳ್ಳುತ್ತೇನೆ: ಕೊರಗಜ್ಜನ ತೀರ್ಪು. ✍️. ನವೀನ್ ಸೂರಿಂಜೆ, ಪತ್ರಕರ್ತರು ಕರಾವಳಿಯ ‘ಸತ್ಯ ಧರ್ಮ’ದಲ್ಲಿ ದ್ವೇಷ, ಕೋಮುವಾದಕ್ಕೆ ಆಸ್ಪದವಿಲ್ಲ. ಕರಾವಳಿಯಲ್ಲಿ ದೈವಗಳನ್ನು ಸತ್ಯೊಲು ಎನ್ನುತ್ತಾರೆ. ಈ ಸತ್ಯೊಲು ಎಂದರೆ ಒಂದು ಕಾಲದಲ್ಲಿ ಸಮಾನತೆ, ಸಮಾನ ಹಕ್ಕುಗಳಿಗಾಗಿ ಹೋರಾಡಿದ ಶ್ರಮಿಕರ ಆರಾಧನೆ ಎಂದರ್ಥ -ನವೀನ್ ಸೂರಿಂಜೆ, ಪತ್ರಕರ್ತರು. ಕೊರಗಜ್ಜ‌ನ ಆದಿಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ನಡೆಸಿದ್ದ ಕೊರಗಜ್ಜನೆಡೆ ನಮ್ಮ ನಡೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ […]

Continue Reading