ಹೊರ ಜಿಲ್ಲೆಗಳ ಜೆಸಿಬಿ ಚಾಲಕರ ಮೇಲೆ ಜಿಲ್ಲೆಯ ಜೆಸಿಬಿ ಮಾಲಿಕರಿಂದ ದೌರ್ಜನ್ಯ, ಅನೈತಿಕ ಪೊಲೀಸ್ ಗಿರಿ.
ಸಾರಿಗೆ ನಿಯಮ ಪಾಲಿಸುವ ಹೊರ ಜಿಲ್ಲೆಗಳ ಜೆಸಿಬಿಗಳಿಗೆ ದೊಣ್ಣೆ ನಾಯಕರ ಅಪ್ಪಣೆ ಬೇಕೇ.? ಹೌದು. ದ.ಕ.ಜಿಲ್ಲೆಯು ಒಂದಲ್ಲ ಒಂದು ವಿಚಾರದಲ್ಲಿ ನೈತಿಕ ಪೊಲೀಸ್ ಗಿರಿಯಿಂದಲೇ ಕುಖ್ಯಾತಿ ಪಡೆಯುತ್ತಿದೆ. ಇದೀಗ ಇದೇ ಸಾಲಿಗೆ ಜೆಸಿಬಿ ಮಾಲಿಕರ ಸಂಘವೆಂಬ ಒಂದಿಷ್ಟು ಜನರ ತಂಡ ಹೊರ ಜಿಲ್ಲೆಯ ಜೆಸಿಬಿ ಆಪರೇಟರ್ ಮೇಲೆ ದೌರ್ಜನ್ಯ ಎಸಗಿ ನೈತಿಕ ಪೊಲೀಸ್ ಗಿರಿ ನಡೆಸಿದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ.ಸಾರಿಗೆ ನಿಯಮದ ಪ್ರಕಾರ ಸಾರಿಗೆ ತೆರಿಗೆ, ಇನ್ಸೂರೆನ್ಸ್ ಮತ್ತು ಚಾಲಕನಿಗೆ ಲೈಸೆನ್ಸ್ ಇದ್ದರೂ ಹೊರ […]
Continue Reading