ಅಧಿಕಾರ ರಾಜಕಾರಣಕ್ಕಿಂತ ತತ್ವ ಸಿದ್ಧಾಂತದ ಬದ್ಧತೆ ಹೊಂದಿರುವ ಡೈನಾಮಿಕ್ ರಾಜಕಾರಣಿ ಬಿ. ಕೆ ಹರಿಪ್ರಸಾದ್
ಮುಚ್ಚುಮರೆಯಿಲ್ಲದೆ ಹುಳುಕುಗಳನ್ನು ತೆರೆದಿಡುವ ಗಟ್ಟಿ ಧ್ವನಿಯ ಏಕೈಕ ನಾಯಕ ಕರಾವಳಿಯ ಕೋಮು ರಾಜಕಾರಣ ಕೊನೆಯಾಗಬೇಕಾದರೆ ಬಿ. ಕೆ ಹರಿಪ್ರಸಾದ್ ಉಸ್ತುವಾರಿ ಮಂತ್ರಿಯಾಗಲಿ ಸಣ್ಣ ಪುಟ್ಟ ಅಧಿಕಾರಕ್ಕಾಗಿ ತತ್ವ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು ಬಕೆಟ್ ಹಿಡಿಯುವ ಅದೆಷ್ಟೋ ರಾಜಕಾರಣಿಗಳನ್ನು ನಾವು ಕಂಡಿದ್ದೇವೆ. ಅಂತಹುದರಲ್ಲಿ ಅಧಿಕಾರ, ರಾಜಕಾರಣಕ್ಕಿಂತ ತತ್ವ ಸಿದ್ಧಾಂತವೇ ಮೇಲು ಅನ್ನುತ್ತಾ ಇದೇ ಕಾರಣದಿಂದ ಮಂತ್ರಿಯಾಗುವ ಭಾಗ್ಯ ಕಳೆದುಕೊಂಡ ಈ ಕಾಲಘಟ್ಟದ ಏಕೈಕ ರಾಜಕಾರಣಿಯಿದ್ದರೆ ಅದು ಬಿ. ಕೆ ಹರಿಪ್ರಸಾದ್ ಮಾತ್ರ ಅನ್ನುವುದು ಸುಳ್ಳಲ್ಲ. ಕಾಂಗ್ರೆಸ್ ಪಕ್ಷದ […]
Continue Reading