ಮಂಗಳೂರು: ಮೂಡ ನಗರೀಕರಣ ದಾಖಲೆಗಳು ಆಕ್ರಮ: ಆಯುಕ್ತರು ಅಭಿಲೇಖಾಲಯದಿಂದ ಪಲ್ಲಟವಾದ ಒಟ್ಟು ಕಡತಗಳ ಸಂಖ್ಯೆ ಬಹಿರಂಗ ಪಡಿಸಲಿ.

ಅಕ್ರಮ ಕಟ್ಟಡ, ನಕಲಿ ಭೂ ಗಡಿ ಗುರುತು, ಅಕ್ರಮ ತಿದ್ದುಪಡಿ, ಕಡತ ನಾಶ ಇದರ ಬಗ್ಗೆ ಸಮಗ್ರ ತನಿಖೆಗೆ ಸೂಕ್ತವಾದ ತನಿಖಾ ಆಯೋಗವನ್ನು ರಚಿಸಿ ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಮೂಡ ತನ್ನ ವ್ಯಾಪ್ತಿಯಲ್ಲಿ ‘ ಅನುಮೋದನೆ ‘ ಗೊಳಿಸಿದ ಭೂನಗರೀಕರಣ ದಾಖಲೆಗಳಾದ ಏಕ ನಿವೇಶನ ಅನುಮೋದನೆ ಪತ್ರ, ವಲಯ ಅನ್ಯಕ್ರಾಂತ ನಿರಾಕ್ಷೇಪಣಾ ಪತ್ರಗಳ ಕಚೇರಿ ಕಡತಗಳನ್ನು ತನ್ನ ಕಚೇರಿಯ ಅಭಿಲೇಖಾಲಯದಲ್ಲಿ ಕನಿಷ್ಠ ಪಕ್ಷ ಮುಂದಿನ ಮೂವತ್ತು ವರ್ಷದ ಅವಧಿಗೆ ಕಾಯ್ದಿರಿಸಿ ಕೊಂಡು ಬರಬೇಕಾದುದು ಸರಕಾರಿ ನಿಯಮ. […]

Continue Reading

ಮಂಗಳೂರು ನಗರದಲ್ಲಿ ಅನಧಿಕೃತ ಬ್ಯಾನರ್ -ಫ್ಲೆಕ್ಸ್ ಗೆ ಬಿತ್ತು ಕಡಿವಾಣ.. ಮನಪಾ ಅಧಿಕಾರಿಗಳಿಗೆ ಬಿತ್ತು ಮೂಗುದಾರ.!

ನಿರ್ಬಂಧಿತ ಪ್ರದೇಶದಲ್ಲಿ ಬ್ಯಾನರ್ ಅಳವಡಿಸಿದರೆ ಬೀಳುತ್ತೆ ಬಾರಿ ದಂಡ; ಆರೋಗ್ಯ ನಿರೀಕ್ಷಕ ಶೆಟ್ಟರ ಪವರ್ ಕಟ್ ಮನಪಾ ನೂತನ ಆಯುಕ್ತ ರವಿಚಂದ್ರ ನಾಯಕ್ ದಿಟ್ಟ ಕ್ರಮ ಶುರು.. ಹಂಡಾಲೆದ್ದು ಹೋಗಿದ್ದ ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತ ರವಿಚಂದ್ರ ನಾಯಕ್ ಸರ್ಜರಿ ನಡೆಸಲು ಮುಂದಾಗಿದ್ದಾರೆ. ಬ್ರೋಕರ್ ಗಳ ಅಡ್ಡೆ, ಲಂಚದ ಸಾಮ್ರಾಜ್ಯವಾಗಿ ಪರಿವರ್ತಿತವಾಗಿದ್ದ ಮಹಾನಗರ ಪಾಲಿಕೆಗೆ ದಕ್ಷ ಅಧಿಕಾರಿಯ ಎಂಟ್ರಿ ಹಲವಾರು ಲಂಚಬಾಕ ಅಧಿಕಾರಿಗಳ ಎದೆಯಲ್ಲಿ ಡವ ಡವ ಮೂಡಲು ಶುರುವಾಗಿದೆ. ಈ ಹಿಂದಿನ ಆಯುಕ್ತರಾಗಿದ್ದ ಆನಂದ್ […]

Continue Reading

ಉಡುಪಿ: ಮಹಿಳಾ ಪೀಡಕ ಅಧಿಕಾರಿ ಎತ್ತಂಗಡಿ.!

ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿ ಪ್ರಕಟಿಸಿತ್ತು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿರುವ ಡಾ. ಅಶೋಕ್ ಹೆಚ್ ಇವರು ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿ ದಂಡನೆಗೆ ಒಳಗಾಗಿದ್ದರು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿಫಾರಸ್ಸು ಮೇರೆಗೆ ಅವರಿಗೆ ಭಡ್ತಿ ನೀಡಲಾಗಿತ್ತು. ಡಾ. ಅಶೋಕ್ ಹೆಚ್ ಎನ್ ಎಂ ಸಿ ಇಲ್ಲವೇ ಎಂಸಿಐ ಯಿಂದ ಮಾನ್ಯತೆ ಪಡೆದ ಕ್ಲಿನಿಕಲ್ […]

Continue Reading

ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತದಲ್ಲಿ ಮತ್ತೊಂದು ಟಿ.ಡಿ.ಆರ್ ಹಗರಣ: ಮುನೀರ್ ಕಾಟಿಪಳ್ಳ

ಮಂಗಳೂರು ನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ನಗರ ಪಾಲಿಕೆ ಯಾವತ್ತೂ ಕಾಣದ ಭ್ರಷ್ಟಾಚಾರ, ಹಗರಣ, ದುರಾಡಳಿತದ ಮೂಲಕ ತನ್ನ ಐದು ವರ್ಷದ ಅವಧಿಯನ್ನು ಪೆಬ್ರವರಿ ಕೊನೆಯಲ್ಲಿ ಪೂರೈಸುತ್ತಿದೆ. ನಗರದ ಅಭಿವೃದ್ದಿಯ ಅಗತ್ಯಕ್ಕೆ ಬಳಸುವ ಟಿ.ಡಿ.ಆರ್ ಈ ಐದು ವರ್ಷದ ಅವಧಿಯ ಉದ್ದಕ್ಕೂ ನಗರ ಪಾಲಿಕೆಯ ಸಂಪತ್ತನ್ನು ಲೂಟಿ ಹೊಡೆಯಲು ಸತತವಾಗಿ ಬಳಕೆಯಾಗಿದೆ. ನಗರ ಪಾಲಿಕೆಯಲ್ಲಿ ಟಿ.ಡಿ.ಆರ್ ಎಂಬ ಪದ ಕೇಳಿದರೆ ಸಾಕು ಬ್ರಹ್ಮಾಂಡ ಭ್ರಷ್ಟಾಚಾರ, ಹಗರಣ ಎಂದು ಜನ ಭಾವಿಸುವಷ್ಟು ದುರುಪಯೋಗ ನಡೆದಿದೆ. ಬಹಳಷ್ಟು ಆಕ್ರೋಶ, […]

Continue Reading

ವಾರೀಸುದಾರರಿಲ್ಲದ ಕ್ರೇಟಾ ಕಾರಿನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಪತ್ತೆ..! ಮಂಗಳೂರು ನೋಂದಣಿಯ ಕಾರು.. ತನಿಖೆ ಚುರುಕು

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ರಾಮನಗುಳಿಯ ಬಳಿಯ ಹೆದ್ದಾರಿ ಮೇಲೆ ನಿಂತಿದ್ದ ಕಾರಿನಲ್ಲಿ ಒಂದು ಕೋಟಿ ರೂ. ಪತ್ತೆಯಾಗಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಕ್ರೇಟಾ ಕಾರಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಪತ್ತೆಯಾಗಿದೆ. ಹಾಗೇ ಈ ಕಾರಲ್ಲಿ ಕೆಎ-19 ಪಾಸಿಂಗ್ ಇದ್ದ ಒಟ್ಟಾರೆ 3 ನಂಬರ್ ಪ್ಲೇಟ್ ಸಿಕ್ಕಿವೆ. 1 ಕೋಟಿ ರೂಪಾಯಿ ಪತ್ತೆಯಾದ ಕಾರು ಮಂಗಳೂರು ಮೂಲದ್ದಾ? ಎಂಬ ಸಂಶಯ ಮೂಡಿ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆದ್ದಾರಿ ಪಕ್ಕದ ನಿರ್ಜನ […]

Continue Reading

ಮಂಗಳೂರು: ಸಂಚಾರ ಪೊಲೀಸ್ ಠಾಣೆಗೆ ಲೋಕಾಯುಕ್ತ ದಾಳಿ; ಟ್ರಾಫಿಕ್ ಇನ್ಸ್‌ಪೆಕ್ಟರ್ ಶರೀಫ್ ಬಂಧನ

ನ್ಯಾಯಾಲಯದ ಆದೇಶದಂತೆ ವ್ಯಕ್ತಿಯೊಬ್ಬನ ವಾಹನವನ್ನು ಬಿಡುಗಡೆ ಮಾಡಲು ಮೂರು ಸಾವಿರ ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಪೊಲೀಸ್ ಪೇದೆ ಪ್ರವೀಣ್ ನಾಯ್ಕ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸಂತ್ರಸ್ತ ಇನ್ಸ್ ಪೆಕ್ಟರ್ ಶರೀಫ್ ಅವರನ್ನು ಭೇಟಿ ಮಾಡಿ ಅವರ ವಾಹನ ಬಿಡುಗಡೆಗೆ ನ್ಯಾಯಾಲಯದ ಆದೇಶವನ್ನು ನೀಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಷರೀಫ್ 5,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತೆ […]

Continue Reading

ಶಿಕ್ಷಣ ಕಾಶಿಯೋ.. ಸುಸೈಡ್ ಹಾಟ್ ಸ್ಪಾಟೋ..?

ಆಳ್ವಾಸ್ ಸಾವಿನ ಸರಮಾಲೆಗೆ ಅಂತ್ಯ ಇಲ್ಲವೇ..? ಶಿಕ್ಷಣ ಸಂಸ್ಥೆ ಇನ್ನಾದರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಜೈನಕಾಶಿಯೆಂದು ಹೆಸರಾಗಿರುವ ಮೂಡಬಿದ್ರೆ ಶೈಕ್ಷಣಿಕ ಕಾಶಿಯೆಂದು ಕರೆಯಲು ಮುಖ್ಯ ಕಾರಣ ಮೋಹನ್ ಆಳ್ವಾ ರವರ ಆಳ್ವಾಸ್ ಶಿಕ್ಷಣ ಸಂಸ್ಥೆ. ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಸಿದ್ಧಿ ಪಡೆದಿದೆ. ಮೂವತ್ತು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆಳ್ವಾಸ್ ವಿರಾಸತ್, ಜಾಂಬೂರಿ ,ನುಡಿಸಿರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ […]

Continue Reading

ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನೀತಿ ಸಂಹಿತೆ ಜಾರಿಗೆ.

ಬಹುಪತ್ನಿತ್ವ ವಿಷೇಧ, ಒಂದು ಮದುವೆ ಮಾತ್ರ ಮಾನ್ಯ. ಹಲಾಲ್, ಇದ್ದತ್‌ ನಿಷೇಧ, ದತ್ತು ಪ್ರಕ್ರಿಯೆ ಸರಳ. ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನೀತಿ ಸಂಹಿತೆ ಜಾರಿಗೆ ಬರಲಿದೆ. ಜನವರಿ 27 ರಂದು ಮಧ್ಯಾಹ್ನ 12.30 ರ ನಂತರ ಉತ್ತರಾಖಂಡದಲ್ಲಿ ಯುಸಿಸಿ ಜಾರಿಗೆ ಬರಲಿದೆ. ಅದೇ ದಿನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಯುಸಿಸಿ ಪೋರ್ಟಲ್ ಅನ್ನು ಸಹ ಉದ್ಘಾಟಿಸಲಿದ್ದಾರೆ. ದೆಹಲಿಯಲ್ಲಿ ಚುನಾವಣಾ ಪ್ರಚಾರದ ನಂತರ ಶನಿವಾರ ಡೆಹ್ರಾಡೂನ್ ತಲುಪಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಯುಸಿಸಿ ಜಾರಿಗೆ […]

Continue Reading

ರಾಮ ಸೇನೆಯ ಗೋ ಪೂಜೆಗೆ ಮಸಾಜ್ ಪಾರ್ಲರ್ ವಂತಿಕೆ !

ಗೋ ಪೂಜೆಗೆ ಹಣ ತೆಗೆದುಕೊಳ್ಳುವಾಗ ಇಲ್ಲದ ಅನೈತಿಕ ಪ್ರಶ್ನೆ ಧಿಡೀರನೆ ರಾಮ ಸೇನೆಗೆ ಅರಿವಿಗೆ ಬಂದಿದ್ದು ಹೇಗೆ.? ✍️. ನವೀನ್ ಸೂರಿಂಜೆ, ಪತ್ರಕರ್ತರು ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಯುನಿಸೆಕ್ಸ್ ಸಲೂನ್ ಹೆಸರಿನ ಮಸಾಜ್ ಪಾರ್ಲರ್‌ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ವಾಸ್ತವವಾಗಿ ಈ ಮಸಾಜ್ ಪಾರ್ಲರ್ ಮಾಲೀಕರು ರಾಮಸೇನೆ ನಡೆಸುತ್ತಿದ್ದ ಗೋಪೂಜೆಗೆ ಹಣಕಾಸಿನ ಕೊಡುಗೆ ನೀಡುತ್ತಿದ್ದರು. “ರಾಮ ಸೇನೆಯಿಂದ ದಾಳಿಗೊಳಗಾದ ಯುನಿಸೆಕ್ಸ್ ಸೆಲೂನ್ ಮಸಾಜ್ ಪಾರ್ಲರ್ […]

Continue Reading

ಅರ್ಥಧಾರಿ ಬರೆ ಕೇಶವ ಭಟ್ಟ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸಂತಾಪ

ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥಧಾರಿ ಬರೆ ಕೇಶವ ಭಟ್ಟ (84) ಶನಿವಾರ (25. 1. 25) ನಿಧನ ಹೊಂದಿದರು. ಇವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಹಾಗೂ ಅಕಾಡೆಮಿಯ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದ ಕೇಶವ ಭಟ್ಟರು ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ, ಕಲಾ ಸಂಯೋಜಕರಾಗಿ, ಕಲಾವಿಮರ್ಶಕರಾಗಿ, ಲೇಖಕರಾಗಿ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದರು. ನಿವೃತ್ತಿಯ ಅನಂತರ ವಾಸುದೇವ ಸಾಮಗರ ಸಂಯಮಂ ತಂಡದಲ್ಲಿ […]

Continue Reading