ಹಿಂದೂ ಸಹೋದರನ ಕರುಣಾಜನಕ ಕಥೆ.. ಮನೆ ಬ್ಯಾಂಕ್ ಜಪ್ತಿ ತಪ್ಪಿಸಲು ಕಿಡ್ನಿ ಮಾರಲು ಮುಂದಾದ.. ನೆರವಿಗೆ ಬಂದರು ಮುಸ್ಲಿಂ ಧರ್ಮಗುರು..!
ಮುಸ್ಲಿಮರು ಜಿಹಾದಿಗಳು ಅನ್ನುವವರೇ ಕರಾವಳಿಯ ಈ ಮನಕಲಕುವ ಘಟನೆಯನ್ನೊಮ್ಮೆ ಓದಿ ಮುಸ್ಲಿಂ ಧರ್ಮಗುರುಗಳು ಜಿಹಾದಿಗಳು, ಮತಾಂತರ ಮಾಡುವವರು ಎಂದು ಒಂದು ವರ್ಗದ ಬ್ರೈನ್ ವಾಶ್ ಮಾಡಿ ರಾಜಕಾರಣದ ಲಾಭ ಪಡೆಯಲು ಯತ್ನಿಸುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಮದರಸಗಳು ಮಾನವೀಯತೆಯ ಮುಖವನ್ನು ಕಲಿಸುತ್ತದೆಯೇ ಹೊರತು, ಬೇರೇನೂ ಇಲ್ಲ. ಅಲ್ಲಿಯೂ ಕೆಲವು ಮತೀಯ ಶಕ್ತಿಗಳು ಭಯೋತ್ಪಾದನೆ ಕಲಿಸುತ್ತಾರೆ ಎಂದು ಇತರರನ್ನು ನಂಬಿಸುವ ಕೆಲಸ ಮಾಡಿಸುತ್ತಾರೆ. ಮೆದುಳನ್ನು ಅಡವಿಟ್ಟ ಮಂದಿ ಇದೇ ನಿಜವೆಂದು ಡಂಗುರ ಸಾರುತ್ತಾರೆ. ಆದರೆ ಕರಾವಳಿಯಲ್ಲಿ ನಡೆದ ಮನಕಲಕುವ […]
Continue Reading